-
Banda duritagala kaleyo
Composer : Shri Madhwesha Vittala ಬಂದ ದುರಿತಗಳ ಕಳೆಯೋ ತಂದೆ ಗುರುರಾಯ |ಕಂದನ ಭವಣೆಯ ಇಂದು ನೋಡದಿರಯ್ಯ || ಪ || ನಿನ್ನ ಹೃದಯ ವಾಸಿ ನರಹರಿಯ ನಾಮವನು |ಅನುದಿನವು ಬಿಡದೆ ಭಜಿಸುತಿರಲು |ಇನಕಂಡ ಹಿಮದಂತೆ ತನು ಬಾಧೆ ಓಡುವುದು |ಅನುಭವಕೆ ತಂದು ಕೊಡುವ ಮುನಿ ಶಿಖಾಮಣಿಯೇ || ೧|| ನಿನ್ನ ಬಾಧೆಯನು ಶ್ರೀ -ನರಹರಿಯು ಸಹಿಸದಲೆ |ಸನ್ನತದಿ ಬಂದಂತೆ ಸುಧೀಂದ್ರ ಕರಜ |ಖಿನ್ನನಾಗಿಪ್ಪೆನ್ನ ಚೆನ್ನಾಗಿ ಸಲಹಯ್ಯ |ಅನ್ಯ ನೆನಿಸದಲೆ ಶ್ರೀ -ಮೋದಾರ್ಯ ಮತಚಂದ್ರ ||…
-
Swami pushkarateera nilaya
Composer : Shri Prasannavenkata dasaru ಸ್ವಾಮಿ ಪುಷ್ಕರ ತೀರ ನಿಲಯ ನಮೋಸ್ವಾಮಿ ವರಾಹ ವೆಂಕಟ ನಾಯಕಸ್ವಾಮಿ ಪಾಹಿ ಪಾಹಿ ತ್ರಾಹಿಸ್ವಾಮಿ ವರಾಹ ವೆಂಕಟನಾಯಕ [ಪ] ಯಜ್ಞಗಾತ್ರ ವಿಧಿನುತ ಪ್ರಭು ಶ್ರೀಯಜ್ಞ ವರಾಹ ವೆಂಕಟ ನಾಯಕಯಜ್ಞ ಭೋಕ್ತೃ ಹೇಮಾಂಬಕ ಹರಯಜ್ಞವರಾಹ ವೆಂಕಟನಾಯಕ (೧) ಭೂಭಯದೂರ ಧರಾ ಮನೋಹರಭೂವರಾಹ ವೆಂಕಟನಾಯಕಶೋಭಿತ ಬಾಲ ಚಂದ್ರೋಪಮ ಕ್ರೋಡಭೂವರಾಹ ವೆಂಕಟನಾಯಕ (೨) ಶ್ವೇತ ಹಯವದನ ಶ್ವೇತಾಂಬರಧರಶ್ವೇತವಾಹನ ಸಖ ಶ್ವೇತನಿಭಶ್ವೇತಾದ್ರೀಶಾರ್ಚಿತ ಪಾದಕಮಲಶ್ವೇತವರಾಹ ವೆಂಕಟ ನಾಯಕಪಾತಕ ಮೋಚಕ ಪ್ರಸನ್ವೆಂಕಟಶ್ವೇತವರಾಹ ವೆಂಕಟನಾಯಕ (೩) svAmi puShkara tIra…
