-
Ane barutidako
Composer : Shri Vadirajaru on Shri Vyasarajaru ಆನೆ ಬರುತಿದಕೋ ವ್ಯಾಸರಾಜರೆಂಬೊ ಆನೆ ಬರುತಿದಕೋ | ಹದಮೀರಿ ಮದವೇರಿ ಮದನಾರಿ ತಾನೆಂಬಅಧಮರ ಎದೆಮೆಟ್ಟಿ ವದೆದು ಮತಿಸುತಲಿ | ಅ.ಪ | ಮರುತಮತ ನಿರಂತರ ಚರಣದ ಧೂಳಿಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ | ೧ | ಜಗತ್ ಕರ್ತ ನಾನೆಂದು ಬೊಗಳಿಕೊಂಬುವ ಮಾ-ಯಿಗಳ ಮುಖದ ಮೇಲೆ ಮುಗಿ ಮುಗಿ ಮುಗಿ ಉಗುಳುತ್ತ | ೨ | ಇದ್ದ ಜಗವಿಲ್ಲೆಂಬ ಶುದ್ಧ ಮೂರ್ಖತೆಯುಳ್ಳಅದ್ವೈತಿಗಳ ಮನ ಮಡುವನ್ನು ಕಲಕುತ್ತ…
-
Jaya muneendrana
Composer : Shri Vyasarajaru ವರ್ಣಿಸಲಳವೆ ಸುಗುಣಸಾಂದ್ರನ || ಪ ||ಕರ್ಣಜನಕ ಕೋಟಿ ತೇಜ ಶ್ರೀಶ ಭಜಕಜಯ ಮುನೀಂದ್ರನ || ಅ.ಪ || ಮಧ್ವಶಾಸ್ತ್ರ ದುಗ್ಧ ನಿಧಿಯೊಳ್ಬುದ್ಧಿಯೆಂಬ ಮಂದರಗಿರಿಯಶುದ್ಧ ನೇತ್ರ ಸೂತ್ರದಿಂದಬದ್ಧ ಮಾಡಿ ಪಿಡಿದು ಕಡಿದು,ಶುದ್ಧ ಯುಕುತಿ ಸುಧೆಯ ತೆಗೆದನ,ಶಿಷ್ಯ ಜನಕೆ ಶ್ರದ್ಧೆಯಿಂದ ಲದನು ಎರೆದನ,ಮೋದದಿಂದ ಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ [೧] ಮಾನನೀಯ ಶೀಲರಾದ ಮಾನವರಕರೆದು ಹರಿಯ ಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಕೊಡುವ,ಜ್ಞಾನಮತವ ಜನಕೆ ಸಾರ್ದನ,ಶಿಷ್ಯಜನಕೆ ಸಾನುರಾಗದಿ ತತ್ವ ಪೇಳ್ದನದೋಶ ದೂರ ದಾನವರಿಯ ಕಥೆಯ ಪೇಳ್ದನ…
-
Endu karunadinda noduvi
Composer : Shri Krishna vittala ಎಂದು ಕರುಣದಿಂದ ನೋಡುವಿ, ಧೀರೇಂದ್ರ ಗುರುವೆ |ಎಂದು ನಮಗಾನಂದ ನೀಡುವಿ || ಪ || ಎಂದು ಕರುಣದಿಂದ ನೋಡುವಿ ನೊಂದು ಪಾಪದಿಂದಬಳಲಿ ಬಂದು ನಿನ್ನ ಕಂದ ನೆಂ ತೆಂದುಪಾದ ಪೊಂದಿದವನ || ಅ. ಪ. || ದೂರದಿಂದ ದಣಿದು ಬಂದೆನೊ, ಯತಿರಾಯಚಾರು ಬೃಂದಾವನ ಕಂಡೆನೊ |ಭಾರಿ ಭಾರಿ ನೆರೆದುಪರಿವಾರವನ್ನು ನೋಡಿ ಮನಸುಸೇರಿಸಿದೆನೊ ತೋಷದಿಂದನಿಮ್ಮ ಧೀರ ಚರಣದಲ್ಲಿ ||೧|| ಅಷ್ಟಗಂಧ ತುಲಸಿ ಮಾಲೆಯ, ಶಾಂತಿನೆಲೆಯಇಟ್ಟ ಅಕ್ಷತಾ ರಕ್ಷಣಾ ಸಿರಿಯಶಿಷ್ಟ ಶಾಟಿ, ದಂಡಧಾರಿ,ಧೀರಸಿಂಹನಾದ…