-
Madhwa Mathada siddhantada
Composer : Shri Purandara dasaru ಮಧ್ವಮತದ ಸಿದ್ಧಾಂತದ ಪದ್ಧತಿ |ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ || ಪ || ಶ್ರೀಮನ್ | ಹರಿ ಸರ್ವೋತ್ತಮನಹುದೆಂಬೊ ಜ್ಞಾನವ |ತಾರತಮ್ಯದಿಂದ ತಿಳಿಸೊ ಮಾರ್ಗವ ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೧|| ಘೋರ ಯಮನ ಭಯ ದೂರ ಓಡಿಸಿ |ಮುರಾರಿಯ ಚರಣವ ಸೇರೋ ಮಾರ್ಗವ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೨|| ಭಾರತೀಶ ಮುಖ್ಯ ಪ್ರಾಣಂತರ್ಗತ |ನೀರಜಾಕ್ಷ ನಮ್ಮ ಪುರಂದರ ವಿಠಲನ,ಬಿಡಬ್ಯಾಡಿ, ಬಿಡಬ್ಯಾಡಿ,ಬಿಟ್ಟು ಕೆಡಬ್ಯಾಡಿ, ಕೆಡಬ್ಯಾಡಿ ||೩|| madhvamatada siddhAMtada paddhati…
-
Jagannathadasara Stotra Suladi – Shyamasundara dasaru
ಶ್ರೀ ಜಗನ್ನಾಥದಾಸರಾಯರ ಸ್ತೋತ್ರಸುಳಾದಿರಾಗ: ಹಂಸಧ್ವನಿ ಧ್ರುವತಾಳಪೊಂದಿ ಭಜಿಸು ಸತತ ಒಂದೇ ಮನದಿ ಸ್ಥಂಭಮಂದಿರ ಮಾನವಿ ದಾಸಾರ್ಯರಮಂದ ಮಾನವ ಕೇಳೋ ವಂದಿಸಿ ಸೇವಿಪರಬಂಧನ ಪರಿಹರಿಸಿ ಮನದಭೀಷ್ಟತಂದು ಕೊಡುವದಕ್ಕೆ ಮಂದಾರ ಕುಜದಂತೆಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊಛಂದಾಗಿ ಇವರು ದಯದಿ ಕಣ್ದೆರೆದು ನೋಡಿದರೆಬೆಂದು ಪೋಪವು ದೋಷ ವೃಂದವೆಲ್ಲಕಂದನು ಮಾಡಿದ ಕುಂದು ಕ್ಷಮಿಸಿ ತಾಯಿತಂದೆ ಸಲಹುವರಂತೆ ರಕ್ಷಿಸುವರೊಹಿಂದೆ ಸಲ್ಹಾದ ಶಲ್ಯರೆಂದೆನಿಸುತ ಪು – |ರಂದರಗುರು ಸ್ವಾದಿರಾಜರ ಪ್ರೀತಸಿಂಧೂರವರದ ಶ್ಯಾಮಸುಂದರ ನಾಜ್ಞದಿಇಂದುವಿನಂತೆ ಮೂಡಿ ಪುನಃ ಜಗದಿ || ೧ || ಮಟ್ಟತಾಳತ್ವರವಾಟದಿ ಜನಿಸಿ ವರದೇಂದ್ರರನೊಲಿಸಿಮರುತಾಗಮ ಗಳಿಸಿ…
-
Neera Tarangini
Composer : Shri Jagannatha dasaru ರಾಗ: ಕಲ್ಯಾಣಿ, ಆದಿತಾಳ ನೀರ ತರಂಗಿಣಿ ತೀರ ನಾರಸಿಂಹ || ಪ ||ಸಾರಿದೆನೊ ತವಪಾದ ಪಂಕಜ |ತೋರು ಮನದಲಿ ತವಕದಿ || ಅ ಪ || ನಾರದನುತ ಚಿಚ್ಛರೀರಗ ಶ್ರೀ ಭೂ ದು – |ರ್ಗಾರಮಣ ದುರಿತಾರಿ ಬ್ರಹ್ಮ ಸ – |ಮೀರ ಮುಖ್ಯ ವಿಬುಧಾರ್ಚಿತ |ಚಾರು ಚರಣಯುಗ ಕ್ಷೀರಾಬ್ಧಿಶಯನ ಮ – ||ದ್ಭಾರ ನಿನ್ನದು ಮೂರುಲೋಕದ | ಸೂರಿಗಮ್ಯ ಸುಖಾತ್ಮಕ || ೧ || ವೇದವೇದ್ಯ ಸಂಸಾರೋದಧಿ ತಾರಕ…