By Vadirajaru

  • Avataratraya Suvvali – Bheema Suvvali

    Composer : Shri Vadirajaru ಭೀಮ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವ ರಾಯರಿಗೆ ಸುವ್ವಾಲಿ |ಪ| ಹುಲಿಗೆ ಬೆದರಿ ಕುಂತಿದೇವಿ ಮಗನ ಚರಿಸಿ ಬಿಸುಡುತಿರಲುಹಲವು ಪರಿಯಲಿ ಗಿರಿಯು ನುಚ್ಚಾಗಿ ಹೋಯಿತು |೧| ಕಂದಗಳೈವರ ಪಡೆದಳೂ ಕುಂತಿದೇವಿಅಡವಿಯಲ್ಲಿ ರಾಯ ಅಂತರಿಸಿ ಹೋದನು |೨| ಕಂಡು ವೇದವ್ಯಾಸರು ಬಾಲಕರ ಕರೆದು ತಂದುಕಂದಗಳ ನೋಡಿ ನೀವು ಸಲಹಿರೆಂದರು |೩| ಬೇರೆ ಮನೆಯನು ಕಟ್ಟಿ ದಾಯಾದರ ಕಾವಲಿಟ್ಟುಓದು ಬರಹಗಳನು ಹೇಳಿ ಕಲಿಸುತಿದ್ದರು |೪| ಭೀಮಸೇನ ನೆಂಬೋ ದಿವ್ಯ ನಾಮವನ್ನು…

  • Avataratraya Suvvali – Hanuma Suvvali

    Composer : Shri Vadirajaru ಹನುಮ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನ ಸುವ್ವಿಸುವ್ವಿ ಮಧ್ವರಾಯರಿಗೆ ಸುವ್ವಾಲಿ |ಪ| ಸಿರಿಯ ರಮಣನಾದ ಶ್ರೀ ಹರಿಯ ದಿವ್ಯ ಚರಣಕ್ಕೆರಗಿಹರುಷದಿಂದ ಭಾರತೀಶರನ್ನು ಭಜಿಸುವೆ |೧| ಅಮರವರ್ಯರೆಲ್ಲ ಕ್ಷೀರಾಬ್ಧಿಯಲ್ಲಿ ಮನೆಯಮಾಡಿಕಮಲೆಯೊಡನೆ ರಮಿಸುವ ಹರಿಯ ಕಂಡರು |೨| ರಕ್ಷಿಸಯ್ಯ ಲಕ್ಷ್ಮೀಲೋಲ ರಕ್ಷಿಸಯ್ಯ ಭಕ್ತಪಾಲರಕ್ಷಿಸೆಂದು ಬೇಡಿದರು ಕುಕ್ಷಿಲೋಲನ |೩| ಮೀನನಾಗಿ ನಿಗಮಚೋರ ದಾನವನ ಗೆಲಿದು ಬಂದುದಾನ ಮಾಡಿದೆಯೋ ವೇದಾದಿ ವಿದ್ಯವ |೪| ಮಂದರಾದ್ರಿ ಹಾಕಿ ಜಲಧಿ ಮಥಿಸುತಿರಲು ಕೂರ್ಮರೂಪದಿಂದ ಹೋಗಿ ಅಮೃತವನ್ನು ತಂದು ನೀಡಿದೆ…

  • Narayanana nene manave

    Composer : Shri Vadirajaru ನಾರಾಯಣನ ನೆನೆ ಮನವೆ |ನಾರಾಯಣನ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದ ಅರ್ಚಿಸು ಮೆಚ್ಚಿಸುಪಾರಾಯಣ ಪ್ರಿಯನಾ,ವೇದ ಪಾರಾಯಣ ಪ್ರಿಯನಾ || ಪ.|| ಅವನ ಶ್ರವಣ ಮನನ ನಿಧಿಧ್ಯಾಸನಆ ವಿಷ್ಣುವಿನ ಭಕ್ತಿ ಮಹಾ ಪ್ರಸಾದಂಗಳುಕೈವಲ್ಯ ಪದಕ್ಕೆ ನಿಚ್ಚಣಿಕೆ ಎಂದುಭಾವಜ್ಞರು ಪೇಳ್ವರು | ದೇವ ಭಾವಜ್ಞರು ಪೇಳ್ವರು ||ಜೀವಕೆ ಜವನ ಬಾಧೆಗಳನು ತಪ್ಪಿಸಿಪಾವನ ಪುರದೊಳಗ್ ಎಂದೆಂದು,ಆವಾಸವ ಮಾಡಿ ಸುಖಿಸ ಬೇಕಾದರೆಸೇವಿಸು ವೈಷ್ಣವರ [೧] ನೀನು ದ್ವಾರಾವತಿಯ ಗೋಪಿಚಂದನದಿಂದಶ್ರೀರಮಣನ ವರ ನಾಮವ ನೆನೆ-ದೆರಡಾರುಊಧ್ರ್ವ ಪುಂಡ್ರಂಗಳ ಧರಿಸುತವೀರವೈಷ್ಣವ ಗುರುವ…

error: Content is protected !!