Tag: Nandini Sripad

  • Tatva suvvali – Shri Krishna stuti

    Composer : Shri Jagannatha dasaru ಶ್ರೀ ಕೃಷ್ಣ ಸ್ತುತಿ ಜ್ಞಾನಸುಜ್ಞಾನಪ್ರಜ್ಞಾನವಿಜ್ಞಾನಮಯಮಾಣವಕರೂಪ ವಸುದೇವ | ವಸುದೇವತನಯ ಸು –ಜ್ಞಾನವನು ಕೊಟ್ಟು ಕರುಣಿಸೊ || ೧ || || ೧೩೭ || ಆದಿನಾರಾಯಣನು ಭೂದೇವಿ ಮೊರೆ ಕೇಳಿಯಾದವರ ಕುಲದಲ್ಲಿ ಜನಿಸಿದ | ಜನಿಸಿದ ಶ್ರೀಕೃಷ್ಣಪಾದಕ್ಕೆ ಶರಣೆಂಬೆ ದಯವಾಗೊ || ೨ || || ೧೩೮ || ವಸುದೇವನಂದನನ ಹಸುಗೂಸು ಎನಬೇಡಿಶಿಶುವಾಗಿ ಕೊಂದ ಶಕಟನ್ನ | ಶಕಟವತ್ಸಾಸುರರಅಸುವಳಿದು ಪೊರೆದ ಜಗವನ್ನ || ೩ || || ೧೩೯ || ವಾತರೂಪಿಲಿ…

  • Vijayavittalaraya asmad

    Composer : Shri Gurugopala vittala ಶ್ರೀ ಗುರುಗೋಪಾಲವಿಟ್ಠಲದಾಸರ ಕೃತಿ ರಾಗ: ಮಧ್ಯಮಾವತಿ , ಖಂಡಛಾಪುತಾಳ ವಿಜಯವಿಟ್ಠಲರಾಯಾ | ಅಸ್ಮದ್ಗುರೋರ್ಗುರು |ವಿಜಯದಾಸರ ಪ್ರೀಯಾ | ಸ್ತುತಿ ಶ್ರವಣ ವಂದನೆ |ಭಜನೆ ತಿಳಿಯದೊ ಜೀಯಾ | ವಲಿದೆನ್ನ ಪಾಲಿಸು |ವಿಜಯಸಖ ಸುಖದಾಯ | ನಿರ್ಧೂತಮಾಯಾ || ಪ ||ತ್ರಿಜಗದೀಶ್ವರ ತ್ರಿಗುಣವಿರಹಿತ |ವೃಜಜನಾರ್ತಿಹ ಸತತ ಶ್ರೀವಧು |ಭುಜಗಕುಚಸ್ಥಿತ ಕುಂಕುಮಾಂಕಿತ |ನಿಜ ಪದಾಂಬುಜ ತೋರು ಮನದಲಿ || ಅ.ಪ || ಯಿಂದ್ರ ಭವಮುಖ ಅಮರಾ | ತಾರಾನಿಕರದೊಳು |ಚಂದ್ರನಂತಿಹ ಧೀರಾ |…

  • Satsanga Suladi – Prasannavenkata dasaru

    ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತಸತ್ಸಂಗ ಸುಳಾದಿ( ದಾಸರು ಸಜ್ಜನರ ಸಂಗವನ್ನು , ಅದರಿಂದುಂಟಾಗುವ ಆಧ್ಯಾತ್ಮಿಕ ಲಾಭಾತಿಶಯಗಳನ್ನು ಎಳೆ‌ಎಳೆಯಾಗಿ ಈ ಸುಳಾದಿಯಲ್ಲಿ ಬಿಡಿಸಿ ಹೇಳಿದ್ದಾರೆ. ಪರಮಭಾಗವತರು , ಸಾಧುಸಂತರು , ಭಗವದ್ಭಕ್ತರು ಭೋಜನ ಸ್ವೀಕರಿಸಿದರೆ ಅದರಿಂದುಂಟಾಗುವ ಪ್ರಯೋಜನವನ್ನು ಹೇಳುತ್ತಾ , ಸಜ್ಜನ ಸಂಗವು ಜನರ ವಿಷಯ ನಿವೃತ್ತಿಯನ್ನು ಮಾಡುವುದಲ್ಲದೆ , ಭವಸಾಗರವನ್ನು ದಾಟಿಸುವ ತೆಪ್ಪವಾಗಬಲ್ಲದು , ಭಗವದ್ಭಕ್ತರ ಸಹವಾಸವೇ ಮೋಕ್ಷಕ್ಕೆ ಸಾಧನ ಎಂದು ಭಾಗವತದ ಆಶಯವನ್ನೆಲ್ಲಾ ಇಲ್ಲಿ ವ್ಯಕ್ತಪಡಿಸಿದ್ದಾರೆ. ) ರಾಗ: ಅಠಾಣಧ್ರುವತಾಳಸುಜನರಾವನ ಮನೆಯಲ್ಲುಂಡು ದಣಿದರೆಅಜನಜನಕನೇವೆ ತೃಪುತನಾದನು ಗಡಅಜನಜನಕ…

error: Content is protected !!