Author: Daasa

  • Baruvanene Ranga node

    Composer : Shri Vijayadasaru ಬರುವನೇನೆ ರಂಗ ನೋಡೆ , ಸೌಭಾಗ್ಯ ನಿಧಿಯು [ಪ]ಬರುವನೇನೆ ರಂಗ ನೋಡೆ , ಕರುಣದಿಂದ ಮಾತನಾದೆ,ಗರುಡನೇರಿ ಗಗನದೊಳಗೆ ಕಡಳೊಲುದಿಸಿದ ಚಂದ್ರನಂತೆ [ಅ.ಪ] ಸಾಟಿಯಿಲ್ಲದೆ ಬೆಲೆಯು ಬಾಳುವ, ನವರತ್ನದಕಿರೀಟವನ್ನೆ ಧರಿಸಿ ಮೆರೆಯುತ |ಹಾಟಕಾಂಬರವನುಟ್ಟು ಲಲಾಟದಲ್ಲಿ ತಿಲಕವಿಟ್ಟು,ನೋಟದಲ್ಲಿ ಜಗವ ಮೋಹಿಪ ಕೋಟಿ ಸೂರ್ಯರುದಿಸಿದಂತೆ [೧] ಶಂಖ ಚಕ್ರಗಳನೆ ಧರಿಸುತ,ವೈಯ್ಯಾರದಿಂದ ಬಿಂಕದಿಂದ ಕೊಳಲನೂದುತ |ಪಂಕಜಾಕ್ಷಿಯರ ಮನವ, ಮಂಕು ಮಾಡಿ ಕುಣಿಸುತಿರುವವೆಂಕಟೇಶ ಪಂಕಜಾಕ್ಷ ಶಂಕರಾದಿ ಸುರರವಂದ್ಯ [೨] ಮುತ್ತಿನ್-ಹಾರಗಳನೆ ಧರಿಸುತ, ವೈಯ್ಯಾರದಿಂದಪುತ್ಥಳಿಯ ಸರವು ಹೊಳೆಯುತ |ಅಚ್ಚ ಶ್ರೀ…

  • Sadhanake Bage gaane

    Composer : Shri Vijayadasaru Expln by Shri Kesava Rao Tadipatri ಸಾಧನಕ್ಕೆ ಬಗೆಗಾಣೆ ಎನ್ನಬಹುದೆಸಾದರದಿ ಗುರುಕರುಣ ತಾ ಪಡೆದ ಬಳಿಕ [ಪ] ಕಂಡ ಕಂಡದ್ದೆಲ್ಲ ಕಮಲನಾಭನ ಮೂರ್ತಿಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆತಂಡ ತಂಡದ ವಾರ್ತೆ ವಾರಿಜಾಕ್ಷನ ಕೀರ್ತಿಹಿಂಡು ಮಾತುಗಳೆಲ್ಲ ಹರಿಯ ನಾಮ (೧) ಮೈಮರೆತು ಮಲಗುವುದೆ ಧರಣಿಗೆ ನಮಸ್ಕಾರಕೈಮೀರಿ ಹೋದದ್ದೆ ಕೃಷ್ಣಾರ್ಪಣವೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯಹೋಯ್-ಮಾಲಿತನವೆಲ್ಲ ಹರಿಯ ವಿಹಾರ (೨) ವಾಗತ್ಯಪಡುವದೆ ವಿಧಿ ನಿಷೇಧಾರಚರಣೆರೋಗಾನುಭವವೆಲ್ಲ ಉಗ್ರತಪವುಆಗದವರಾಡಿಕೊಂಬುವುದೆ ಆರ್ಶೀವಾದಬೀಗುರುಪಚಾರವೇ ಭೂತದಯವು (೩) ಹಿಡಿದ ಹಟ ಪೂರೈಸಲದು…

  • Hadinalku lokangala

    Composer : Shri Vijayadasaru ಹದಿನಾಲ್ಕು ಲೋಕಂಗಳನಾಳುವ ತಂದೆಗೆ |ಮುದದಿಂದ ನಾನೊಬ್ಬ ಭಾರವಾದೆನೆ ||ಪ|| ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||ಭರದಿಂದ ಪೋಗಿ ಬೆನ್ನಾಂತು ಪೊತ್ತೆ ||ಧರಣಿಯು ಮೊರೆಯಿಡೆ ತ್ವರಿತದಲಿ ಬಂದು |ಭೂತರುಣಿಯ ಸೆರೆಬಿಡಿಸಿ ಉಳುಹಿಕೊಳ್ಳಲಿಲ್ಲವೆ ||೧|| ಸುರಪತಿ ಮುನಿದು ಏಳು ಹಗಲಿರುಳು ಮಳೆಗರೆಯೆ |ಬೆರಳಲಿ ಧರಿಸಿ ತರುಗಳ ಕಾಯ್ದು ನಿಜದಿ ||ವರಮುನಿ ಪಥವನು ಬೇಡಲಾಗಿ ಬೆದರಿ ನರ- |ನರಸಿ ನಿನ್ನ ಕರೆಯೆ ಕರುಣದಿ ಪಾಲಿಸಿದೆ ||೨|| ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ |ಸಲಹಬೇಕೆಂದು ಬೇಸರಿಸಲಿಲ್ಲಾ ||ಸುಲಭದಲಿ…

error: Content is protected !!