Author: Daasa

  • Purva janmadali

    Composer : Shri Purandara dasaru ನಿನ್ನ ನಂಬಿದೆ ಕೃಷ್ಣಾ ಅನ್ಯರೊಬ್ಬರ ಕಾಣೆಪನ್ನಗ ರಕ್ಷಕನೆ ಬಾರೊಇರುಳು ಹಗಲು ನಿನ್ನ ಚರಣಕ್ಕೆ ಮೊರೆಹೊಕ್ಕೆಸರಿಯಾರು ಈರೇಳು ಜಗದೊಳು ಹಯವದನ || ಪೂರ್ವ ಜನ್ಮದಲಿ ನಾ ಮಾಡಿದ ಪಾಪದಿಂಊರ್ವಿಯೊಳು ಜನಿಸಿದೆನು ಕೃಷ್ಣಾಕಾರುಣ್ಯ ನಿಧಿ ಎನ್ನ ಕಾಯಬೇಕಯ್ಯಹರಿ ವಾರಿಜ ನಾಭ ಶ್ರೀ ಕೃಷ್ಣಾ [ಪ] ಹುಟ್ಟಿದಂದಿಂದಿಗು ಸುಖವೆಂಬುದನು ಅರಿಯೆಕಷ್ಟ ವಾಗುತಿಹುದು ಕೃಷ್ಣಾದಟ್ಟ ದಾರಿದ್ರ್ಯವನು ಪರಿಹರಿಸದಿರೆದೂರು ತಟ್ಟುವುದು ನಿನಗಯ್ಯ ಕೃಷ್ಣಕಾಸಿನ ಆಸೆಯನು ಮಾಡಿ ಬಹುದಿನದಿಂದಆಯಾಸದೊಳಗಿರುತಿಹೆನೊ ಕೃಷ್ಣಆಸೆಯನು ಬಿಡಿಸೆಮಗೆ ದೋಷವನು ಪರಿಹರಿಸೊಸಾಸಿರ ನಾಮದ ಶ್ರೀ ಕೃಷ್ಣಾ…

  • Shri Yaduvarakula

    Composer : Shri Gopala dasaru ಶ್ರೀ ಯದುವರಕುಲ ತೋಯದಿ ಹಿಮಕರಾಶ್ರಿತ ಜನಮಂದಾರಮಾಯಾ ಪೂತನಿಹಾರ ವೇದೋದ್ದಾರ ಮಂದಾರ ಶೈಲಧರ ಪ] ಗಂಗೋದ್ಭವ ಬಲಿ ವ್ಯಾಸ ಪರಾಶರಪುಂಗವನುತ ಚರಣಮಂಗಳಾಂಗ ಕುಂತಿ-ಸುತ ಪಾಲನಮೌನಿ ಹೃದಯ ಸದನತುಂಗ ಚತುರ್ಭುಜ ಶಂಖ ಚಕ್ರಧರದನುಜವಂಶ ದಹನಅಂಗಜ ಜನಕ ಕಾಳಿಂಗ ಗರ್ವಹರಅಂಬರೀಶ ಕರುಣ [೧] ಭೂಸುರ ಪತ್ನಿ ವಿಭೂಷಣಧರಕಂಸಾಸುರ ಮುರ ಮಥನವಾಸವಾದಿ ಕಮಲಾಸನ ಪೂಜಿತವೈನತೇಯಗಮನಶ್ರೀಶುಕ ಶೌನಕ ಸನಕ ಸನಂದನಸೇವಿತ ಹಯವದನದಾಸ ಕಲುಷ ವಿನಾಶತ್ರಿಭುವನಾಧೀಶ ಶೇಷ ಶಯನ [೨] ಶರಣಾಗತ ಪೋಷಣ ಮೃದು ಭಾಷಣಶಕಟಾಸುರ ಹರಣಕರಿವರ ರಿಪುಹರ…

  • Bandaddella barali Govindana

    Composer : Shri Purandara dasaru ಬಂದದ್ದೆಲ್ಲ ಬರಲಿ ಗೋವಿಂದನ ದಯ ಒಂದಿರಲಿ ||ಪ|| ಇಂದಿರೆ ರಮಣನ ಧ್ಯಾನವ ಮಾಡಲುಬಂದ ದುರಿತ ಭಯ ಹಾದು ಬಿಡಲಿ ||ಅ.ಪ|| ಅರಗಿನ ಮನೆಯೊಳಗಂದುಪಾಂಡವರನು ಕೊಲಬೇಕೆಂದುದುರುಳ ಕೌರವ ಬಂದು ಅತಿಹರುಷದಲಿರುತಿರಲಂದು ||ಹರಿಕೃಪೆ ಅವರಲ್ಲಿದ್ದ ಕಾರಣಘೋರ ದುರಿತ ಭಯ ಹಾದುದಲ್ಲವೆ [೧] ಆರು ಒಲಿಯದಿರಲೆನ್ನಮುರಾರಿ ಎನಗೆ ಪ್ರಸನ್ನಓರುವ ದುರಿತವೆಲ್ಲ ನಿವಾರಿಪಕರುಣ ಸಂಪನ್ನ ||ಶ್ರೀರಮಣನ ಸಿರಿ ಚರಣ ಶರಣರಿಗೆಕ್ರೂರ ಯಮನು ಶರಣಾಗತನಲ್ಲವೆ [೨] ಸಿಂಗನ ಪೆಗಲೇರಿದವಗೆ –ಕರಿಭಂಗವೇಕೆ ಮತ್ತವಗೆ |ರಂಗನ ಕೃಪೆಯುಳ್ಳವಗೆ –ಭವ ಭಂಗಳೇತ್ತಕವಗೆ…

error: Content is protected !!