-
Yatakayya tirtha kshetragalu
Composer : Shri Vadirajaru ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ||ಪ|| ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನ ಅಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು ||೧|| ಪರಿಮಳಿಸುವ ಮಾಲೆಯ ನೆವದಿಹರಿಯುದರದಲ್ಲಿ ಸಿರಿಯೊಲಿಹಳುತರುಣಿ ತುಲಸಿ ತಪ್ಪದೆಯವನಚರಣವ ರಮೆ ಭಜಿಸೆ ಭಜಿಪಳು ||೨|| ಪೂಜಿಸುವರ ಶಿರದಿ ನಿರ್ಮಾಲ್ಯಗಳವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳುಈ ಜಗದೊಳು ತಾವಿಬ್ಬರಿದ್ದಲ್ಲಿ ಆಜನಾರ್ದನನಾಕ್ಷಣ ತಹಳು ||೩|| ಒಂದು ಪ್ರದಕ್ಷಿಣವನು ಮಾಡಿದವರಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯಎಂದೆಂದಿವಳ ಸೇವಿಸುವ ನರರಿಗೆಇಂದಿರೆಯರಸ ಕೈವಲ್ಯವೀವ ||೪|| ತುಲಸಿಯ ನೆಟ್ಟವನು ಮತ್ತೆ ತನಗೆಇಳೆಯೊಳು ಪುಟ್ಟುವ ವಾರ್ತೆಯ…
-
Gurubhakti yentemba
Composer : Shri Purandara dasaru ಗುರುಭಕ್ತಿ ಯೆಂತೆಂಬ ಕನಕದೋಲೆಯನಿಟ್ಟುಹರಿಧ್ಯಾನವೆಂಬ ಆಭರಣವನಿಟ್ಟುಪರತತ್ವವೆಂತೆಂಬ ಪಾರಿಜಾತವ ಮುಡಿದುಪರಮಾತ್ಮ ಹರಿಗೇ ಆರತಿಯನೆತ್ತಿರೆಜಯ ಮಂಗಳ ನಿತ್ಯ ಶುಭ ಮಂಗಳ ||೧|| ಆದಿ ಮೂರುತಿಯೆಂಬ ಅಚ್ಚ ಅರಿಶಿಣ ಬಳಿದುವೇದಮುಖವೆಂಬ ಕುಂಕುಮವನಿಟ್ಟುಸಾಧು ಸಜ್ಜನ ಸೇವೆಯೆಂಬ ಸಂಪಿಗೆ ಮುಡಿದುಮೋದದಿಮ್ ಲಕ್ಷ್ಮೀಗೆ ಆರತಿಯನೆತ್ತಿರೆಜಯ ಮಂಗಳ ನಿತ್ಯ ಶುಭ ಮಂಗಳ ||೨|| ತನುವೆಂಬ ತಟ್ಟೆಯಲಿ ಮನಸೊಡಲನು ಇರಿಸಿಘನಶಾಂತಿ ಎಂಬ ಆಜ್ಯವನು ತುಂಬಿಆನಂದವೆಂತೆಂಬ ಬತ್ತಿಯನು ಹಚ್ಚಿಟ್ಟುಚಿನುಮಯ ಹರಿಗೆ ಆರತಿಯನೆತ್ತಿರೆಜಯ ಮಂಗಳ ನಿತ್ಯ ಶುಭ ಮಂಗಳ ||೩|| ಕಾಮಾಂಧವಳಿದಂತ ಕಮಲದ ತಟ್ಟೆಯಲಿನೇಮವೆಂತೆಂಬ ಹರಿದ್ರವನೆ…