-
Naan yaake chintisali
Composer : Shri Vyasatatvajnaru ನಾನ್ಯಾಕೆ ಚಿಂತಿಸಲಿ ನಾನ್ಯಾಕೆ ಧೇನಿಸಲಿತಾನಾಗಿ ಶ್ರೀ ರಾಘವೇಂದ್ರಯತಿ ಒಲಿದ [ಪ] ಪೋರತನದವನು ಎರಡು ತೆರೆಗಳಲಿದೂರಾಗಿ ಮೊರೆಯು ಅಲ್ಲವೆಂದುಕಾರುಣ್ಯದಿಂದ ತಮ್ಮಯ ಗುರುತುಗಳ ತೋರಿಧೀರ ತಾ ಕರವನ್ನು ಪಿಡಿದ ಬಳಿಕಾ | ೧ | ಪೂರ್ಣಜಲ ಹರಿವ ವಾಹಿನಿ ಕಂಡು ಬೆದರುವಗೆಕರುಣಧಾರನು ತಾನೆ ಬಂದು ನಿಂದುತೂರ್ಣದಲಿ ಕರಪಿಡಿದು ಹರಿಗೋಲ ಒಳಗಿಟ್ಟುಘೂರ್ಣಿಸಲು ಅವಗೆ ಚಿಂತೆಯುಂಟೆ | ೨ | ಏಸು ಜನ್ಮಗಳಲ್ಲಿ ಅರ್ಚಿಸಿದೆನೋ ನಾ ನಿನ್ನವಾಸುದೇವವಿಠ್ಠಲ ಪಾದಪದುಮಲೇಸಾಗಿ ಈ ಸುಕೃತದಿಂದೆನ್ನ ಹರಿದಾಸಈ ಸುಗುಣ ಗುರುರಾಯ ಎನಗೆ…
-
Guruve varahaja
Composer : Shri Gurugovinda dasaru ಗುರುವೇ ವರಹಜ ತಟ ವಾಸಾಪುರಿ ಮಂತ್ರಾಧೀಶ |ಪ|ಅರುಮೊರೆ ಇಡುವೆನೋ ವರಪದ ಪದುಮಕೆಕರುಣದಲೆನ್ನ ಮನ ಹರಿಯಲ್ಲಿ ಇರಿಸೋ ||ಅ.ಪ|| ಬಾಗಿ ಭಜಿಪೇ ಗುರುವೇಎನ್ನಯ ರೋಗ ಹರಿಸು ಪ್ರಭುವೇರಾಘವೇಂದ್ರ ದುರಿತೌಘ ವಿದೂರನೇಭೋಗಿಶಯನ ಪದ ರಾಗದಿ ಭಜಿಸುವ ||೧|| ಭೂತ ಪ್ರೇತ ಬಾಧೆಬಿಡಿಸುವ ಖ್ಯಾತಿ ನಿಮ್ಮದು ತಿಳಿದೆದೂತರೆನಿಪ ಜನ ಆತು ನಿಮ್ಮಪದಪ್ರೀತಿ ಸೇವೆಯಲಿ ಕಾತುರರಿಹರೋ ||೨|| ಮೌನಿ ವರ್ಯ ನಿನ್ನಬೇಡುವೆ ಜ್ಞಾನ ಭಕುತಿಯನ್ನದಾನ ಮಾಡಿ ಅಜ್ಞಾನವ ಓಡಿಸೋಹೀನ ಯೋನಿ ಬರಲೇನು ಅಂಜೆನೋ ||೩|| ಪರಿಮಳಾರ್ಯರೆಂದುನಿಮ್ಮಯ…
-
Veeneya nudisida
Composer : Shri Kamalapati Vittala ವೀಣೆಯ ನುಡಿಸಿದ ಪದವನೆ ಪಾಡಿದ |ಬಲು ಚೆಲುವಾಗಿಹ ಅವರ್ ಯಾರೆ [ಪ] ವೇಣುಗೋಪಾಲನ ಮನದಲಿ ಕುಣಿಸಿದ |ಶ್ರೀಸುಧೀಂದ್ರ ಕರ ಜಾತರು ಇವರೆ [ಅ.ಪ] ಮರುಗಿದ ತಾಯಿಗೆ ವಿಷ ಕುಡಿದಂಜದೆ |ರತಿ ಪತಿ ಪಿತನಿವ ನಿಂತವರ್ ಯಾರೆ ||ನರಹರಿಯನೆ ನೋಡಿ ಆನಂದದಲಿ ಇದ್ದ |ಪ್ರಹ್ಲಾದರಾಜರು ಇವರೆ ಇವರೇ || ೧ || ಜಿಪುಣ ವಿರಾಗಿಯಾಗಿ ಬಂದವನೇ |ವಿಠಲನೆಂದ್ ಹೇಳಿದ ಅವರ್ ಯಾರೆ ||ಜಪ ತಪದಿಂದ ಕೃಷ್ಣನ ಪೂಜಿಸಿದ |ವ್ಯಾಸರಾಯರು ಇವರೆ ಇವರೇ…