Madhwacharya

  • Anandatirthara Aradhane

    Composer : Shri Vidyaprasanna Tirtharu ಆನಂದ ತೀರ್ಥರ ಆರಾಧನೆ ಇದು ಆನಂದ ಪೂರಿತ ಮಹೋತ್ಸವನಾವಿಂದು ನಿರ್ಮಲ ಮಾನಸದಿಂದ ಗೋವಿಂದ ಭಕುತರ ಪೂಜಿಸುವ ||ಪ|| ಜೀವನ ಚರಿತೆಯ ಕೇಳಿ ಮಹಾತ್ಮರಜೀವನ ಮಾದರಿ ಎಮಗಿರಲಿಜೀವನದಲಿ ಬೇಸರ ಪಡ ಬೇಡಿರಿಜೀವೊತ್ತಮರೆ ರಕ್ಷಿಸಲಿ ||೧|| ಎಮ್ಮ ಮತಕೆ ಸಮ ಮತವಿಲ್ಲವು,ಪರಬೊಮ್ಮನ ಸಮ ದೇವತೆ ಇಲ್ಲಎಮ್ಮ ನುಡಿಗೆ ಸಮ ಹಿತ ನುಡಿ ಇಲ್ಲವುಹಮ್ಮಿನಲಿ ಪರಿ ಬೋಧಿಸುವ ||೨|| ನಿನ್ನಯ ವಿಷಯವ ವರ್ಣಿಪುದೆಲ್ಲಪ್ರಸನ್ನ ಹೃದಯದಲಿ ಧೈರ್ಯದಲಿಇನ್ನು ವೀರ ವೈಷ್ಣವನಾಗುವೆಎನ್ನುವ ವಚನ ಕುಸುಮವೆರಚಿ ||೩|| AnaMda…

  • Kaayo Pranesha

    Composer : Shri Vishwendra teertharu ಕಾಯೋ ಪ್ರಾಣೇಶ ಕೀಶಕುಲೇಶವಾಯುಸುತನೆಂದು ಮೆರೆವ ಜೀವೇಶ [ಪ] ಅಂಜನಾದೇವಿಯೊಳ್ ಜನಿಸಿಕೊಂಡಿರುವಿಅಂಜದೆ ಲಂಕೆಗೆ ಬೆಂಕಿ ಹಚ್ಚಿರುವಿಸಂಜೀವನವ ತಂದು ಕಪಿಗಳನುಳಿಸಿದಿಕಂಜಾಕ್ಷಿ ಸೀತೆಗುಂಗುರವ ತಂದಿತ್ತೆ [೧] ಕುಂತಿದೇವಿಯ ಗರ್ಭದೊಳಗುದ್ಭವಿಸಿದಿಪಾರ್ಥರೊಳ್ – ನೀನಗ್ರಗಣ್ಯನೆಂದೆನಿಸಿಪಂಥದಿ ಮಗದಾಧಿಪತಿಯ ಸಂಹರಿಸಿಕಾಂತೆಯ ತಲೆಯ ಕೂದಲನೆ ಕಟ್ಟಿಸಿದಿ [೨] ಪಾಜಕ ಕ್ಷೇತ್ರದೊಳ್ ನೀನವತರಿಸಿರಾಜತಾಸನದಿ ಶ್ರೀಕೃಷ್ಣನನಿರಿಸಿರಾಜೇಶ ಹಯಮುಖ ಕಿಂಕರನೆನಿಸೀಮೂಜಗದಲಿ ಶ್ರೇಷ್ಠಗುರು ನೀನೆಂದೆನಿಸಿ [೩] kAyO prANESa kISakulESavAyusutaneMdu mereva jIvESa [pa] aMjanAdEviyoL janisikoMDiruviaMjade laMkege beMki hacciruvisaMjIvanava taMdu kapigaLanuLisidikaMjAkShi sIteguMgurava taMditte…

  • Dummi Salenniranna

    Composer : Shri Prasannavenkata dasaru ದುಮ್ಮಿ ಸಾಲೆನ್ನಿರಣ್ಣ ದುಮ್ಮಿ ಸಾಲೆನ್ನಿರೋ |ದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರು ರೂಪಕಮ್ಮಗೋಲನಳಿದ ನೊಡೆಯ ನಮ್ಮ ಗುರು ಬಳಗವೆಂದು [ಪ] ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರಕಟ್ಟಿ ಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದದಿಟ್ಟತನದಲ್ಲಿ ಲಂಕಾಪಟ್ಟಣ ಮಂದಿರ ಹೋಳಿಸುಟ್ಟು ಬೊಬ್ಬೆಯಿಟ್ಟ ಜಗಜಟ್ಟಿ ಹನುಮಪ್ಪನ [೧] ಕುರುಕಂಟಕ ಠಕ್ಕಿಸಿ ಕೊಟ್ಟರಗಿನ ಮನೆಯಲಿ ಕಾಯಲೊರಗಿದರನುರುಹಿ ನಿಜರ ಹೊರಗೆ ಮಾಡಿದಕುರುಗಣವನಕ್ಕೆ ರಣದಿ ಎರಗಿ ಅಗ್ನಿಯಂತೆಹುರಿದಾ ವರಗದಾಧರ ಭೀಮ ಸಾರ್ವಭೌಮನ [೨] ಧರೆ ಸಮಗ್ರ ರಾಜಕೆಂದು ಅರಸು ಪದವಿಗಳು ಸೊಕ್ಕಿಸರಸವಾಡಿ ಸರಿಯನುಡಿಯೆ ಹರುಷತೀರ್ಥರುವಿರಸ…

error: Content is protected !!