-
Eshtentend varnisali
Composer : Shri Varada Vittala ಎಷ್ಟೆಂತೆಂದ್ವರಣಿಸಲಿ ಗುರುರಾಜನೇ [ಪ] ಎಷ್ಟೆಂತೆಂದ್ವರಣಿಸ ಶ್ರೀಗುರುರಾಘವೇಂದ್ರಕಷ್ಟಗಳ ಪರಿಹರಿಸಿ ಇಷ್ಟಾರ್ಥ ನೀಡುವರ [ಅ.ಪ] ದೀನದಿಂದಲಿ ಬಂದ ನರರಿಗೆ, ನೀನೆ ಗತಿಯು ಎಂದುಘನ್ನ ಮಹಿಮನೇ ಕರುಣವ ನೀ ಮಾಡಿ |ಹೀನ ಕರ್ಮದಿಂದ ದೂರ ಮಾಡಿಸುವಿಯೋ [೧] ಅನುಪಮ ಸನ್ಮಹಿಮ ಮುನಿಕುಲಕ್ಷಣ ಕ್ಷಣದೊಳು ಮಹಿಮ |ಜ್ಞಾನಹೀನನಾಗಿ ನಾನಾ ಯೋನಿಯಚರಿಸಿ|ಜ್ಞಾನವಿತ್ತು ಅನಘ ಪ್ರೇಮದಿ ಪೊರೆವರ [೨] ಈತದಾತಾ ಯತಿಯೋ, ನಾಥನೋ |ವಾತಾತ್ಮಜನ ದೂತನೋ |ವಿತತ ಮಹಿಮ ನಮ್ಮ ವರದವಿಠಲನ |ಆತುಮದೊಳು ತೋರಿ ರಕ್ಷಿಸಿ ಗುರುವರ [೩]…
-
Vrundavanadali Rajipa
Composer : Shri Tande Shripati vittala ವೃಂದಾವನದಲಿ ರಾಜಿಪ ಯತಿವರನ್ಯಾರೇ ಪೇಳಮ್ಮಯ್ಯ || ಪ ||ಇಂದಿರೆಯರಸನ ಚಂದದಿ ಭಜಿಸುವಕುಂದುರಹಿತ ರಾಘವೇಂದ್ರ ಕಾಣಮ್ಮ || ಅ.ಪ || ಮಂತ್ರಾಲಯಕೃತ ಮಂದಿರ ನೆನಿಸುವನ್ಯಾರೇ ಪೇಳಮ್ಮಯ್ಯತಂತ್ರದೀಪಿಕಾ ಗ್ರಂಥ ಕರ್ತನ್ಯಾರೇ ಪೇಳಮ್ಮಯ್ಯಕಂತುಪಿತನ ಸತ್ಪಂಥದಿ ಭಜಿಸುವನ್ಯಾರೇ ಪೇಳಮ್ಮಯ್ಯಚಿಂತಿತ ಫಲದ ದುರಂತ ಶಕ್ತ ಜಯವಂತ ನೀತ ಅಘ ಶಾಂತ ಕಾಣಮ್ಮ || ೧ || ಶ್ರೀಸುಧೀಂದ್ರ ಕರ ಕಮಲಜನೆನಿಸುವನ್ಯಾರೇ ಪೇಳಮ್ಮಯ್ಯತಾ ಸ್ವಪ್ನದಿ ಮಂತ್ರಾಕ್ಷತೆ ಕೊಡುತಿಹನ್ಯಾರೇ ಪೇಳಮ್ಮಯ್ಯಆಶುಗ ಮನಮತ ಸ್ಥಾಪಕ ನೆನಿಸುವನ್ಯಾರೇ ಪೇಳಮ್ಮಯ್ಯಭಾಸುರ ಜ್ಞಾನ ವಿಶೇಷವಾಗಿ…
-
Bhakutana bhagyavidu
Composer : Shri Krishna vittala ಭಕುತನ ಭಾಗ್ಯವಿದು ಗುರುರಾಜರ ಪೂಜಿಪುದು [ಪ] ಭ್ರಾಂತಿಯನೀಗಿಸಿ ಶಾಂತಿಯನೀಡುತಚಿಂತೆಯ ಹರಿಸುತ ಕಂತುಪಿತನ ದಾಸಸಂತರಭೀಷ್ಟರ ನಿರಂತರ ಸಲಿಸುವಶಾಂತಮೂರುತಿ ನಮ್ಮ ರಾಘವೇಂದ್ರರ ಪೂಜೆ (೧) ಅರ್ತಿಯಿಂದಲಿ ತನ್ನ ಪ್ರಾರ್ಥನೆ ಗೈಯ್ಯುವಆರ್ತರಾದವರ ಇಷ್ಟಾರ್ಥವ ಸಲಿಸುತಆರ್ತರಕ್ಷಕ ನಮ್ಮ ಗುರು ರಾಘವೇಂದ್ರರಕೀರ್ತಿಯ ಪಾಡುತ ಪ್ರಾರ್ಥನೆಗೈವುದು (೨) ಕರುಣಾಮೃತದ ಧಾರೆಯ ಹರಿಸುತಶರಣರ ಪೊರೆಯುವ ಪರಮ ದಯಾಕರಕರುಣಾಭರಣ ಶ್ರೀಕೃಷ್ಣವಿಠಲನಚರಣ ಸೇವೆಯ ಮಾಳ್ಪ ರಾಘವೇಂದ್ರರ ಭಜನೆ (೩) Bakutana BAgyavidu gururAjara pUjipudu [pa] BrAMtiyanIgisi SAMtiyanIDutaciMteya harisuta kaMtupitana dAsasaMtaraBIShTara…
