By Vadirajaru

  • Jaya Bheemasena

    Composer : Shri Vadirajaru ಜಯ ಭೀಮಸೇನ ದುರ್ಜನ ತಿಮಿರ ಮಾರ್ತಾಂಡಜಯ ಕಾಂತ ಉದ್ದಂಡ ಕದನ ಪ್ರಚಂಡ [ಅ.ಪ] ಕಿಮ್ಮೀರ ಬಕ ಹಿಡಿಂಬ ಕೀಚಕ ಧ್ವಂಸದುರ್ಮತ ವನಚ್ಛೇದೋತ್ತಂಸ (೧) ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನದನುಜಗಜ ಪಂಚಾಸ್ಯ ಎಂದೆನಿಸಿದ ಘನ್ನ (೨) ದ್ರೌಪದೀ ಪ್ರಿಯ ಸಕಲ ವಿದ್ಯಾ ಪ್ರದೀಪಪಾಪಹರ ಹಯವದನ ಪದಕಂಜ ಮಧುಪ (೩) jaya BImasEna durjana timira mArtAMDajaya kAMta uddaMDa kadana pracaMDa [a.pa] kimmIra baka hiDiMba kIcaka dhvaMsadurmata vanacCEdOttaMsa (1) anuja…

  • Ranga baro narasinga baro – Keshava pancharatna

    Composer : Shri Vadirajaru ರಂಗ ಬಾರೊ ನರಸಿಂಗ ಬಾರೊ ||ಪ||ಅಂಗಜನಯ್ಯ ಕೋನೇರಿ ತಿಮ್ಮ ರಂಗ ಬಾರೊ ||ಅ.ಪ.|| ಸಾಸಿರ ಮೂರುತಿ ವಾಸವವಂದ್ಯನೆ | ಸಾಸಿರ ನಾಮದೊಡೆಯನೆ |ಸಾಸಿರ ನಾಮದೊಡೆಯನೆ ನರಹರಿ | ಕೇಶವ ನಮ್ಮ ಮನೆದೈವ ||೧|| ವಾರಣ ವಂದ್ಯನೆ ಕಾರುಣ್ಯ ರೂಪನೆ | ಪುರಾಣಗಳಲ್ಲಿ ಪೊಗಳುವ |ಪುರಾಣಗಳಲ್ಲಿ ಪೊಗಳುವ ನರಹರಿ | ನಾರಾಯಣ ನಮ್ಮ ಮನೆದೈವ ||೨|| ಯಾದವಕುಲದಲ್ಲಿ ಸಾಧುಗಳರಸನೆ | ಭೇದಿಸಿ ದನುಜರ ಗೆಲಿದನೆ |ಭೇದಿಸಿ ದನುಜರ ಗೆಲಿದನೆ ನರಹರಿ | ಮಾಧವ…

  • Gubbiyalo Govinda – Keshava pancharatna

    Composer : Shri Vadirajaru ಗುಬ್ಬಿಯಾಳೊ ಗೋವಿಂದ ಗೋವಿಂದಾ |ಗೋವಿಂದ ಗೋವಿಂದಾನೆಂದು ನೆನೆಯಿರೊ ಗುಬ್ಬಿಯಾಳೊ |ಪ| ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ |೧| ಮಾಧವನ್ನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊಗೋವಿಂದನ್ನ ದಯೆಯಿಂದ ಘೋರದುರಿತ ನಾಶನವು ಗುಬ್ಬಿಯಾಳೊ |೨| ವಿಷ್ಣು ಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೇ ಗುಬ್ಬಿಯಾಳೊಮಧುಸೂದನನ ಧ್ಯಾನದಿಂದ ಅತಿಶಯವು ಇಹುದೊ ಗುಬ್ಬಿಯಾಳೊ |೩| ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ |೪| ಶ್ರೀಧರನ್ನ ನೆನೆದರೆ ಸಿರಿ ನಮಗೆ ಒಲಿವಳೊ…

error: Content is protected !!