Tag: shubha rao

  • Shri Vishnu tirtharu – Jivana charitre

    Composer : Shri Gurugovinda dasaru on Madanur Shri Vishnu Tirtharu ಶ್ರೀ ವಿಷ್ಣು ತೀರ್ಥರು (ಮಾದನೂರು) – ಜೀವನ ಚರಿತ್ರೆ ಶ್ರೀ ವಿಷ್ಣು ತೀರ್ಥರೆ ನಮೋ [ಪ] ಶ್ರೀ ವಿಷ್ಣುಪದ ತಾಮರಸ ಭ್ರಮರರೆಂದನಿಸೂವಲೌಕಿಕ ಸುವೈದಿಕ ಸುಶಬ್ದ ಜಾತವ |ಸೌರ್ವಭೌಮ ಹರಿಗನ್ವಯಿಪರಂಭಜಿಸುತ್ತ ಇಷ್ಟಾರ್ಥವಂ ಪಡೆಯಿರೊ [ಅ.ಪ.] ಸವಣೂರು ಸನಿಯ ಸಿದ್ಧಾಪುರದ ಸೀಮೆಯಲಿಅವಸಿತರು ಬಾಲ ಆಚಾರ್ಯ ಭಾಗೀರ್ಥಿಎಂಬುವರು ಸದ್ಧರ್ಮರತರೆನಿಸಿ ಜಯತೀರ್ಥರಂಸೇವಿಸಲು ಬಹು ಭಕುತಿಲಿ |ಅವರನುಗ್ರಹ ಜಾತ ವರಶಿಶುವಿಗವರ ನಾಮವನಿಟ್ಟು |ಕಾಲದೊಳಗುಪನಯನವಂ ಮಾಡಿ ಸರ್ವ ವೇದ ವೇಂದಾಗಪಾರಂಗತರಂ ಐಜಿ…

  • Varada Vishnutirtha

    Composer : Shri Anantadreesharu Shri Madanur Vishnu Tirtharu:EdamUkOpi vaagmithvum jadOpi prAgna moulitAm |Yath krupAlEshatO yAti Sri Vishnu tIrtham tamAshraye ||1756–1806Aradhane : Magha krishna trayodashi ವರದ ವಿಷ್ಣು ತೀರ್ಥ ಕರುಣದಿ ನೀ ಕೊಡು ಪುರುಷಾರ್ಥ ||ಪ.||ವರದ ಅಭೀಷ್ಟೆಯ ಕರೆದು ಎನಗೆ ನೀ ವರದನೆಂಬನಿನ್ನ ಬಿರುದು ಕಾಯಬೇಕೊ ||ಅ.ಪ.|| ಅಜನ ಜನಕನಲ್ಲಿ ಇರುವಿಯೊ ವಿಜನ ದೇಶದಲ್ಲೀಸುಜನರು ಇದ್ದಲ್ಲಿ ಬರುವೆಯೊ ಭಜನೆ ಮಾಡುವಲ್ಲೀಸುಜನರ ತಾಪಕೆ ವ್ಯಜನನು ನೀನುಸುಜನ ಕಲ್ಪತರು ಕುಜನ ಕುಠಾರಾ…

  • Adavi acharyara

    Composer : Shri Anantadreesharu Shri Madanur Vishnu Tirtharu: 1756–1806EdamUkOpi vaagmithvum jadOpi prAgna moulitAm |Yath krupAlEshatO yAti Sri Vishnu tIrtham tamAshraye ||Aradhane : Magha krishna trayodashi ಅಡವಿ ಆಚಾರ್ಯರ ಅಡಿಯ ಪೊಂದಿದ ಜನರುಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ||ಪ|| ಪೊಡವಿಯಲಿ ಸಂಸಾರ ಮಡುವಿನಲಿ ಮುಣಿ ಮುಣಿಗಿಬಡವರಂತತಿ ಬಾಯ ಬಿಡುವರಲ್ಲವರು ||ಅ.ಪ|| ಪಂಚರತ್ನವ ಪಠಿಸಿ ಪಂಚ ಮೂರ್ತಿಗಳನ್ನುಮುಂಚೆ ತಿಳಿವರು ಈ ಪ್ರಪಂಚದಲ್ಲಿಹಂಚಿಕೆಯಲಿ ಮತ್ತೆ ಪಂಚ ಭೇದವ ತಿಳಿದುಪಂಚ ಮಹಾ ಪಾಪಗಳ…

error: Content is protected !!