Vijayadasaru

  • Sripatiya naivedya

    Composer : Shri Vijaya dasaru ಶ್ರೀ ವಿಜಯದಾಸಾರ್ಯ ವಿರಚಿತ ನೈವೇದ್ಯ ಪ್ರಮೇಯ(ನೈವೇದ್ಯ ಪ್ರಕಾರ ಮತ್ತು ಅಲ್ಲಿ ಚಿಂತಿಸಬೇಕಾದ ದೇವತೆಗಳನ್ನು ,ತೋರಿಸಬೇಕಾದ ಮುದ್ರೆಗಳನ್ನು ಸಂಕ್ಷಿಪ್ತವಾದ ಶಬ್ದಗಳಲ್ಲಿ ,ವಿಸ್ತಾರವಾದ ವಿಚಾರಗಳನ್ನು ದಾಸಾರ್ಯರು ತಿಳಿಸಿದ್ದಾರೆ.) ರಾಗ: ಅಭೋಗಿ, ಭಾಮಿನಿ ಷಟ್ಪದಿ ಶ್ರೀಪತಿಯ ನೈವೇದ್ಯ ಕೊಡುವದು ।ಧೂಪದಾಂತರ ಭೂಮಿ ಶೋಧನ ।ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ ।ಸೂಪ ಅನ್ನವು ಅಗ್ನಿಕೋಣದಿ ।ಆ ಪರಮ ಅನ್ನವನು ಈಶಾ ।ನ್ಯಾಪೆಯಾ ಲೇಹ್ಯಗಳ ನೈರುತ್ಯದಲಿ ಇಟ್ಟು ತಥಾ ॥ 1 ॥ ವಾಯುದಿಶದಲಿ ಉಪಸುಭೋಜ್ಯವು…

  • Munijanara nenisi

    Composer : Shri Vijaya dasaru ಶ್ರೀ ವಿಜಯದಾಸರ ಕೃತಿ.ರಾಗ : ಉದಯರಾಗ ಮುನಿಜನರ ನೆನಿಸಿ ಜನರೂ || ಪ || ಮುನಿಜನರ ನೆನಿಸಿ ಬಿಡದನುದಿನದಲಿ ನಿಮ್ಮ |ಮನ ಮಲಿನ ಪೋಗಿ ಸಜ್ಜನ ಸಂಗವಾಗುವದು |ಅನುಮಾನವಿಲ್ಲ ಗುಣಗಣ ವನಧಿ ಹರಿ ವೊಲಿದು |ಘನವಾಗಿ ಪಾಲಿಸುವನು || ಅ .ಪ || ಮಿತ್ರ ಮಿತ್ರಾಯು ವಿಚಿತ್ರ ಭಾರ್ಗವ ವಿಶ್ವಾ |ಮಿತ್ರ ಮೈತ್ರಾ ಮೈತ್ರ ವಾರುಣಿ ಭೃಗು ವೀತಿ |ಹೋತ್ರ ಕಪಿ ಗಾರ್ಗ್ಯ ಗಾಲವ ಗರ್ಗ ಗಾರ್ಚಮಾ |ಅತ್ರಿ ಅತಿ…

  • Nodide Gurugala

    Composer : Shri Vijayadasaru ನೋಡಿದೇ ಗುರುಗಳ ನೋಡಿದೇ || ಪ ||ನೋಡಿದೆನು ಗುರು ರಾಘವೇಂದ್ರರ |ಮಾಡಿದೆನು ಭಕುತಿಯಲಿ ವಂದನೆ |ಬೇಡಿದೆನೊ ಕೊಂಡಾಡಿ ವರಗಳ |ಈಡು ಇಲ್ಲದ ಮೆರೆವ ಮಹಿಮೆಯ || ಅ ಪ || ಮೊದಲು ಗಾಂಗೆಯ ಶಯ್ಯಜನು ಈ |ನದಿಯ ತೀರದಿ ಇಲ್ಲಿ ಯಾಗವ |ಮುದದಿ ರಚಿಸಿ ಪೂರೈಸಿ ಪೋಗಿರ |ಲದನೆ ತನ್ನೊಳಗರಿತು ತವಕದಿ ||ಹೃದಯ ನಿರ್ಮಲರಾಗಿ ರಾಗದಿ |ಬುಧಜನರ ಸಮ್ಯಾಳದಲಿ ಸಿರಿ |ಸದನನಂಘ್ರಿಗಳ ನೆನೆದು ಕಳೆವರ |ಉದಿತ ಭಾಸ್ಕರನಂತೆ ಇಪ್ಪದು || ೧…

error: Content is protected !!