Krishna

  • Nenevenanudina – Bhagavata dashamaskanda

    Composer : Shri Vadirajaru ನೆನೆವೆನನುದಿನ ನೀಲನೀರದವರ್ಣನ ಗುಣ ರನ್ನನ ||ಪ|| ಮುನಿಜನಪ್ರಿಯ ಮುದ್ದು ಉಡುಪಿರಂಗನ ದಯಾಪಾಂಗನ ||ಅ.ಪ|| ದೇವಕೀ ಜಠರೋದಯಾಂಬುಧಿಚಂದ್ರನ ಗುಣ ಸಾಂದ್ರನಗೋವಜ್ರಕೆ ಘನ ಯಮುನೆ ದಾಟಿಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಾ ಶಟವಿಯಕೊಂದನ ಚಿದಾನಂದನದೇವರಿಪು ದೈತ್ಯೇಂದ್ರ ಶಕಟನಒದ್ದನ ಶ್ರುತಿ ಸಿದ್ಧನ ||೧|| ಗೋಕುಲದ ಗೋಪಿಯರ ವಂಚಕಚೋರನ ಬಹು ಧೀರನಅನೇಕ ನಾರಿಯರ್ವಸನವನು ಕದ್ದೊಯ್ದನ ತುರುಗಾಯ್ದನನಾಕಿಯರಿಗರಿ ಧೇನುಕ ವತ್ಸವಿಘಾತನ ವಿಖ್ಯಾತನಕಾಕುಮತಿ ಕಾಳಿಂಗನ ಫಣತುಳಿದನ ಅವಗೊಲಿದನ ||೨|| ಶೈಲವನು ಅಹಿಶಯನ ಬೆರಳಲಿಆಂತನ ಬಲವಂತನಸೋಳಸಾಸಿರ ಬಾಲೆಯರ ಕರಪಿಡಿದನ ಸುಧೆಗುಡಿದನಬಾಲೆ ಭಾಮೆಯರೊಡನೆ…

  • Banda manmanasake

    Composer : Vyasa Vittala ankita Shri Kalluru Subbannacharya ಬಂದಾ ಮನ್ಮಾನಸಕೆ ಶ್ರೀಹರಿ || ಪ ||ಇಂದಿರೆ ರಮಣ ಮುಕುಂದ ಆನಂದದಿ || ಅ ಪ || ಥಳಿಥಳಿಸುವ ನವರತ್ನ ಕಿರೀಟವು |ಹೊಳೆವ ಮಕರಕುಂಡಲ ಧ್ವಜವು ||ತುಲಸಿಮಾಲೆ ವನಮಾಲೆಯಿಂದೊಪ್ಪುತ |ಬಲು ತೇಜಸ್ಸಿಗೆ ತೇಜೋಮಯನಾದ ಹರಿ || ೧ || ಲಲನೆ ರುಕ್ಮಿಣಿ ಸತ್ಯಭಾಮೆಯರಿಂದೊಡಗೂಡಿ |ನಲಿದಾಡುತ ಎನ್ನ ಹೃದಯದಲಿ ||ಬಲುಬಲು ವಿಗಡ ಅಜ್ಞಾನಾಂಧಕಾರದ |ಕುಲವನೋಡಿಸಿ ಮತ್ಕುಲ ದೈವಮೂರುತಿ || ೨ || ಎಷ್ಟು ಜನುಮದ ಪುಣ್ಯ ಬಂದೊದಗಿತೋ…

  • Bhaktajana Palaka

    Composer : Shri Vijayadasaru ಭಕ್ತಜನ ಪಾಲಕಾ, ಭಕ್ತಿ ಸುಖ ದಾಯಕಾ,ಮುಕ್ತೇಶ ದೀನಬಂಧೋ, ಕೃಷ್ಣಾ |ಯುಕ್ತಿಯಲಿ ನಿನ್ನಂಥ ದೇವರನು ನಾ ಕಾಣೇ,ಸತ್ಯವತೀ ಸುತನೇ ಕಾಯೋ, ಕೃಷ್ಣಾ || ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ,ಭ್ರಷ್ಟನಾಗಿ ಪೋದೇನೋ, ಕೃಷ್ಣಾ |ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ,ಇಷ್ಟಗಳ ಎಮಗೆ ಕೊಡಿಸೋ, ಕೃಷ್ಣಾ [೧] ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ,ಆನಂದದಲಿ ನಿಲ್ಲಿಸೋ, ಕೃಷ್ಣಾ|ದೀನಜನ ಮಂದಾರ ನೀನೆಂದು ನಂಬಿದೆನೋ,ಸಾನುರಾಗದಲಿ ಕಾಯೋ, ಕೃಷ್ಣಾ [೨] ಅಜ ಜನಕ ಗಜ ವರದಾ, ಭುಜಗಶಯನನೇ ನಿನ್ನ,ಭಜಿಪ…

error: Content is protected !!