Anantadreesharu

  • Varada Vishnutirtha

    Composer : Shri Anantadreesharu Shri Madanur Vishnu Tirtharu:EdamUkOpi vaagmithvum jadOpi prAgna moulitAm |Yath krupAlEshatO yAti Sri Vishnu tIrtham tamAshraye ||1756–1806Aradhane : Magha krishna trayodashi ವರದ ವಿಷ್ಣು ತೀರ್ಥ ಕರುಣದಿ ನೀ ಕೊಡು ಪುರುಷಾರ್ಥ ||ಪ.||ವರದ ಅಭೀಷ್ಟೆಯ ಕರೆದು ಎನಗೆ ನೀ ವರದನೆಂಬನಿನ್ನ ಬಿರುದು ಕಾಯಬೇಕೊ ||ಅ.ಪ.|| ಅಜನ ಜನಕನಲ್ಲಿ ಇರುವಿಯೊ ವಿಜನ ದೇಶದಲ್ಲೀಸುಜನರು ಇದ್ದಲ್ಲಿ ಬರುವೆಯೊ ಭಜನೆ ಮಾಡುವಲ್ಲೀಸುಜನರ ತಾಪಕೆ ವ್ಯಜನನು ನೀನುಸುಜನ ಕಲ್ಪತರು ಕುಜನ ಕುಠಾರಾ…

  • Adavi acharyara

    Composer : Shri Anantadreesharu Shri Madanur Vishnu Tirtharu: 1756–1806EdamUkOpi vaagmithvum jadOpi prAgna moulitAm |Yath krupAlEshatO yAti Sri Vishnu tIrtham tamAshraye ||Aradhane : Magha krishna trayodashi ಅಡವಿ ಆಚಾರ್ಯರ ಅಡಿಯ ಪೊಂದಿದ ಜನರುಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ||ಪ|| ಪೊಡವಿಯಲಿ ಸಂಸಾರ ಮಡುವಿನಲಿ ಮುಣಿ ಮುಣಿಗಿಬಡವರಂತತಿ ಬಾಯ ಬಿಡುವರಲ್ಲವರು ||ಅ.ಪ|| ಪಂಚರತ್ನವ ಪಠಿಸಿ ಪಂಚ ಮೂರ್ತಿಗಳನ್ನುಮುಂಚೆ ತಿಳಿವರು ಈ ಪ್ರಪಂಚದಲ್ಲಿಹಂಚಿಕೆಯಲಿ ಮತ್ತೆ ಪಂಚ ಭೇದವ ತಿಳಿದುಪಂಚ ಮಹಾ ಪಾಪಗಳ…

  • Vara Vaikuntadi – mangalam

    Composer : Shri Anantadreesharu ವರ ವೈಕುಂಠದಿ ಬಂದವಗೆವರಗಿರಿಯಲಿ ಸಂಚರಿಸುವಗೆವರಹ ದೇವನ ಅನುಸರಿಸಿಸ್ವಾಮಿ ಪುಷ್ಕರಣಿ ತೀರದಲ್ಲಿರುವವಗೆಮಂಗಳಂ ಜಯ ಮಂಗಳಂ [೧] ಸರಸದಿ ಬೇಟೆಗೆ ಹೊರಟವಗೆಸರಸಿಜಾಕ್ಷಿಯಳ ಕಂಡವಗೆಮರುಳಾಟದಿ ತಾ ಪರವಶನಾಗುತಕೊರವಿ ವೇಷ ಧರಿಸಿರುವವಗೆಮಂಗಳಂ ಜಯ ಮಂಗಳಂ [೨] ಗಗನ ರಾಜನ ಪುರಕ್ ಹೋದವಗೆಬಗೆ ಬಗೆ ನುಡಿಗಳ ನುಡಿದವಗೆಅಗವಾಸಿಗೆ ನಿನ್ನ ಮಗಳನು ಕೊಡು ಎಂದುಗಗನ ರಾಜನ ಸತಿಗ್ ಹೇಳಿದವಗೆಮಂಗಳಂ ಜಯ ಮಂಗಳಂ [೩] ತನ್ನ ಕಾರ್ಯ ತಾ ಮಾಡಿದವಗೆಇನ್ನೊಬ್ಬರ ಹೆಸರ್ ಹೇಳಿದವಗೆಮುನ್ನ ಮದುವೆ ನಿಶ್ಚಯವಾಗಿರಲುತನ್ನ ಬಳಗ ಕರೆಸಿರುವವಗೆಮಂಗಳಂ ಜಯ ಮಂಗಳಂ…

error: Content is protected !!