-
Gurujagannatharya karunisayya
Composer : Shri Shyamasundara dasaru ಗುರುಜಗನ್ನಾಥಾರ್ಯ ಕರುಣಿಸಯ್ಯಮೊರೆ ಹೊಕ್ಕೆ ತ್ವತ್ ಪದಕೆ ಮರೆಯದಲೆ ಪಿಡಿ ಕೈಯ್ಯ |ಪ| ಪ್ರಹ್ಲಾದನನುಗ್ರಹವು ಎಲ್ಲ ಕಾಲದಿ ತಾನೆನಿನ್ನಲ್ಲಿ ಸಂಪೂರ್ಣವಾಗಿರುವುದಯ್ಯ, ಎಂಬಾಸೊಲ್ಲು ಲಾಲಿಸಿ ನಿನ್ನ ಪಲ್ಲವಾಂಘ್ರಿಗೆ ನಮಿಪೆ,ಬಲ್ಲಿದನೆ ಹರಿ ಧ್ಯಾನದಲ್ಲಿ ನಿಲ್ಲಿಸು ಮನವ [೧] ಜನಕಾಗ್ರ-ಜಾಚಾರ್ಯನೆನಿಸಿ ಜಪಿಸುತ ಮಂತ್ರಘನ ಮಂತ್ರ ನಿಲಯ ಶ್ರೀ ಗುರು ರಾಯರಾ,ಗುಣಸ್ತವನ ವಿರಚಿಸುತ ಪಠಿಸುತ್ತ ಪ್ರಣತರಿಗೆಮನದಿಚ್ಛೆ ಪಡೆವದಕ್ಕೆ ಅನುಗ್ರಹಿಸಿದ ಜ್ಞಾನಿ [೨] ಶ್ರೀ ಶಾಮಸುಂದರನ ದಾಸಾರ್ಯರುಪದೇಶಬೇಸರದೆ ಕೈಕೊಂಡು ಉಪಾಸನೆಯನು,ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥಭೂಸುರಾಗ್ರಣಿಯಾದ ಕೋಶಿಗಿ ನಿಲಯ [೩]…
-
Hari banda
Composer : Shri Vishwendra Tirtharu ಹರಿ ಬಂದ ನರಹರಿ ಬಂದಕರಿಯ ಮೋಚಿಸಿದ ಸಿರಿವರ ಬಂದ [ಪ] ದೇವ ಬಂದ ಪಾಂಡವರ ಭಾವ ಬಂದಗೋವುಗಳ ಕಾವ ಕೃಪಾ ಸಿಂಧು ಬಂದ (೧) ಖ್ಯಾತ ಬಂದ ಪಾರ್ಥಸೂತ ಬಂದವಾತಸುತ ಭೀಮಸೇನ ಪ್ರಿಯ ಬಂದ (೨) ಮುನಿ ಬಂದ ಜಾಮದಗ್ನ್ಯ ಬಂದಭಾನುಕೋಟಿ ಸುಪ್ರಕಾಶ ವ್ಯಾಸ ಬಂದ (೩) ರಾಜ ಬಂದ ದಶರಥಸುತ ಬಂದ |ತೇಜಿಯೇರಿ ಮೆರೆದ ಕಲ್ಕಿ ದೇವ ಬಂದ (೪) ಶ್ರೀಶ ಬಂದ ಮಹಿದಾಸ ಬಂದಭಾಸುರಾಂಗ ದೇವ ಶ್ರೀನಿವಾಸ…
-
Shri Venkatesha parijata
Composer : Shri Anantadreesharu Explanation by Shri Kesava Rao Tadipatri Adhyaya 1 Adhyaya 2 Adhyaya 3 Adhyaya 4 Adhyaya 5 Adhyaya 6 Adhyaya 7 Adhyaya 8 Adhyaya 9 Adhyaya 10 Adhyaya 1 ಶ್ರೀಪತಿರ್ಭೃಗುಣಾ ಸರ್ವಲೋಕೋತ್ಕುಷ್ಟ ಇತೀಡಿತಃ |ಗೊಕ್ಷೀರಸಿಕ್ತಸರ್ವಾಂಗೋ ವಲ್ಮೀಕಸ್ಥಃ ಶುಭಂ ದಿಶೇತ್ || ಶ್ರೀಸಹಿತ ಶ್ರೀವೆಂಕಟೇಶಗೆ ಸಾಸಿರಾನತಿ ಮಾಡಿ ಬೇಡುವೆ |ಭಾಸಿಭಾಸಿಗೆ ಎನಗೆ ಬುದ್ಧಿ ವಿಕಾಸ ಕೊಡು ಎಂದು |ಆಶು ಕೊಲ್ಲಾಪುರದ ದೇವಿಗೆ ಬ್ಯಾಸರದೆ…
