-
Maleya dayamado
Composer: Shri Helavanakatte Giriyamma ಮಳೆಯ ದಯಮಾಡೊ ಶ್ರೀರಂಗ ನಿಮ್ಮಕರುಣ ತಪ್ಪಿದರೆ ಉಳಿಯದೀ ಲೋಕ ||ಪ|| ಪಶುಜಾತಿ ಹುಲ್ಲೆ ಸಾರಂಗ ಮೃಗಗಳು ಬಹಳಹಸಿದು ಬಾಯಾರಿ ಬತ್ತಿದ ಕೆರೆಗೆ ಬಂದುತೃಷೆಯಡಗದೆ ತಲ್ಲಣಿಸಿ ಮೂರ್ಛೆಯಗೊಂಡುದೆಸೆದೆಸೆಗೆ ಬಾಯಿ ಬಿಡುತಿಹವಯ್ಯ ಹರಿಯೆ ||೧|| ಧಗೆಯಾಗಿ ಇನ್ನು ದ್ರವಗುಂದದ ಬಾವಿಯ ನೀರುಮಗಿ ಮಗಿದು ಪಾತ್ರೆಯಲಿ ನಾರಿಯರುಹಗಲೆಲ್ಲ ತರುತಿಹರು ಯೋಚನೆಯ ಮಾಡುತಬೇಗದಿಂದಲಿ ತರಿಸೊ ವೃಷ್ಟಿಯನು ಹರಿಯೆ ||೨|| ಬಂದು ಪೋದವು ಜ್ಯೇಷ್ಠ ಆಷಾಢ ಶ್ರಾವಣಬಂದಿದೆ ಭಾದ್ರಪದ ಮಾಸವೀಗಇಂದು ಪುರಂದರಗೆ ಹೇಳಿ ವೃಷ್ಟಿಯ ತರಿಸೊಸಂದೇಹವಿನ್ಯಾಕೆ ಹೆಳವನಕಟ್ಟೆ ರಂಗ…
-
Lakshmi Narasimha Stotram
Composer: Shri Satyadharma Tirtharu ಸತ್ಯಜ್ಞಾನಸುಖ ಸ್ವರೂಪಮಮಲಂಕ್ಷೀರಾಬ್ಧಿ ಮಧ್ಯಸ್ಥಲಂಯೋಗಾರೂಢಮತಿ ಪ್ರಸನ್ನವದನಂಭೂಷಾಸಹಸ್ರೋಜ್ವಲಮ್ |ತ್ರ್ಯಕ್ಷಂ ಚಕ್ರಪಿನಾಕಸಾಭಯವರಾನ್ಬಿಭ್ರಾಣಮರ್ಕಚ್ಛವಿಂಛತ್ರೀಭೂತ ಫಣೀಂದ್ರಮಿಂದುಧವಲಂಲಕ್ಷ್ಮೀನೃಸಿಂಹಂ ಭಜೇ || || ಶ್ರೀ ಸತ್ಯಧರ್ಮ ತೀರ್ಥ ವಿರಚಿತಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರಮ್ || || ಶ್ರೀ ಕೃಷ್ಣಾರ್ಪಣಮಸ್ತು || || shrI lakShmI nRusiMha stOtram || satyaj~jAnasukha svarUpamamalaMkSheerAbdhi madhyasthalaMyOgArUDhamati prasannavadanaMbhUShAsahasrOjvalam |tryakShaM chakrapinAkasAbhayavarAnbibhrANamarkacChaviMChatrIbhUta phaNIMdramiMdudhavalaMlakShmInRusiMhaM bhajE || || shrI satyadharma tIrtha virachitashrI lakShmI nRusiMha stOtram || || shrI kRuShNArpaNamastu ||
-
Dwadasha Stotram – Anandamukunda
Composer: Shri Madhwacharya Lyrics acc to Shri Bannanje Govindacharya’s paata ಆನಂದಮುಕುಂದ ಅರವಿಂದನಯನ |ಆನಂದತೀರ್ಥ ಪರಾನಂದವರದ |೧| ಸುಂದರೀಮಂದಿರ ಗೋವಿಂದ ವಂದೇ |ಆನಂದತೀರ್ಥ ಪರಾನಂದವರದ |೨| ಚಂದ್ರಕಮಂದಿರ ನಂದಕ ವಂದೇ |ಆನಂದತೀರ್ಥ ಪರಾನಂದವರದ |೩| ಚಂದ್ರಸುರೇಂದ್ರ ಸುವಂದಿತ ವಂದೇ |ಆನಂದತೀರ್ಥ ಪರಾನಂದವರದ |೪| ವೃಂದಾರಕವೃಂದ ಸುವಂದಿತ ವಂದೇ |ಆನಂದತೀರ್ಥ ಪರಾನಂದವರದ |೫| ಮಂದಿರಸ್ಯಂದನ ಸ್ಯಂದಕ ವಂದೇ |ಆನಂದತೀರ್ಥ ಪರಾನಂದವರದ |೬| ಇಂದಿರಾನಂದಕ ಸುಂದರ ವಂದೇ |ಆನಂದತೀರ್ಥ ಪರಾನಂದವರದ |೭| ಮಂದಾರಸ್ಯಂದಿತ ಮಂದಿರ ವಂದೇ |ಆನಂದತೀರ್ಥ…