-
Hejje nodona baare
Composer : Shri Vadirajaru ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನಗೆಜ್ಜೆಯ ಕಾಲಿನ ಅರ್ಜುನ ಸಾರಥಿಮೂರ್ಜಗದೊಡೆಯನ [ಪ] ಮಚ್ಛನಾಗಿ ವೇದವ ತಂದವನಂತೆಕೂರ್ಮನಾಗಿ ಭೂಧರ ಪೊತ್ತವನಂತೆವರಹ ನರಹರಿಯಾಗಿ ದುರುಳರ ಸೀಳಿದಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ (೧) ಸೂರ್ಯಕೋಟಿ ಪ್ರಕಾಶದಿ ಮೆರೆವನಚಂದ್ರಕೋಟಿ ಶೀತಲದಿಂದ ಬರುವನಮಂದೆಯ ಕಾಯುತ ಮೈಯ್ಯೆಲ್ಲ ಧೂಳ್ಗಳುಚೆಂದದಿಂದ ಕೊಳಲನೂದುತ ಬರುತಿಹ (೨) ಮಾತೃ ದ್ರೋಹವ ಮಾಡಿದ ಪರಶುರಾಮನಪಿತೃವಾಕ್ಯವ ಸಲಿಸಿದ ಶ್ರೀರಾಮನಕೃಷ್ಣಾವತಾರನ ಬೌದ್ಧ ಸ್ವರೂಪನಹಯವನೇರಿದ ಕಲ್ಕಿ ಹಯವದನನ ದಿವ್ಯ (೩) hejje nODONa bAre gOpAlakRuShNanagejjeya kAlina arjuna…
-
Eddaru vanavasake – Akshaya patre haadu
Composer : Shri Vadirajaru ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು |ಪ| ಅಲ್ಲಿದ್ದ ಜನರು ಅಲ್ಲಿ ಇರಲಾರರೆಂದುಸಿದ್ದರಾದರು ಏನು ಮಾಡಿದನು ಪಾಪಿ ಮೂಢಶಕುನಿಯ ಮಾತು ಕೇಳಿಆಡಿ ಪಗಡೆ ಸೋಲಿಸಿ ಅವರನುಅಡವಿಗಟ್ಟಿದ ದುಷ್ಟ ದುರ್ಯೋಧನನು |೧| ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯನೀವು ಕಳುಹಿಸುತಿರೆ ಹೀಗೆ ಧನವುದ್ರವ್ಯವು ಇದ್ದ ಇವನಿಗೆ ದಯಾಧರ್ಮಎಳ್ಳಷ್ಟು ಬೇಡವೆಲೋಭ ಮೋಹ ಪಾಶದಿಂದ ಬಿಗಿದುಕೊಂಡರು |೨| ವಿಪ್ರರ ಮಾತು ಕೇಳಿ ದೌಮ್ಯಚಾರ್ಯರಪಾದಕ್ಕೆರಗಿಅವರು ಹೇಳಿದಂತೆ ಮಾಡಿದ ಧರ್ಮಜಸೂರ್ಯೋಪಾಸನೆಯನ್ನುಕಂಡು ಸೂರ್ಯ ಪ್ರತ್ಯಕ್ಷನಾಗಿಏನು ಬೇಕು ಬೇಡು ಎಂದು ವರವ ಕೊಟ್ಟಾನು |೩|…
-
Avataratraya Suvvali – Madhwa Suvvali
Composer : Shri Vadirajaru ಮಧ್ವ ಸುವ್ವಾಲಿ ಸುವ್ವಿ ಹನುಮಂತ ಸುವ್ವಿಸುವ್ವಿ ಭೀಮಸೇನಾ ಸುವ್ವಿಸುವ್ವಿ ಮಧ್ವರಾಯರಿಗೆ ಸುವ್ವಾಲಿ [ಪ] ಹೋಗಿ ಸುರರು ಮೊರೆಯಿಡಲು ದೇವ ಚಿತ್ತದಲ್ಲಿಯಿಟ್ಟುವಾಯುದೇವರಿಗೆ ಅಪ್ಪಣೆಯ ಮಾಡಿದ (೧) ಜ್ಞಾನ ಕಲಿ ಕಾಲದಲ್ಲಿ ಶೂನ್ಯವಾಗಿ ಹೋಗುತಿರಲುಶ್ರೀರಮಣನ ಆಜ್ಞೆಯಿಂದ ವಾಯು ಮಧ್ವರಾದರು (೨) ಅಚ್ಯುತನ ಪಾದ ಧ್ಯಾನ ತಮ್ಮ ಹೃದಯದಲ್ಲಿ ಇಟ್ಟುತಮ್ಮ ಕೀರ್ತಿ ಮೂರು ಲೋಕದಲ್ಲಿಯಿಟ್ಟರು (೩) ಅಸುರ ಹೃದಯದಲ್ಲಿ ಸಂತಾಪವನ್ನು ಇಟ್ಟರುಸುರ ಮುನೀಶ್ವರರಲ್ಲಿ ಸುಖವನಿಟ್ಟರು (೪) ಗರುಡಗಂಬದ ಮೇಲೆ ಒಬ್ಬ ಮರುಳು ಪುರುಷಕುಣಿದು ಕುಣಿದು ಸರ್ವಜ್ಞರು…
