Vijayadasaru

  • Vyasaraya charitre

    Composer : Shri Vijaya dasaru ಶ್ರೀ ವ್ಯಾಸರಾಯರ ಸಂಕ್ಷೇಪ ಚರಿತ್ರೆ ವಾರ್ಧಿಕ ಷಟ್ಟದಿರಾಗ ಸಾರಮತಿ, ರೂಪಕತಾಳ ವ್ಯಾಸರಾಯರ ಸ್ಮರಿಸಿರೋ || ಪ ||ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ |ನಾಶವಾಗುವದು ನಿಮ್ಮಾಶೆ ಸಿದ್ಧಿಸುವದು |ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ |ವಾಸವಾಗುವದು ನಿಜ ಭಕುತಿಯಲಿ ಬಿಡದೆ ||ಅ ಪ|| ಪಿತನಿಂದ ನೊಂದು ರತಿಪತಿ ಪಿತನ ಸ್ಮರಿಸುತ |ಪ್ರತಿಬಂಧಕಗಳಪ್ರತಿಯಾಗಿ ಬಂದಿರಲು |ಅತಿವೇಗದಿಂದ ಪಾರಂಗತನಾಗಿ ಬಲು |ಮತಿವಂತನಾಗಿ ಮುದದೀ ||ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ |ಸ್ತುತಿಸುತಲಿದ್ದು ಮಿತಿಕಾಲ ಹಿಂಗಳದು…

  • Venkatesha suprabhata – Bhaktajana samrakshana

    Composer : Shri Vijaya dasaru ಶ್ರೀವೇಂಕಟೇಶ ಸುಪ್ರಭಾತ ರಾಗ: ಭೌಳಿ, ವಾರ್ಧಿಕ ಷಟ್ಟದಿ ಭಕ್ತಜನ ಸಂರಕ್ಷಣಾ || ಪ || ಭಕ್ತಜನ ಸಂರಕ್ಷ ಭವದುರಿತ ಸಂಹಾರಿಭಕ್ತರಾ ಸುರಧೇನು ತರುವೆ ಚಿಂತಾಮಣಿಯೆಭಕ್ತರಾಧೀನವೆಂಬೊ ಬಿರದು ಅನುಗಾಲಪೊತ್ತು ಮೆರೆವ ತಿರುಪತಿ ತಿಮ್ಮ ಯೇಳೋ || ಅ.ಪ || ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನುಇಂಬಿನಲಿ ತಲೆದೋರಿ ಕಿರಣಗಳ ಹರಹಿದನುಅಂಬುಜ ವಿರೋಧಿಗಳೆಗುಂದಿದನು ತಾರ ನಿಕ –ರಂಬುಗಳರುಹ ಮಾಸೆ ||ಕುಂಭಿಣಿಯ ಮುಸುಕಿದ ಕತ್ತಲೆ ಪರಿದು ಪೋಗಿಅಂಬುಜದಳಕೆ ಮರಿದುಂಬಿಗಳು ಎರಗಿದವುತಾಂಬ್ರಚೂಡವು ಧ್ವನಿಮಾಡಿ ಕೂಗಿತು ಸರಸಿ –ಜಾಂಬಕನೆ ಮಂಚದಿಂದೇಳೊ…

  • Marutagala Namavanu

    Composer : Shri Vijayadasaru ಮರುತಗಳ ನಾಮವನು ಉದಯದಲಿ ಯೆದ್ದು |ಸ್ಮರಿಸಿದವರ ದುರಿತ ಪರಿಹಾರವಾಗುವದು || ಪ || ಪ್ರಾಣ ಅಪಾನನು ವ್ಯಾನ ಉದಾನ ಸ – |ಮಾನ ಮತ್ತೆ ನಾಗ ಕೃಕಲ ಕೂರ್ಮ ||ಏನೆಂಬೆ ದೇವದತ್ತನು ಧನಂಜಯ ಪ್ರವಾ – |ಹನನು ವಿವಹ ಸಂಯಾ ಸಂವಾಹಾನೆಂದು || ೧ || ಶೀಲ ಪರಾವಹ ಉದ್ವಹಾವಹ ಶಂಕು |ಕಾಲ ಶ್ವಾಸ ಅನಳ ಪ್ರತಿಯೂ ||ಬಾಲಕುಮುದಾ ಕಾಂತಾ ಶುಚಿ ಅಜಿತ ಗುರು |ಮೇಲಾಗಿ ಸಂಸಾ ಪ್ರವರ್ತಕಾ ಕಿಲ ರನ್ನ…

error: Content is protected !!