-
Saari bhajisiro teekaraya
Composer : Shri Vijayadasaru ಸಾರಿ ಭಜಿಸಿರೊ ಟೀಕಾರಾಯರಂಘ್ರಿಯಘೋರ ಪಾತಕಾಂಭುದಿಯ ಪಾರು ಮಾಳ್ಪರಾ || ಪ || ಮೋದ ತೀರ್ಥರ ಮತವ ಸಾಧಿಸುವರಾಪಾದ ಸೇವ್ಯರಾ ದುರ್ಬೊಧ ಕಳೆವರಾ || ೧ || ಭಾಷ್ಯತತ್ವವ ವಿಸ್ತಾರ ಮಾಳ್ಪಾರಾದೋಷ ದೂರಾರಾ ಆದಿ ಶೇಷವೇಷರಾ || ೨ || ಕಾಮ ಗೆದ್ದರಾ ಹರಿಗೆ ಪ್ರೇಮ ಪೂರ್ಣರಾನೇಮ ನಿತ್ಯರ ನಿಷ್ಕಾಮನಾಪರಾ || ೩ || ಮೋಕ್ಷದಾತರಾ ಅಕ್ಷೋಭ್ಯ ತೀರ್ಥರಾಸಾಕ್ಷಿಲಿಪ್ಪರಾ ಅಪೇಕ್ಷೆ ರಹಿತರಾ || ೪ || ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರಾಕುಜನ ಭಂಜರಾ…
-
Teekarayara Pada sokida
Composer : Shri Vijayadasaru ಟೀಕಾರಾಯರ ಪಾದ ಸೋಕಿದ ಕೊನೆ ಧೂಳಿತಾಕಿದ ಮನುಜರಿಗೆ ||ಪ||ಕಾಕುಗೊಳಿಸುವ ಅನೇಕ ಪಪಂಗಳಬೀಕಿ ಬಿಸಾಡೋದು ತಾಕುವ ಮನುಜಗೆ || ಅ.ಪ || ಮಧ್ವಮತವೆಂಬೊ ದುಗ್ದಾಬ್ಧಿಯೊಳುಉದ್ಭವಿಸಿದ ಚಂದ್ರನೋ ||ಅದ್ವೈತ ಮತ ವಿಪಿನ ಭೇದನ ಕುಠಾರ |ವಿದ್ಯಾರಣ್ಯನ ಗರುವಕ್ಕೆ ಪರಿಹಾರ ||೧|| ತತ್ವ ನುಡಿಸಲು ತತ್ವ ಸುಧಾ ಭಾಷ್ಯ |ವಿಸ್ತರಿಸಿದ ಚಂದ್ರನೋ ||ಚಿತ್ತವಿಟ್ಟು ಮಾಡಿ ಟೀಕಾವನ್ನೆ ಬರೆದು ||ಸುತ್ತೇಳು ಜಗಕೆಲ್ಲ ಪ್ರಕಟಿಸಿ ಮೆರೆದಂಥ ||೨|| ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ |ಬಿಂದು ಮಾತ್ರದಿ ನೆನೆಯೆ ||ಮಂದ…
-
Kugelo Manuja
Composer : Shri Vijayadasaru ಕೂಗೆಲೋ ಮನುಜ ಕೂಗೆಲೋ || ಪ ||ಸಾಗರಶಯನನೆ ಜಗಕೆ ದೈವವೆಂದು || ಅ ಪ || ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣಸಚ್ಚಿದಾನಂದೈಕ ಸರ್ವೋತ್ತಮಸಚ್ಚರಿತ ರಂಗ ನಾರಾಯಣ ವೇದಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು ||೧|| ನರಹರಿ ಮುಕುಂದ ನಾರಾಯಣ ದೇವಪರಮ ಪುರುಷ ಹರಿ ಹಯವದನಸಿರಿಧರ ವಾಮನ ದಾಮೋದರ ಗಿರಿಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು || ೨ || ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ –ವರದ ಅಪಾರ ಸದ್ಗುಣನಿಲಯಮುರಮರ್ದನ ಮಂಜುಭಾಷಣ ಕೇಶವನಿರ್ಮಲ ದೇವ ಭೂವರಾಹ ಮೂರುತಿಯೆಂದು…
