-
Shri RamachandrAnghri – mangala
Composer : Shri Pranesha dasaru ಶ್ರೀರಾಮ ಚಂದ್ರಾಂಘ್ರಿ ಸರಸೀರುಹ ಭೃಂಘನಿಗೆ |ಧೀರಸುಧೀಂದ್ರ ಕರಸಂಭೂತಗೆ ||ವಾರಾಹಿ ತೀರ ಮಂತ್ರಾಲಯನಿಕೇತನಿಗೆಶ್ರೀರಾಘವೇಂದ್ರ ರಾಯರ ಚರಣಕೆ |೧ |( ಜಯಮಂಗಳಂ ನಿತ್ಯ ಶುಭಮಂಗಳಂ ) ಪರಮ ತದ್ಧ್ವಾಂತ ಭಾಸ್ಕರಗೆ ಸ್ವರ್ಣಾಭಗೆ !ಶರಣರಭಿಲಾಷೆ ಪೂರೈಸುವರಿಗೆ ||ದರುಶನಾದಿ ತ್ರಿಭಾಷದರ್ಧ ಬಲ್ಲವರಿಗೆ ಮರುತಮತ ಕಡಲಿಗುಡುಪತಿಯೆನಿಪಗೆ | ೨ |( ಜಯಮಂಗಳಂ ನಿತ್ಯ ಶುಭಮಂಗಳಂ ) ಪ್ರಾಣೇಶವಿಠ್ಠಲನವರೊಳು ಪ್ರೀತಿಯುಳ್ಳವಗೆ |ಕ್ಷೋಣಿಯೊಳು ಸರಿಯಿಲ್ಲದ ಮಹಿಮನಿಗೆ |ಧ್ಯಾನಕ್ಕೆ ಬಂದೊದಗುತಿಪ್ಪ ಗುರುರಾಯರಿಗೆ |ಮೀನಾಂಕ ಜಿತಗೆ ದೇಶಿಕವರ್ಯಗೆ |೩ |( ಜಯಮಂಗಳಂ ನಿತ್ಯ…
-
Surapanalayadante mantralaya
Composer : Shri Jagannatha dasaru ಸುರಪನಾಲಯದಂತೆ ಮಂತ್ರಾಲಯಕರೆಸುವುದು ಕಂಗೊಳಿಸುವುದು ನೋಳ್ಪ ಜನಕೆ [ಪ] ಕಾಮಧೇನುವಿನಂತೆ ಇಪ್ಪ ಗುರುವರ ಸಾರ್ವಭೌಮ ಸುಧೀಂದ್ರಸುತ ಶ್ರೀ ರಾಘವೇಂದ್ರಆಮಯಾಧಿ ಖಳತಮಿಶ್ರ ಓಡಿಸುವ ಚಿಂತಾಮಣಿ ಪ್ರಕಾಶದಂತಿಪ್ಪ ವೃಂದಾವನದಿ (೧) ಸುರತರುವಿನಂತಿಪ್ಪ ಕೀರ್ತಿ ಸಚ್ಚಾಯಆಶ್ರಿತರ ಮನೋರಥ ಪೂರೈಸುವಾಧರಣಿಸುರಾಖ್ಯ ಷಟ್ಪದಗಳಿಗೆ ತತ್ಸುಧಾಪರಿಮಳದಿ ತೃಪ್ತಿಬಡಿಸುವ ಮರುತನಂತೆ (೨) ವಾರಾಹಿ ಎಂಬ ನಂದನ ವನದಿ ಜನರುವಿಹಾರ ಮಾಳ್ಪರು ಸ್ನಾನಪಾನದಿಂದಾಘುರು ರಾಘವೇಂದ್ರರಲ್ಲಿಪ್ಪ ಕಾರಣ ಪರಮಕಾರುಣ್ಯ ನಿಧಿ ಜಗನ್ನಾಥ ವಿಠಲನಿಹನು (೩) surapanAlayadaMte maMtrAlayakaresuvudu kaMgoLisuvudu nOLpa janake [pa] kAmadhEnuvinaMte…
-
Namada ghanate
Composer : Shri Gurugopala vittala ನಾಮದಾ ಘನತೆ ನಿಮಗೆ ಸಲ್ಲೋದೇ |ಶ್ರೀಮಂತ ರಾಘವೇಂದ್ರಸ್ವಾಮಿ ಎಂತೆಂಬ [ಪ] ಅಳವಬೋಧರ ಭಾಷ್ಯಾ೦ಬುಧಿಗೆ ಟೀಕೆಗಳೆಂಬ |ಲಲಿತ ಸೇತುವೆಗಟ್ಟಿ ಹರಿದಾಸರ |ಸುಲಭದಿಂದೈದಿಸಿ ದಶಕರಣಗಳ ಜೈಸಿ |ಒಲಿಸಿ ಸವಿದೆ ವಿಷ್ಣು ಜ್ಞಾನ ಪ್ರಕೃತಿಯನು [೧ ] ಹಲವು ದುರ್ಮತ ವಾದಿಗಳೆನೆಂಬಾದ್ರಿಗಳ |ಕುಲಿಶದಿಂದ ವರಪಕ್ಷ ಭೇದಿಸಿ |ಅಳವಬೋಧರ ಮತ ಅಮರಾವತಿಯಲಿ | ನಿ |ಶ್ಚಲ ಸಾಮ್ರಾಜ್ಯವನಾಳ್ದೆ – ಕವಿಗಳ ಪೊರೆದೆ [೨ ] ಭಾಸುರ ಸಚ್ಚಾಸ್ತ್ರ ವದನದಿ ಒಪ್ಪುತ |ಪೂಶರ ಜಯ ಶಕ್ತಿಯನೆ ಧರಿಸಿದೆ…