Author: Daasa

  • Chinteyatako bayala

    Composer : Shri Purandara dasaru ಚಿಂತೆ ಯಾತಕೋ ಬಯಲಭ್ರಾಂತಿ ಯಾತಕೋ, ಮನುಜಾ ||ಪ||ಕಂತು ಪಿತನ ದಿವ್ಯ ನಾಮಮಂತ್ರವಿರಲು ಜಪಿಸದೆ || ಅ.ಪ|| ಏಳುತುದಯ ಕಾಲದಲ್ಲಿವೇಳೆಯರಿತು ಕೂಗುವಂಥಕೋಳಿ ತನ್ನ ಮರಿಗೆ ಮೊಲೆಯಹಾಲ ಕೊಟ್ಟು ಸಲಹಿತೆ ? [೧] ಸಡಗರದಲಿ ನಾರಿಜನರುಹಡೆಯುವಾಗ ಸೂಲಗಿತ್ತಿಅಡವಿಯೊಳಗೆ ಹೆರುವ ಮೃಗವಪಿಡಿದು ರಕ್ಷಣೆ ಮಾಳ್ಪರಾರೊ ? [೨] ಹೆತ್ತ ತಾಯಿ ಸತ್ತ ಶಿಶುವುಮತ್ತೆ ಕೆಟ್ಟಿತೆಂಬರು ಜನರುಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯನಿತ್ತು ರಕ್ಷಣೆ ಮಾಡುವರಾರು ? [೩] ಗಟ್ಟಿ ಮಣ್ಣಿನ ಶಿಶುವ ಮಾಡಿಹೊಟ್ಟೆಯೊಳಗೆ ಇರಿಸುವಂಥಕೊಟ್ಟ ದೈವಕೊಂಡೋಯ್ದರೆಕುಟ್ಟಿಕೊಂಡು…

  • Enu karana krishna

    Composer : Shri Indiresha Ankita ಏನು ಕಾರಣ ಕೃಷ್ಣಾ ಏನು ಕಾರಣ [ಪ] ಏನು ಕಾರಣ ಎನ್ನ ಕಣ್ಣಿಗೆ ನೀನುತೋರದಿರುವುದಿದು [ಅ.ಪ] ಖಗ ಮೃಗಾದಿಗಳಿಗೆ ನೀನುರಘು ಕುಲೇಶ ದರ್ಶನವಿತ್ತೆಸೊಗಸು ಮೋಕ್ಷವಿತ್ತೆ ಅದಕುಖಗವರೂಢ ಕಡಿಮೆಯೇನು (೧) ಶಬರಿ ಎಂಜಲುಂಡು ವನದಿಅಬುಜ ಶಯನ ದರುಶವಿತ್ತೆಕುಬುಜೆ ಕೂಡಿದೆಲ್ಲೊ ಅದಕುವಿಬುಧ ವಂದ್ಯ ಕಡಿಮೆ ನೋವಾ (೨) ಮುರಲಿನೂದಿ ವನದಿ ಹರಿಯುತರುಲ ತಾದಿಗಳಿಗೆದರ್ಶನವಿತ್ತು ಕಾಯ್ದು ಅದಕುಪರಮ ಪುರುಷ ಕಡಿಮೆ ನೋವಾ (೩) ಹಾದಿಲ್-ಹೋಗೋ ಕೀಟನಿಗೆವೇದನಾಥ ದರುಶನಿತ್ತುಆದಿ ವರ್ಣದವನು ಅದಕುಬಾದರಾಯಣ ಕಡಿಮೆ ಏನೋ (೪)…

  • Enu valle Hariye

    Composer : Shri Kanakadasaru ಏನು ವಲ್ಲೆ ಹರಿಯೇ ನಿನ್ನ ತುತಿಸಿ ಕೇಳುವದು || ಪ ||ಜ್ಞಾನ ಭಕ್ತಿ ಕೊಡು ಎಮಗ್- ಇದೊಂದೇ ದೊಡ್ಡದು || ಅ.ಪ || ಒಂದು ನೆವದಿಂದ ಎನ್ನ ಕಾಡಿದವರಿಗೆಹೊನ್ನು ಹೆಣ್ಣು ಗಂಡು ಮಕ್ಕಳು ಆಗಲಿ ಅವರಿಗೆಕಂದಿ ಕುಂದಿ ಎನ್ನ ಬಾಧೆ ಪಡಿಸಿದವರಿಗೆಕನ್ಯಾ ದಾನದ ಫಲ ಬಂದು ತಟ್ಟಲಿ ಅವರಿಗೆ || ೧ || ಹಿಂದೆ ನನ್ನ ಬೈದವರೆಲ್ಲಾ ಚೆಂದಾಗಿರಲಿಮುಂದೆ ನನ್ನ ಬೈಯ್ಯುವರೆಲ್ಲಾ ಅಂದಣವೇರಲಿಕುಂದು ಇಟ್ಟವರೆಲ್ಲ ಕುದುರೆಯ ಕಟ್ಟಿ ಬಾಳಲಿಬಂದು ಒದ್ದವರಿಗೆ ಭತ್ತದ…

error: Content is protected !!