Srinivasa

  • Bhaktajana Palaka

    Composer : Shri Vijayadasaru ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,ಮುಕ್ತೇಶ ದೀನಬಂಧೋ, ಕೃಷ್ಣಾ |ಯುಕ್ತಿಯಲಿ ನಿನ್ನಂಥ ದೇವರನು ನಾ ಕಾಣೇ,ಸತ್ಯವತೀ ಸುತನೇ ಕಾಯೋ, ಕೃಷ್ಣಾ || ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ,ಭ್ರಷ್ಟನಾಗಿ ಪೋದೇನೋ, ಕೃಷ್ಣಾ |ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ,ಇಷ್ಟಗಳ ಎಮಗೆ ಕೊಡಿಸೋ, ಕೃಷ್ಣಾ [೧] ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ,ಆನಂದದಲಿ ನಿಲ್ಲಿಸೋ, ಕೃಷ್ಣಾ|ದೀನಜನ ಮಂದಾರ ನೀನೆಂದು ನಂಬಿದೆನೋ,ಸಾನುರಾಗದಲಿ ಕಾಯೋ, ಕೃಷ್ಣಾ [೨] ಅಜ ಜನಕ ಗಜ ವರದಾ, ಭುಜಗಶಯನನೇ ನಿನ್ನ,ಭಜಿಪ…

  • Venkatesha Stavaraja – Dirgha kriti

    Composer : Shri Gurujagannatha dasaru ಶ್ರೀ ಗುರು ಜಗನ್ನಾಥ ದಾಸರ|| ಶ್ರೀ ವೇಂಕಟೇಶ ಸ್ತವರಾಜ || ಶ್ರೀರಮಣ ಸರ್ವೇಶ ಸರ್ವದ |ಸಾರಭೋಕ್ತ ಸ್ವತಂತ್ರ ಸರ್ವದ |ಪಾರ ಮಹಿಮೋದಾರ ಸದ್ಗುಣ ಪೂರ್ಣ ಗಂಭೀರ ||ಸಾರಿದವರಘ ದೂರಗೈಸಿ |ಸೂರಿಜನರಿಗೆ ಸೌಖ್ಯ ನೀಡುವ |ಧೀರ ವೇಂಕಟರಮಣ ಕರುಣದಿ ಪೊರೆಯೊ ನೀ ಎನ್ನ || ೧ || ಘನ್ನಮಹಿಮಾ ಪನ್ನಪಾಲಕ |ನಿನ್ನಹೊರತಿನ್ನನ್ಯದೇವರ |ಮನ್ನದಲಿ ನಾ ನೆನೆಸೆನೆಂದಿಗು ಬನ್ನ ಬಡಿಸದಿರು |ಎನ್ನಪಾಲಕ ನೀನೇ ಇರುತಿರೆಇನ್ನು ಭವ ಭಯವೇಕೆ ಎನಗೆ |ಚೆನ್ನ ವೇಂಕಟರಮಣ ಕರುಣದಿ…

  • Enna manada donka

    Composer : Shri Purandara dasaru ಎನ್ನ ಮನದ ಡೊಂಕ ತಿದ್ದಿಸೋ, ಹೇ ಶ್ರೀನಿವಾಸಎನ್ನ ಮನದ ಡೊಂಕ ತಿದ್ದಿಸೋ ||ಪ|| ಎನ್ನ ಮನದ ಡೊಂಕ ತಿದ್ದಿಸಿನಿನ್ನ ಸೇವಕನಾದ ಮೇಲೆಇನ್ನು ಸಂಶಯವೇಕೊ ಕೃಷ್ಣನಿನ್ನ ಚರಣದಲ್ಲಿ ಸೇರಿಸೋ ||ಅ.ಪ|| ಉದಯವಾದರೆ ಊಟದ ಚಿಂತೆಅದರ ಮೇಲೆ ಭೋಗದ ಚಿಂತೆಹದಿನಾಲ್ಕು ಲೋಕವ ನಾಳಬೇಕೆಂಬ ಚಿಂತೆಇದು ಪುಣ್ಯ ಇದು ಪಾಪವೆಂದುಹೃದಯದೊಳಗೆ ಭಯವು ಇಲ್ಲದೆಮದನೋಹನನಾದೆ ನಿನ್ನಪದವ ನಂಬದೆ ದೀನದಯಾಳೋ |1| ನೆರೆಮನೆಯ ಭಾಗ್ಯ ನೋಡಿಸೈರಿಸಲಾರದ ಅಸೂಯನಾದೆಹರಿ ಸ್ಮರಣೆಗೆ ವಿಮುಖನಾದೆನರರ ಸ್ತುತಿಯ ಮಾಡಿದೆಪರರ ಸತಿಗೆ ಪರರ ಅನ್ನಕೆತಿರುಗಿ…

error: Content is protected !!