Haridasa seva

  • Chalisuva jaladali – Dashavatara mangala

    Composer : Shri Purandara dasaru ಚಲಿಸುವ ಜಲದಲಿ ಮತ್ಸ್ಯನಿಗೆಗಿರಿಯ ಬೆನ್ನಲಿ ಪೊತ್ತ ಕೂರ್ಮನಿಗೆಧರೆಯನುದ್ಧರಿಸಿದ ವರಾಹವತಾರಗೆತರಳನ ಕಾಯ್ದ ಶ್ರೀ ನರಸಿಂಹಗೆಮಂಗಲಂ ಜಯ ಮಂಗಲಂ |೧| ಭೂಮಿಯ ದಾನವ ಬೇಡಿದಗೆಆ ಮಹಾಕ್ಷತ್ರಿಯರ ಗೆಲಿದವಗೆರಾಮಚಂದ್ರನೆಂಬ ದಶರಥಸುತನಿಗೆಭಾಮೆಯರಸ ಗೋಪಾಲಕೃಷ್ಣಗೆಮಂಗಲಂ ಜಯ ಮಂಗಲಂ |೨| ಬತ್ತಲೆ ನಿಂತಿಹ ಬೌದ್ಧನಿಗೆಉತ್ತಮ ಹಯವೇರಿದ ಕಲ್ಕಿಗೆಹತ್ತವತಾರದಿ ಭಕ್ತರ ಸಲಹುವಕರ್ತೃ ಶ್ರೀ ಪುರಂದರ ವಿಠಲನಿಗೆಮಂಗಲಂ ಜಯ ಮಂಗಲಂ |೩| calisuva jaladali matsyanigegiriya bennali potta kUrmanigedhareyanuddharisida varAhavatAragetaraLana kAyda SrI narasiMhagemaMgalaM jaya maMgalaM |1| BUmiya…

    , , ,
  • Dashavatara Suladi – Harapanahalli Bheemavva

    ಹರಪನಹಳ್ಳಿ ಭೀಮವ್ವನವರ ರಚನೆ ದಶಾವತಾರ ಸುಳಾದಿರಾಗ: ಆನಂದಭೈರವಿಧ್ರುವತಾಳವಾರಿಧಿಯೊಳಗೆ ಓಡ್ಯಾಡಿ ನಾರುವುದೇನೊ ಮಂ –ದರವ ಹೊತ್ತು ನೀ ಧರನಾ ಹೊರುವುದೇನುಊರು (ಉರು) ಬಗೆದು ಕರುಳ್ಹಾರ ಹಾಕುವುದೇನುದೂರ ಬೆಳೆದು ಸುಳ್ಳ ಪೋರನೆನಿಪದೇನುದೂರಾಗಿ ಜನನಿ ಕೊಂದ ಸ್ವಾರಸ್ಯಗಳೇನುನಾರುಟ್ಯಾರಣ್ಯದಿ ನಾರಿ ಬಿಡುವುದೇನು ಅ –ಪಾರ ಹೆಂಡಿರ ಸಂಸಾರ ಘೋರವಿದೇನುಜಾರಾಗಿ ಜನಕೆ ಶರೀರ ತೋರುವುದೇನುಕ್ರೂರ ಕಲಿಗಳ ನೀ ಸಂಹಾರ ಮಾಡುವುದೇನುಧೀರ ನಮ್ಮೆದುರು ನಿಲ್ಲಬಾರದೇನುಮಾರಜನಕ ಭೀಮೇಶಕೃಷ್ಣನೆಮರೆಯಾಗಿದ್ದರೇನೊ ಮರೆಯದಂತಿರೊ ॥ 1 ॥ ಮಠ್ಯತಾಳ ನೀರಶಯನನೆ ನಿಂತು ಕೇಳೆನಮಾತು ನೀ ದಶ ಅವ –ತಾರ ಆಗಲೀ ಪರಿಯಿಂದದಾರಿಂದ…

    , ,
  • Kugelo Manuja

    Composer : Shri Vijayadasaru ಕೂಗೆಲೋ ಮನುಜ ಕೂಗೆಲೋ || ಪ ||ಸಾಗರಶಯನನೆ ಜಗಕೆ ದೈವವೆಂದು || ಅ ಪ || ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣಸಚ್ಚಿದಾನಂದೈಕ ಸರ್ವೋತ್ತಮಸಚ್ಚರಿತ ರಂಗ ನಾರಾಯಣ ವೇದಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು ||೧|| ನರಹರಿ ಮುಕುಂದ ನಾರಾಯಣ ದೇವಪರಮ ಪುರುಷ ಹರಿ ಹಯವದನಸಿರಿಧರ ವಾಮನ ದಾಮೋದರ ಗಿರಿಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು || ೨ || ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ –ವರದ ಅಪಾರ ಸದ್ಗುಣನಿಲಯಮುರಮರ್ದನ ಮಂಜುಭಾಷಣ ಕೇಶವನಿರ್ಮಲ ದೇವ ಭೂವರಾಹ ಮೂರುತಿಯೆಂದು…

    , , ,

error: Content is protected !!