Tag: shubha rao

  • Bandhanava Parihariso

    Composer : Shri Jagannatha dasaru ಬಂಧನವ ಪರಿಹರಿಸೊ ಭವವಿದೂರಕಂದರ್ಪಜನಕ ಕಾರುಣ್ಯದಲಿ ಭಕ್ತರ ||ಪ|| ದುಷ್ಟಜನಗಳು ಬಲು ಕಷ್ಟವನೆ ಪಡಿಸುವುದುನಿನಗೆಷ್ಟು ಹೇಳಲಿ ಕೇಳು ಜಿಷ್ಣುಸಖನೇವೃಷ್ಣೀಶ ನೀ ದಯಾದೃಷ್ಟಿಯಿಂದಲಿ ನೋಡಿಹೃಷ್ಟನ್ನ ಮಾಡು ಸಂತುಷ್ಟಿಯಿಂದಲಿ ಬೇಗ ||೧|| ಹಯಮುಖನೆ ನಿನ್ನವರ ದಯದಿಂದ ಸಲಹುವುದುವಯನಗಮ್ಯನೆ ಲೋಕ ತ್ರಯವ ನಿರುತಪ್ರಿಯನೆಂದು ನಿನಗೆ ನಾ ದೈನ್ಯದಲಿ ಮೊರೆ ಇಡುವೆದಯ ಮಾಡುವುದು ಬೇಗ ಜಯಪ್ರದಾಯಕನಾಗಿ ||೨|| ವೀತಶೋಕನೆ ಎನ್ನ ಮಾತ ಲಾಲಿಸು ನಿನ್ನದೂತರನ ಸಲಹುವುದು ಪ್ರೀತಿಯಿಂದದಾತ ಶ್ರೀಜಗನ್ನಾಥವಿಠಲ ನಿನ್ನ ನಾತುತಿಸಬಲ್ಲೆನೆ ವಿಧಾತೃ ಮುಖವಂದಿತನೆ ||೩|| baMdhanava…

  • Narayanadri Krutavasa

    Composer : Shri Jagannatha dasaru ನಾರಾಯಣಾದ್ರಿ ಕೃತವಾಸಾ ಶರಣುತೋರೈಯ್ಯ ತವರೂಪ ರವಿಕೋಟಿಭಾಸಾ | ಪ | ಆನತ ಜನರಾಪ್ತ ನೀನೆಂದು ಕೇಳಿ ಮಿಗೆಸಾನುರಾಗದಲಿ ನಡೆತಂದೆ ನಿನ್ನಯ ಬಳಿಗೆಮೀನಾಂಕ ಜನಕ ತವ ಪದಯುಗಾರ್ಚನೆ ಹೀಗೆಜ್ಞಾನ ಪೂರ್ವಕದಿ ದಯದಿಂದಲೆನಗೆಪಾನೀಯ ಜಾಮ್ಬಕನೆ ಪೊರೆಯೆಂದೆ ನಿನಗೆ | ೧ | ವಾಸುಕಿ ತಪಕೆ ಸಲೆ ಮೆಚ್ಚಿ ಗಿರಿಯಲಿ ನಿಂದೆಆ ಸಲಿಲದೊಳು ನಿಂದ ಕರಿವರ ಕರೆಯೆ ಬಂದೆವಾಸವಾತ್ಮಜನು ಬಿನ್ನೈಸೆ ನಿನ್ನಯ ಮುಂದೆಆ ಸಮರದೊಳಗೊಲಿವೆನೆಂದೆ ನಿನಗೆಪಾಸಟಿ ಯಾರು ನೀರಜ ಭವನ ತಂದೆ | ೨…

  • Tharave pogodu

    Composer : Shri Indiresha ankita ಥರವೆ ಪೋಗೋದು ನೀನು ಕರವೀರಪುರಕೆ ಹೀಗೆ [ಪ] ಲೋಲ ಲೋಚನೆ ಕೇಳೆ ಆಲದೆಲೆಯ ಮ್ಯಾಲೆಲೋಲಾಡುತ ಸುಕಲ್ಪದಿ ಮರೆತೀಗ [ಅ.ಪ.] ಮಂದಜಾಕ್ಷಿಯೆ ನಿನ್ನ ಮಂದಹಾಸಕೆ ಮೆಚ್ಚಿಸುಂದರ ವೈಕುಂಠ ಮಂದಿರ ಕಟ್ಟಿಸಿದ [೧] ಹಿಂದೆ ಒಂದು ಮುನಿ ತಂದ ಕುಸುಮವನ್ನುದಯ-ದಿಂದಲೆ ಮುಡಿಸಿದ ಇಂದಿರೇಶನ ಬಿಟ್ಟು [೨] tharave pOgOdu nInu karavIrapurake hIge [pa] lOla lOcane kELe Aladeleya myAlelOlADuta sukalpadi maretIga [a.pa.] maMdajAkShiye ninna maMdahAsake meccisuMdara vaikuMTha…

error: Content is protected !!