-
Kangalidyatako Kaveri Rangana
Composer : Shri Shripadarajaru ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ |ಪ|ಕಸ್ತುರಿ ರಂಗನ ನೋಡದಪರಿಮಳ ರಂಗನ ನೋಡದ | ಜಗಂಗಳೊಳಗೆ ಮಂಗಳ ಮೂರುತಿರಂಗನ ಶ್ರೀಪಾದಂಗಳ ನೋಡದ |ಅ.ಪ| ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರ ಪುಷ್ಕರಣಿ ಸ್ನಾನವ ಮಾಡಿಆನಂದದಿಂದದಲಿ ರಂಗನ ನೋಡದ |೧| ಹರಿಪಾದೋದಕ ಸಮ ಕಾವೇರಿವಿರಜಾ ನದಿಯಲಿ ಸ್ನಾನವ ಮಾಡಿಪರಮ ವೈಕುಂಠ ರಂಗ ಮಂದಿರ,ಪರವಾಸುದೇವನ ನೋಡದ |೨| ಹಾರ ಹೀರ ವೈಜಯಂತಿತೋರ ಮುತ್ತಿನ ಹಾರ ಪದಕತೇರನೇರಿ ಬೀದಿಲಿ ಮೆರೆವರಂಗವಿಠ್ಠಲ ರಾಯನ ನೋಡದ |೩| kaMgaLidyAtakO kAvEri raMgana…
-
Muniya nodiro
Composer : Shri Gopala dasaru ಮುನಿಯ ನೋಡಿರೊ ಮುಕುತಿ ಧನವ ಬೇಡಿರೊಜನುಮರಹಿತನಾಗಿ ನಿಂದುಘನವರವೀವ ರಾಘವೇಂದ್ರ || ಪ || ಸಂತರಗೂಡಿ ಸಕಲ ಚಿಂತೆಯ ಬಿಡಿಪಂಥವ ನಾಡಿ ನಾನೆಂತೆಂಬೋದು ಬಿಡಿಅಂತರಂಗದಲಿ ಹರಿಯಾಚಿಂತೀಸಿ ಚಿತ್ತದಲ್ಲಿ || ೧ || ಗೋಳಕತ್ರಯಾ ಇನ್ನು ಕೇಳು ನಿರ್ಣಯಾಆಲೋಚನೆ ಯಲ್ಲಿ ಶೀಲಮೂರ್ತಿಯಾಅಳನಸಹಿತ ಇಪ್ಪನಲ್ಲಿ ಬಹಳಫಲವನೀವುತಲೀ || ೨ || ಮಂದಜಗವನು ಪೊರೆಯೆ ಒಂದು ರೂಪದಿಬಂದು ಹರಿಯು ತಾನಿಲ್ಲಿ ನಿಂದೀರೂಪದಿಸುಂದರಾಂಗ ಗೋಪಾಲವಿಠಲತಂದು ಫಲವನೀವುತಿಪ್ಪ || ೩ || muniya nODiro mukuti dhanava bEDirojanumarahitanAgi…
-
Indu enage Govinda
Composer : Shri Raghavendra Tirtharu / Rayaru ಇಂದು ಎನಗೆ ಗೋವಿಂದ ನಿನ್ನಯಪಾದಾರವಿಂದವ ತೋರೋ ಮುಕುಂದನೆ [ಪ] ಸುಂದರ ವದನನೆ ನಂದಗೋಪಿಯ ಕಂದಮಂದರೋದ್ಧಾರ ಆನಂದ ಇಂದಿರಾ ರಮಣ [ಅ.ಪ] ನೊಂದೆನಯ್ಯ ಭವ ಬಂಧನದೊಳು ಸಿಲುಕಿಮುಂದೆ ದಾರಿ ಕಾಣದೆ ಕುಂದಿದೆ ಜಗದೊಳುಕಂದನನೆಂತೆಂದೆನ್ನ ಕುಂದುಗಳ ಎಣಿಸದೆತಂದೆ ಕಾಯೋ ಕೃಷ್ಣ ಕಂದರ್ಪ ಜನಕನೆ ||೧|| ಮೂಢತನದಿ ಬಹು ಹೇಡಿ ಜೀವ ನಾನಾಗಿದೃಢ ಭಕುತಿಯನು ಮಾಡಲಿಲ್ಲವೊ ಹರಿಯೆನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ||೨|| ಧಾರುಣಿಯೊಳು ಬಲುಭಾರ ಜೀವ…
