Krishna

  • Bandaddella barali Govindana

    Composer : Shri Purandara dasaru ಬಂದದ್ದೆಲ್ಲ ಬರಲಿ ಗೋವಿಂದನ ದಯ ಒಂದಿರಲಿ ||ಪ|| ಇಂದಿರೆ ರಮಣನ ಧ್ಯಾನವ ಮಾಡಲುಬಂದ ದುರಿತ ಭಯ ಹಾದು ಬಿಡಲಿ ||ಅ.ಪ|| ಅರಗಿನ ಮನೆಯೊಳಗಂದುಪಾಂಡವರನು ಕೊಲಬೇಕೆಂದುದುರುಳ ಕೌರವ ಬಂದು ಅತಿಹರುಷದಲಿರುತಿರಲಂದು ||ಹರಿಕೃಪೆ ಅವರಲ್ಲಿದ್ದ ಕಾರಣಘೋರ ದುರಿತ ಭಯ ಹಾದುದಲ್ಲವೆ [೧] ಆರು ಒಲಿಯದಿರಲೆನ್ನಮುರಾರಿ ಎನಗೆ ಪ್ರಸನ್ನಓರುವ ದುರಿತವೆಲ್ಲ ನಿವಾರಿಪಕರುಣ ಸಂಪನ್ನ ||ಶ್ರೀರಮಣನ ಸಿರಿ ಚರಣ ಶರಣರಿಗೆಕ್ರೂರ ಯಮನು ಶರಣಾಗತನಲ್ಲವೆ [೨] ಸಿಂಗನ ಪೆಗಲೇರಿದವಗೆ –ಕರಿಭಂಗವೇಕೆ ಮತ್ತವಗೆ |ರಂಗನ ಕೃಪೆಯುಳ್ಳವಗೆ –ಭವ ಭಂಗಳೇತ್ತಕವಗೆ…

  • Endige ninna paada

    Composer : Shri Vyasatatvajnaru Shri Vyasatatvajnaru: 1704 to 1800Ankita – Vasudeva VittalaAradhana day – Shravana Krishna AshtamiVrundavana – Veni SomapuraAshrama Gurugalu – Sri Bhuvanendra TirtharuVidya Shishyaru – Madanooru Vishnu Tirtharuಪ್ರಕಟೀಕೃತಟೀಕೋಕ್ತಿರ್ಮಕಟೀಕೃತಮಾಯಿರಾಟ್ |ಚಕೃತಾವ್ಯಾಸತತ್ವಜ್ಞಮಕರೀಂದ್ರ ಕೃಪಾಮಯಿ ||prakaTIkRutaTIkOktirmakaTIkRutamAyirAT |cakRutAvyAsatatvaj~jamakarIMdra kRupAmayi || ಎಂದಿಗೆ ನಿನ್ನ ಪಾದ ಕಾಂಬೆ ರಂಗಎಂದಿಗೆ ನಿನ್ನ ಪಾದ ಕಾಂಬೆ [ಪ] ಎಂದಿಗೆ ನಿನ್ನ ಪಾದ ಕಾಂಬೆ ಭಕುತಿಯಿಂದಅಂದಿಗೆ ಭವಪಾಶ ತುಂಡೆ ರಂಗ [ಅ.ಪ] ಇಂದಿರದೇವಿ…

  • Madhava Madhusudana

    Composer : Shri Purandara dasaru ಮಾಧವ ಮಧುಸೂದನ ಯಾದವ ಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ [ಪ] ಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ [೧] ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ-…

error: Content is protected !!