-
Deva devesha – Mangalam
Composer : Shri Gopala dasaru ಮಂಗಳಂ ಮಂಗಳಂ ದಯಾನಿಧೇಮಂಗಳಂ ಮಂಗಳಂ |pa| ದೇವ ದೇವೇಶ ದೇಹಿ ಕಲ್ಯಾಣಂಶ್ರೀವರ ಶೃಂಗರ ಶ್ರೀ ಶ್ರೀನಿವಾಸ |1| ನಂದನಂದನ ದಿವ್ಯಾನಂದ ಸುತೇಜಇಂದಿವರಾಕ್ಷ ಮುಕುಂದ ಮುರಾರೆ |2| ರಾಜರಾಜಿತ ಗೋಪಾಲವಿಠ್ಠಲ ಮಹಾರಾಜ ಭೋಜ ಕಲ್ಪರಾಜ ಸುತೇಜ |3| maMgaLaM maMgaLaM dayaanidhEmaMgaLaM maMgaLaM |pa| dEva dEvESa dEhi kalyaaNaMSreevara SRuMgara Sree Sreenivaasa |1| naMdanaMdana divyaanaMda sutEjaiMdivaraakSha mukuMda muraare |2| raajaraajita gOpaalaviThThala mahaaraaja bhOja kalparaaja…
-
Guruvarya Purandara
Composer : Shri Karpara Narahari dasaru ಗುರುವರ್ಯ ಪುರಂದರ ಗುರುವರ್ಯ [ಪ] ಗುರುವರ್ಯ ಕಾಯಬೇಕೆನ್ನ, ಮಧ್ವಗುರುಕೃತ ಗ್ರಂಥಾರ್ಥ ಜ್ಞಾನ, ಕೊಟ್ಟುಕರಣತ್ರಯ ಗಳಿಂದಾಚರಿಸುವ ಕರ್ಮವಹರಿಮಾಡಿಸುವನೆಂಬ ಸ್ಮರಣೆಯ ಕರುಣಿಸೊ [ಅ.ಪ] ಸುರಮುನಿ ನಿನ್ನ ಪ್ರಾರ್ಥನದಿ, ಶ್ರೀ ಮದ್ಗುರು ವೇದವ್ಯಾಸರು ದಯದಿ, ಪಾ-ಮರ ಪಂಡಿತರಿಗೆ ಸುಲಭದಿ, ಧರ್ಮ ತಿಳಿದಾ-ಚರಿ ಪರೆಂದು ಮುದದಿ, ಅರಿತುನಿರುತ ಶೇವಿಪರಿಗೆ ಪರಮ ಮಂಗಳವೀವವರ ಭಾಗವತ ಗ್ರಂಥ ನಿರ್ಮಿಸಿದರು ಸತ್ಯ (೧) ಕಲಿಯುಗದಲಿ ಹರಿನಾಮ, ಜನರಕಲಿ ಕಲ್ಮಷಾದ್ರಿ ಸೂತ್ರಾಮ, ಎಂದುತಿಳಿದು ಕೀರ್ತಿಪರಿಗೆ ಪರಮ, ಮಂಗಳ ಕರನಾಮದ ಮಹಿಮ,…
-
Swagatam Krishna – Sapta sagarava
Composer : Shrikara Vittala ಸ್ವಾಗತಂ ಕೃಷ್ಣ ಸ್ವಾಗತಂ ಕೃಷ್ಣಸ್ವಾಗತಂ ಕೃಷ್ಣ ಸ್ವಾಗತಂ ಸಪ್ತಸಾಗರವ ದಾಟುತ ಬಂದನುಉಡುಪಿಯಿಂದಲೇ ಶ್ರೀ ಕೃಷ್ಣಕ್ಲಪ್ತ ಸಮಯದಲಿ ಶ್ರೀ ಸುಗುಣೇಂದ್ರರುಕರುಣಿಸಿಹರೆಮಗೆ ಶ್ರೀ ಕೃಷ್ಣ ||೧|| ಸ್ವಾಗತಂ ಕೃಷ್ಣ….. ದ್ವಾರಕೆಯಲಿ ರುಕ್ಮಿಣಿಯರ್ಚಿಸಿರುವಕಡೆಗೋಲು ಪಿಡಿದ ಶ್ರೀ ಕೃಷ್ಣತೀರಕೆ ಸೆಳೆದಿಹ ಶ್ರೀಮದಾನಂದ ತೀರ್ಥರುಪೂಜಿಸಿರುವ ಕೃಷ್ಣ ||೨||ಸ್ವಾಗತಂ ಕೃಷ್ಣ….. ದ್ವಾಪರದಲಿ ಅವತರಿಸುತ ಬುವಿಯಲಿಧರ್ಮದ ಸಂಸ್ಥಾಪಕ ಕೃಷ್ಣತಾಪತ್ರಯಗಳ ಪರಿಹರಿಸುವ ಕಲಿಯುಗದಲಿವಿಶ್ವದಗಲ ಕೃಷ್ಣ||೩||ಸ್ವಾಗತಂ ಕೃಷ್ಣ….. ಅಷ್ಟ ಮಠಗಳಾ ಯತಿವರೇಣ್ಯರೆಲ್ಲರಿಗುಕೃಪೆಯ ತೋರಿದ ಕೃಷ್ಣಇಷ್ಟವ ಪೂರೈಸಲು ಬಂದಿಹನಿಲ್ಲಿಗೆಶ್ರೀಗಳ ಜೊತೆ ಶ್ರೀ ಕೃಷ್ಣ ||೪||ಸ್ವಾಗತಂ ಕೃಷ್ಣ…..…
