-
Tulasigeri Bala bheema
Composer : Shri Prasannavenkata dasaru ತುಳಸಿಗೇರಿ ಬಲಭೀಮ ನಿನ್ನ |ಕಾಲಿಗೆರಗುವೆ ಸಲಹೋ ಎನ್ನ [ಪ] ನಳಿನನಾಭನ ಒಲವ ಕೊಡಿಸಿಪಾಲಿಸೋ ಪಾವನ್ನಮೂರುತಿ [ಅ.ಪ] ಅಜಸುತನ ಶಾಪದಲಿ ಅಜಗರನಾಗಿ |ವೃಜದಲಿ ಮನುಜ ಬಳಲಿರೆ |ಸೃಜಿಸಿ ಸಾಯುಜ್ಯ ಪದವಿ ನೀಡಿದ |ರುಜುಗಣದ ಜಗಗುರುವೆ ಭಜಿಪೆ [೧] ಭೇದಮತವ ಭವಾಬ್ದಿ ಸುರರಿಗೆಬೋಧಿಸಿದ ಸಕಲಾರ್ಥ ಸಾಧನ |ಬುದ್ಧಿ ಬಲ ಯಶ ಧೈರ್ಯ ತುಂಬಿದಬುಧ ಜನಗೇಯ ಮರುತನೆ [೨] ಶ್ವಾಸ ಪ್ರತಿರೋಧಿಸುವ ಪವನಜಶೇಷಜೀವ ಅಸಮಾನ ಬಲನೆ |ಶ್ರೀಶ ಶ್ರೀ ಪ್ರಸನ್ವೆಂಕಟನ ಗುಣತಾಸುಬಾರಿಸಿವ ಘೋಷಿಸುವ ಘನ…
-
Alekallu Hanumantaraya
Composer : Shri Prasannavenkata dasaru [on Ellaikarai – Srirarangam Prana devaru] ಅಳೆಕಲ್ಲು ಹನುಮಂತರಾಯಾ ನಿನ್ನ |ಕಾಲಿಗೆರಗುವೆ ಸಲಹೆನ್ನ ಜೀಯಾ [ಪ] ಅಂಜನೀಸುತ ನೀ ಅಂಜಿಕೆಯಿಲ್ಲದೇ |ಭುಂಜಿಸಿದೆಂಜಲು ಯೆಡೆವೋಯ್ದು ನಿಂದೆ ||ಸಂಜೀವರಾಯ ಧನಂಜಯಗೊಲಿದು |ಪ್ರಾಂಜ್ವಲರಥನೇರಿ ರಂಜಿಸಿ ಮೆರೆದೆ [೧] ಅಂಗದ ಮೊದಲಾದ ಮಂಗಗಳೊಡಗೂಡಿ |ರಂಗನ ಅಂಗನೆಯಳ ಹುಡುಕಾಡಿ ||ಲಂಘಿಸಿ ಲಂಕೆಯ ಅಂಗಳಕ್ ಹಾರುತ್ತ |ಭಂಗಿಸಿ ರಾವಣನ ಜಂಗುಳಿ ಮುರಿದಿ [೨] ರಾಮನ್ನ ನಾಮಾ ನೇಮದಿ ನೆನೆಯುತ್ತ |ಕಾಮನ್ನ ದೂರಿಟ್ಟ ಸೋಮ ನಿಸ್ಸೀಮಾ ||ನೇಮಿಸಿ ಕ್ಷಣದಲ್ಲಿ…
-
Jaya mangalam Satyadheera
Composer : Shri Hanumesha vittala Shri Satyadheera Tirtharu : 1886-1906Aradhane : Jyeshtha Bahula NavamiBrindavana : Atkurಸತ್ಯವೀರಾಲವಾಲೋತ್ಥ: ವಿದುಷಾಂ ಚಿಂತಿತಪ್ರದ: |ಸತ್ಯಧೀರಾಖ್ಯಕಲ್ಪದ್ರು: ಭೂಯಾದಿಷ್ಟಾರ್ಥ ಸಿದ್ದಯೇ |सत्यवीरालवालोत्थ: विदुषां चिंतितप्रद: ।सत्यधीराख्यकल्पद्रु: भूयादिष्टार्थ सिद्दये । ಜಯ ಮಂಗಳಂ ಸತ್ಯಧೀರತೀರ್ಥರಿಗೆಶುಭಮಂಗಳಂ ಯತೀ ಗುಣಮಣಿಗೆ [ಪ] ಜಗದುದರಧರನಾದ ಜಗವ ಸೃಷ್ಟಿಸಿದಂಥಜಗವ ಪಾಲಿಸುವ ಶ್ರೀ ಜಗದೀಶನಾತ್ರಿಗುಣಮಾನಿಯಳಿಂದ ಬಗೆ ಬಗೆಯ ಸ್ತುತಿಗೋಳ್ವರಘುವರನ ದಿವ್ಯ ಚರಣಗಳ ಸೇವಿಪಗೆ (೧) ಜಗದೀಶನಾಜ್ಞೆಯಿಂ ಜಗಕೆ ಗುರುವೆನಿಸಿ ನಾ-ಲ್ಮೊಗನೈಯ್ಯ ಸರ್ವ ಪರಿಹಾರ-ನೆನಿಸಿದವಗೆಜಗದೊಳಿರುವ ಅಜ್ಞ ಜನರುಗಳಿಗೆ…
