-
Vara karnataka simhasana
Composer : Shri Vidyaprasanna Tirtharu on Shri Vyasarajaru ವರ ಕರ್ನಾಟಕ ಸಿಂಹಾಸನವೆಚ್ಚಳಿಯದೆ ನಿಂತಿತು ಈ ಸ್ಥಳದಿ [ಪ]ದೊರೆಗಳು ಧರೆಯಲಿ ಉರುಳಿ ಉರುಳುತಿರೆನಿರುತವು ದೊರೆ ಶ್ರೀ ವ್ಯಾಸರಜ |ಅ.ಪ| ಬಾಲರೆ ಬನ್ನಿರಿ ದರುಶನ ಮಾಡಿರಿ,ಬಾಲ ಬ್ರಹ್ಮಚಾರಿಗಳಿವರು,ಉಭಯ ಸಾಮ್ರಾಜ್ಯಕೆ ಚಕ್ರವರ್ತಿಗಳುಅಭಯವನಿತ್ತರು ಜಗಕೆಲ್ಲ ||೧|| ವಿಜಯವ ಪಡೆದರು ವಾದಗಳಲಿ,ಪ್ರತ್ಯರ್ಥಿ ಗಜಕೆ ಸರಿ ಎಂದೆನಿಸಿ |ಸುಂದರ ಚರಣರು ಸುಜನ ಪಯೋನಿಧಿಚಂದಿರನಂದದಿ ಹೊಳೆಯುವರು ||೨|| ಅಭಿಷೇಕವು ರತ್ನಗಳಿಂದಿವರಿಗೆಅಭಿನವ ಪ್ರಹಲಾದರೆ ಇವರು,ಗುಣಗಣ ನಿಲಯನ ಗುಣಗಳತೋರಿದ ಮುನಿತ್ರಯದಲಿ ಸೇರಿದರಿವರು ||೩|| ಜ್ಞಾನಿಗಳಿಗೆ ದೊಡ್ಡ ಜ್ಞಾನ…
