-
Meenatmanagi – Dashavatara kriti
Composer : Shri Indiresha ankita ಮೀನಾತ್ಮನಾಗಿ ಭವ ದೀನಾತ್ಮ ಜನಗಳಿಗೆಜ್ಞಾನಾರ್ಥವಾಗಿ ನದಿಯೋಳ್ಸ್ನಾನಾರ್ಥ ಮುಣಗಿರುವ ಶೋಣೀತ ಸತ್ಯವೃತಪಾಣೀಲಿ ಬಂದು ಭರದೀಮಾನವರಂತೆ ಮೃದು ವಾಣೀಲಿ ತನಗೆಭೂಸ್ಥಾನವಾ ಬೇಡಿ ಬೆಳೆದೂಪಾನೀಯ ಪಾತ್ರಸ್ವ ವಿಷಾಣಾದಿ ಧರಿಸಿರವಿ ಸೂನುನ ಮಾಡಿಹನು [೧] ವೃಂದಾರಕಾರು ಬಲ ವೃಂದಾವಕೂಡಿ ಗಿರಿಯಿಂದಾಲೆ ಕ್ಷೀರಧಿಯನೂವಂದಾಗಿ ಮಥಿಸುತಿರೆ ಸಿಂಧೂವಿನೋಳ್ಜರಿದು ಪೊಂದೀತು ತತ್ತಳವನೂಮಂದಾತ್ಮರಾದು ಭಯ ಮಂದೀಯ ನೋಡಿಬೆನ್ನಿಂದಾಲೆಯೆತ್ತಿ ಸುಧೆಯಾತಂದ್ಯೋರು ರೂಪನಮರಿಂದ್ರಾರಿಗಿತ್ತುದಿತಿಜೇಂದ್ರಾರ ಮೋಹಿಸಿದನು [೨] ಕ್ಷೋಣೀಶ ಕ್ಷೋಣೀಯನೆತ್ತಿ ಪಥಿದಾನಾವ ತಡಿಯುತಿರಲೂನಾಸವಾತ್ಮನ ವನ್ಹಾನೀಯ ಮಾಡಿನಿಜ ಸೂನೂಗೆ ಒಪ್ಪಿಸಿದನುಣೇಶ ಜಾತ ನಿಜಮಾನಿನೀ ಸಹಿತಸಂಸ್ಥಾನಾದಿ ಕೂತು ಸುಖದೀತಾನವರಾನ…
-
Ninna nanenendeno
Composer : Shri Kanakadasaru ನಿನ್ನ ನಾನೇನೆಂದೆನೊ ರಂಗಯ್ಯ ರಂಗನಿನ್ನ ನಾನೇಂದೆನೊ ||ಪ|| ನಿನ್ನ ನಾನೇನೆಂದೆ ನಿಗಮಗೋಚರ ಸ್ವಾಮಿಪನ್ನಗಶಯನ ಪಾಲ್ಗಡಲೊಡೆಯನೆ ರಂಗ ||ಅ.ಪ|| ಧೀರ ಸೋಮಕ ವೇದಚೋರನ ಮಡುಹಿದೆ |ವಾರಿಧಿಗಿಳಿದ ಪರ್ವತವ ಪೊತ್ತೆ |ಧಾರಿಣಿಯನು ತಂದು ದನುಜ ದಲ್ಲಣನಾದೆ |ನಾರಸಿಂಹ ನಿನಗೆ ನಮೊ ಎಂಬೆನಲ್ಲದೆ |ನೀರ ಪೊಕ್ಕವನೆಂದೆನೆಬೆನ್ನಿನ ಮೇಲೆ ಭಾರ ತಾಳ್ದವನೆಂದೆನೆಮಣ್ಣನು ಅಗಿದು ಬೇರ ಮೆದ್ದವನೆಂದೆನೆರಕ್ಕಸರೊಳುಹೋರಾಡಿದವನೆಂದು ಹೊಗಳಿದೆನಲ್ಲದೆ ||೧|| ಧರೆಯ ದಾನವ ಬೇಡಿ ನೆಲವ ಮೂರಡಿ ಮಾಡಿ |ಪರಶು ಪಿಡಿದು ಕ್ಷತ್ರಿಯರ ಸವರಿ |ಚರಣದಿ ಪಾಷಾಣ ಹೆಣ್ಣು…
-
Bagilanu teradu
Composer : Shri Kanakadasaru ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೇ [ಪ] ಪರಮಪದದೊಳಗೆ ವಿಷಧರನ ತಲ್ಪದಲಿ ನೀಸಿರಿಸಹಿತ ಕ್ಷೀರ ವಾರಿಧಿಯೊಳಿರಲುಕರಿರಾಜ ಕಷ್ಟದಲ್ಲಿ ಆದಿಮೂಲಾ ಎಂದುಕರೆಯಲಾಕ್ಷಣ ಬಂದು ಒದಗಿದೆಯೋ ನರಹರಿಯೇ [೧] ಕಡು ಕೋಪದಿಂ ಖಳನು ಖಡ್ಗವನು ಹಿಡಿದುನಿನ್ನೊಡೆಯ ಎಲ್ಲಿಹನೆಂದು ನುಡಿಯೇದೃಢ ಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆಸಡಗರದಿ ಕಂಬದಿಂದೊಡೆದೆಯೋ ನರಹರಿಯೇ [೨] ಯಮಸುತನ ರಾಣಿಗೆ ಅಕ್ಷಯ ವಸನವನಿತ್ತೆಸಮಯದಲಿ ಅಜಮಿಳನ ಪೊರೆದೆಸಮಯಾಸಮಯವುಂಟೆ ಭಕ್ತವತ್ಸಲ ನಿನಗೆಕಮಲಾಕ್ಷ ಕಾಗಿನೆಲೆಯಾದಿ ಕೇಶವನೆ [೩] bAgilanu teredu sEveyanu…
