Haridasa seva

  • Shri Krishna Bala leele – Dirgha kriti

    Composer : Shri Vadirjaru [Page is still under construction] ಶ್ರೀ ಕೃಷ್ಣಬಾಲಲೀಲೆಪೂರ್ವಾರ್ಧ ಕಮಲನಾಭನ ಪಾದಕಮಲಗಳಿಗೆ ನಮೋ ಎಂಬೆಅಮಲಮತಿಯ ಕೊಡುವುದೆಂದು ಕಮಲೆಗೆರಗುವೆ |೧| ವಾಯು ಹನುಮ ಭೀಮ ಶ್ರೀಮದಾನಂದತೀರ್ಥರಪಾದಪದ್ಮಗಳಿಗೆರಗುವೆ ಪರಮ ಹರುಷದಿಂದಲೀ |೨| ಸಕಲ ವಿದ್ವತ್ ಪ್ರೌಢರಾದ ಸುಖತೀರ್ಥರ ಮತವಪ್ರಕಟಿಸಿದ ವ್ಯಾಸಮುನಿಯ ಚರಣಕೆರಗುವೆ |೩| ನ್ಯಾಯ ಸುಧೆಯ ವ್ಯಾಖ್ಯಾನ ಮಾಡಿ ಮಾಯವಾದಿಗಳ ಗೆಲಿದರಾಯ ರಾಮಚಂದ್ರರ ಚರಣಕೆರಗುವೆ |೪| ಪ್ರಾಣನಾಥ ವಿರಿಂಚರಿಗೆ ರಾಣಿವಾಸವಾಗಿರಲು ವೇದವರ್ತಮಾನಿಗಳಿಗೆ ವಂದಿಪೆ ನಾನು |೫| ಮುಕ್ಕಣ್ಣ ಹರನು ಜಗಕ್ಕೆ ಗುರು ಎಂದೆನಿಸಿಶಕ್ರ ಸುರಾಭೀಷ್ಟರಿಗೆ…

    ,
  • Vishnu murtiye paahi

    Composer : Shri Vishwendra Tirtharu [Sode Matha] ವಿಷ್ಣು ಮೂರ್ತಿಯೇ ಪಾಹಿ ಭುಕ್ತಿ ಪುರೇಶಜಿಷ್ಣು ನಂದನ ಸೂತ ವೃಷ್ಣಿಕುಲೇಶ ||ಪ|| ಮೃಷ್ಟಾನ್ನ ಭೋಜನವಿತ್ತ ಸಜ್ಜನರಿಗೆಕಷ್ಟವ ಪರಿಹರಿಸಿಷ್ಟವ ಕೊಡುವಿಶ್ರೇಷ್ಠ ನಾನೆಂಬುವ ಹೆಮ್ಮೆಯುಳ್ಳವರಿಗೆಇಷ್ಟವ ಕೊಡದೇನೆ ದೂರ ಕೂಡಿಸುವಿ ||೧|| ಆರ್ತನಾಗುತ ನಿನ್ನ ಪಾದವ ಸೇರಿದಭಕ್ತರಭೀಷ್ಟವ ಪೂರ್ತಿಗೊಳಿಸುವಿಶಕ್ತ ಅಶಕ್ತನು ಎಂಬ ಭೇದಗಳಿಲ್ಲಭಕ್ತನೆಂದರೆ ಸಾಕು ಪಾಲಿಸುತಿರುವಿ ||೨|| ಬಾಲಕನಾದರೂ ಕೊಟ್ಟ ನೈವೇದ್ಯವಆಲಸ್ಯವಿಲ್ಲದೆ ಸ್ವೀಕರಿಸಿರುವಿಬಾಲಕ ಪಿತ ಬಂದು ಪಾತ್ರವ ಕೇಳಲುಜಲದೊಳಗುಂಟೆಂದು ಸ್ವಪ್ನದಿ ನುಡಿದಿ ||೩|| ಬೇಸಿದ ಮಾವಿನ ಫಲದೊಳು ಪ್ರೇಮವೋಬಾಲನ ನುಡಿಯೊಳಗಾಯ್ತೇನೋ ಪ್ರೇಮದಾಸರೊಳು…

    , ,
  • Vageesha Teerthara

    Composer : Shri Lakumeesha ankita Shri Vageesha Teertharu :Vrundavana – Anegondi/NavavrudavanaAradhane: Chaitra Krishna Tritiya वासुदेवपदद्वन्द्ववारिजासक्तमानसम् ।पदव्याख्यानकुशलं वागीशयतिमाश्रये ॥ ವಾಗೀಶತೀರ್ಥರ ನೀ ಭಜಿಸೋಸಂತತ ಸುಖಿಸೋ || ಪ || ಭೋಗಾದಿ ಬಿಡಿಸಿ ಭಾಗ್ವತರ್ಕೂಡಿಸಿ |ಯೋಗಾದಿ ತಿಳಿಸುವ ಯೋಗಿವರೇಣ್ಯ || ಅ.ಪ || ಶ್ರೀ ಗುರು ಕವೀಂದ್ರರ ಕರ ದಿವ್ಯ ಸಂಜಾತ |ಜಗದೊಳು ರಾರಾ-ಜಿಸುವ ಯತಿನಾಥ |ಸೊಗಸಾದ ಮಧ್ವರ ನಿಗಮವತಾವ್-ಹೋದಿ |ಹಗರಣ ದುರ್ಮತ ವಾದದಿ ಗೆದ್ದಂಥ ||೧|| ವ್ಯಾಸರ ರಚಿತ ಶ್ರೀ ಬ್ರಹ್ಮಸೂತ್ರವಾ…

error: Content is protected !!