-
Charushri kushanadi teeradali
Composer: Shri Anantadreesharu ಚಾರುಶ್ರೀ ಕುಶನದಿ ತೀರದಲಿ ಇರುತಿಹನ್ಯಾರೆ ಪೇಳಮ್ಮಯ್ಯಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ ವೃಂದಾರಕ ವರ ವೃಂದದೊಳಗೆ ನವ ಇವನ್ಯಾರೆ ಪೇಳಮ್ಮಯ್ಯವೃಂದಾವನದಲಿ ಬಂದಿರುವರು ಮತ್ತಲ್ಲೆ ನೋಡಮ್ಮಯ್ಯಮುಂದೆ ಮುದ್ರೆ ಬಹು ಚಂದದ ನಾಮವು ಗಂದಾಕ್ಷತೆ ನೋಡಮ್ಮಯ್ಯಸಾರ ಯತೀಶ್ವರ ಧೀರ ಸುಗುಣ ಗಂಭೀರ ವಿಷ್ಣು ತೀರ್ಥಾರ್ಯ ಕಾಣಮ್ಮ (೧) ನೀರೆ ನಾಲ್ಕು ವರ ಮೂರ್ತಿಗಳ ಬೆನ್-ಹಿಂದೆ ನೋಡಮ್ಮಯ್ಯನಾರಾಯಣ ತನ್ನ ನಾರಿಯ ಸಹಿತ ಇಹನು ನೋಡಮ್ಮಯ್ಯನಾರಿ ಮಣಿಯೆ ಶ್ರೀ ನಾರಸಿಂಹನು ಚಾರು ಚಕ್ರ ಶಿರದಲ್ಲಿಹನಮ್ಮಸಾರ…
-
Shri Venkatesha parijata
Composer : Shri Anantadreesharu Explanation by Shri Kesava Rao Tadipatri Adhyaya 1 Adhyaya 2 Adhyaya 3 Adhyaya 4 Adhyaya 5 Adhyaya 6 Adhyaya 7 Adhyaya 8 Adhyaya 9 Adhyaya 10 Adhyaya 1 ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕುಷ್ಟ ಇತೀಡಿತಃ |ಗೊಕ್ಷೀರಸಿಕ್ತಸರ್ವಾಂಗೋ ವಲ್ಮೀಕಸ್ಥಃ ಶುಭಂ ದಿಶೇತ್ || ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿರಾನತಿ ಮಾಡಿ ಬೇಡುವೆ |ಭಾಸಿಭಾಸಿಗೆ ಎನಗೆ ಬುದ್ಧಿ ವಿಕಾಸ ಕೊಡು ಎಂದು |ಆಶು ಕೊಲ್ಲಾಪುರದ ದೇವಿಗೆ ಬ್ಯಾಸರದೆ…
-
Baare Bhagyada nidhiye
Composer : Shri Anantadreesharu ಬಾರೆ ಭಾಗ್ಯದ ನಿಧಿಯೇ ಕರವೀರನಿವಾಸಿನಿ ಸಿರಿಯೆ [ಪ] ಬಾರೆ ಬಾರೆ ಕರವೀರ ನಿವಾಸಿನಿಬಾರಿಬಾರಿಗು ಶುಭತೋರೆ ನಮ್ಮನಿಗೆ [ಅ.ಪ] ನಿಗಮ ವೇದ್ಯಳೆ ನೀನುನಿನ್ನ ಪೊಗಳಲಾಪೆನು ನಾನುಮಗನಪರಾಧವ ತೆಗೆದೆಣಿಸದೆ ನೀಲಗು ಬಗೆಯಿಂದಲಿ ಪನ್ನಗವೇಣಿ [೧] ಲೋಕಮಾತೆಯು ನೀನು ನಿನ್ನತೋಕನಲ್ಲವೆ ನಾನುಆಕಳು ಕರುವಿನ ಸ್ವೀಕರಿಸುವಪರಿನೀ ಕರುಣದಿ ಕಾಲ್ಹಾಕು ನಮ್ಮ ಮನಗೆ [೨] ಕಡೆಗೆ ನಮ್ಮನೆ ವಾಸಎನ್ನೊಡೆಯ ’ಅನಂತಾದ್ರೀಶ’ಒಡೆಯನಿದ್ದಲ್ಲಿಗೆ ಮಡದಿಯು ಬಾಹೊದುರೂಢಿಗುಚಿತವಿದು ನಡೆ ನಮ್ಮನಿಗೆ [೩] bAre BAgyada nidhiyE karavIranivAsini siriye [pa] bAre bAre…
