Author: Daasa

  • Vandane madirai – Vasudhendra Tirtharu

    Composer : Shri Abhinavapranesha vittala ವಂದನೆ ಮಾಡಿರೈ ವಸುಧೇಂದ್ರರ ಪಾಡಿರೈ [ಪ]ಇಂದಿರೆ ಪತಿ-ಪದ ಮಂದಜ ಮಧುಕರಗಂಧ ವಾಹನ ಮತ ಮಂದದಿ ಚಂದಿರ [ಅ.ಪ] ಗುರು ವಾದೀಂದ್ರರ ಕರಕಮಲೋಭನನೀತ | ವಿಧಿಕುಲಜಾತಧರಣಿಜ ರಮಣನ ಚರಣ ಸುಮರಾರ್ಚಕನೀತ | ಶಾಸ್ತ್ರಕಲಾಪ,ವರದೇಂದ್ರಾರ್ಯರ ಹೃದಯ ಸರೋರುಹ ನಿಲಯ | ರವಿಗಣಗೇಯವರಹಜ ಕೆಂಡನ ಗಿರ ಬೇಟದೊಳಗೆ ಯಿರುವ |ಶರಣರ ಪೊರೆವ [೧] ಮಧ್ವ ಮತಾಗಮ ಪದ್ಮಗಳಿಗೆ ಮಾರ್ತಾಂಡ | ಧೃತ ಕರದಂಡ,ಅದ್ವೈತಕಾಟವಿ ಕೃದ್ವಾನಲ ಸಮತೇಜ | ನರ ಸುತಭೋಜಸದ್ವಿದ್ಯಾಂಬುಧಿಯೊಳು ವಿಹರಿಪ ಪಾರೀಣ |…

  • Narayana Govinda Hari

    Composer : Shri Gurushreesha vittala ನಾರಾಯಣ ಗೊವಿಂದ ಹರಿ, ನಾರಾಯಣ ಗೊವಿಂದ |ನಾರಾಯಣ ಗೊವಿಂದ ಮುಕುಂದ,ನರವರ ಸುರರಾನಂದ ಹರಿ ,ನಾರಾಯಣ ಗೊವಿಂದ [ಪ] ಒಂದೆ ಮನದಲಿ ಬುಧರಿಂದ ಕೇಳಿ ಕಥೆ,ತಂದರೆ ಮನಕಾನಂದ,ಹರಿ ನಾರಾಯಣ ಗೊವಿಂದ [೧] ಪರಮ ಭಕುತಿಯಲಿ ಹರಿ ಗುಣ ಕೀರ್ತಿಸೆ,ಪೊರೆವನು ದೇವಕಿ ಕಂದ,ಹರಿ ನಾರಾಯಣ ಗೊವಿಂದ [೨] ಹರಿ ಸರ್ವೋತ್ತಮ ಸುರರೊಡೆಯನು ಎಂದುಸ್ಮರಿಸಲು ನಿತ್ಯಾನಂದ,ಹರಿ ನಾರಾಯಣ ಗೊವಿಂದ [೩] ಹರಿ ದಾಸರ ಸಂದರುಶನ ಪುಣ್ಯವು,ಅರಿದರೆ ಪರಮಾನನ್ಂದ,ಹರಿ ನಾರಾಯಣ ಗೊವಿಂದ [೪] ಕಂಡ ಕಂಡಲ್ಲಿ…

  • Dhyanavanu madi triveni

    Composer : Shri Vijayadasaru ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ |ಜ್ಞಾನ ಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ |ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ |ಪ್ರಾಣೇಶ ಕುಣಿಯುವನಯ್ಯಾ ಅಯ್ಯ ಅಯ್ಯಾ ||ಪ|| ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ |ಶರೀರದಿಂದಲಿ ಅಷ್ಟ ಕ್ಷೇತ್ರಗಳ ಪುಟ್ಟಿಸಿ |ವರದೇಶ ವೈಕುಂಠದಲ್ಲಿಟ್ಟನು ಸಪ್ತ |ಪಿರಿಸಹಿತ ತೀರ್ಥರಾಜಾ ||ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ |ಇರುತಿಪ್ಪವಲ್ಲಿ ಮಿಗಿಲಾದುದಕೆ ಅತಿಶಯವೊ |ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ |ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ (೧) ತರಣಿಸುತೆ…

error: Content is protected !!