-
Enidu Bayala Pasha
Composer : Shri Helavanakatte giriyamma ಏನಿದು ಬಯಲ ಪಾಶ ನೋಡಿದರಿಲ್ಲಏನು ಹುರುಡು ಗಾಣೆನೊ |ನಾನಾಜನ್ಮದಿ ಬಂದು ಹೊಂದಲಾರೆನು ನಿನ್ನಧ್ಯಾನವ ಕೊಡೊ ಅಭಿಮಾನದೊಡೆಯ ರಂಗ [ಪ] ನೀರ ಬೊಬ್ಬುಳಿಯಂದದಿ ದೇಹವ ನೆಚ್ಚಿದೂರ ಹೊತ್ತೆನು ಹರಿಯೆಯಾರು ಎನಗೆ ಸರಿಯಿಲ್ಲೆಂಬಹಂ-ಕಾರ ಪ್ರಪಂಚದ ಬಂಧನದೊಳು ಸಿಲುಕಿ ನೊಂದೆನೊ,ಹರಿ ನಿಮ್ಮ ನಾಮವ ನೆನೆಯದೆ ಎಂದೆಂದಿಗೆನಗಿತ್ತುಸದ್ಗತಿ ತೋರೊ [೧] ಬಡವರಾಧಾರಿ ಕೇಳೊ ಸಂಸಾರದಮಡುವಿನೊಳಗೆ ಧುಮುಕಿ,ಕಡೆ ಹಾಯಿಸೊ ಕೈಪಿಡಿದು ಕೃಪೆಯೊಳೆನ್ನದಡವ ಸೇರಿಸೊ ಜಗದೊಡೆಯ ಶ್ರಿರಂಗಯ್ಯ [೨] ಸುತ್ತೆಲ್ಲ ಬಂಧು ಬಳಗ ನವಮಾಸದಿಹೊತ್ತು ಪಡೆದ ಜನನಿ,ಪುತ್ರ ಸಹೋದರರ…
-
Shri Krishna Bala leele – Dirgha kriti
Composer : Shri Vadirjaru [Page is still under construction] ಶ್ರೀ ಕೃಷ್ಣಬಾಲಲೀಲೆಪೂರ್ವಾರ್ಧ ಕಮಲನಾಭನ ಪಾದಕಮಲಗಳಿಗೆ ನಮೋ ಎಂಬೆಅಮಲಮತಿಯ ಕೊಡುವುದೆಂದು ಕಮಲೆಗೆರಗುವೆ |೧| ವಾಯು ಹನುಮ ಭೀಮ ಶ್ರೀಮದಾನಂದತೀರ್ಥರಪಾದಪದ್ಮಗಳಿಗೆರಗುವೆ ಪರಮ ಹರುಷದಿಂದಲೀ |೨| ಸಕಲ ವಿದ್ವತ್ ಪ್ರೌಢರಾದ ಸುಖತೀರ್ಥರ ಮತವಪ್ರಕಟಿಸಿದ ವ್ಯಾಸಮುನಿಯ ಚರಣಕೆರಗುವೆ |೩| ನ್ಯಾಯ ಸುಧೆಯ ವ್ಯಾಖ್ಯಾನ ಮಾಡಿ ಮಾಯವಾದಿಗಳ ಗೆಲಿದರಾಯ ರಾಮಚಂದ್ರರ ಚರಣಕೆರಗುವೆ |೪| ಪ್ರಾಣನಾಥ ವಿರಿಂಚರಿಗೆ ರಾಣಿವಾಸವಾಗಿರಲು ವೇದವರ್ತಮಾನಿಗಳಿಗೆ ವಂದಿಪೆ ನಾನು |೫| ಮುಕ್ಕಣ್ಣ ಹರನು ಜಗಕ್ಕೆ ಗುರು ಎಂದೆನಿಸಿಶಕ್ರ ಸುರಾಭೀಷ್ಟರಿಗೆ…
-
Vishnu murtiye paahi
Composer : Shri Vishwendra Tirtharu [Sode Matha] ವಿಷ್ಣು ಮೂರ್ತಿಯೇ ಪಾಹಿ ಭುಕ್ತಿ ಪುರೇಶಜಿಷ್ಣು ನಂದನ ಸೂತ ವೃಷ್ಣಿಕುಲೇಶ ||ಪ|| ಮೃಷ್ಟಾನ್ನ ಭೋಜನವಿತ್ತ ಸಜ್ಜನರಿಗೆಕಷ್ಟವ ಪರಿಹರಿಸಿಷ್ಟವ ಕೊಡುವಿಶ್ರೇಷ್ಠ ನಾನೆಂಬುವ ಹೆಮ್ಮೆಯುಳ್ಳವರಿಗೆಇಷ್ಟವ ಕೊಡದೇನೆ ದೂರ ಕೂಡಿಸುವಿ ||೧|| ಆರ್ತನಾಗುತ ನಿನ್ನ ಪಾದವ ಸೇರಿದಭಕ್ತರಭೀಷ್ಟವ ಪೂರ್ತಿಗೊಳಿಸುವಿಶಕ್ತ ಅಶಕ್ತನು ಎಂಬ ಭೇದಗಳಿಲ್ಲಭಕ್ತನೆಂದರೆ ಸಾಕು ಪಾಲಿಸುತಿರುವಿ ||೨|| ಬಾಲಕನಾದರೂ ಕೊಟ್ಟ ನೈವೇದ್ಯವಆಲಸ್ಯವಿಲ್ಲದೆ ಸ್ವೀಕರಿಸಿರುವಿಬಾಲಕ ಪಿತ ಬಂದು ಪಾತ್ರವ ಕೇಳಲುಜಲದೊಳಗುಂಟೆಂದು ಸ್ವಪ್ನದಿ ನುಡಿದಿ ||೩|| ಬೇಸಿದ ಮಾವಿನ ಫಲದೊಳು ಪ್ರೇಮವೋಬಾಲನ ನುಡಿಯೊಳಗಾಯ್ತೇನೋ ಪ್ರೇಮದಾಸರೊಳು…