Hari

  • Besaya madabeku

    Composer : Shri Vidyaprasanna Tirtharu ಬೇಸಾಯ ಮಾಡಬೇಕು ಬೇಸಾಯ ಮಾಡಬೇಕು ||ಪ||ಹೃದಯವೆಂಬ ಕ್ಷೇತ್ರದಲಿ ಬೇಸಾಯ ಮಾಡಬೇಕು ||ಅ.ಪ|| ಮಧ್ವಾಚಾರ್ಯರವರ ಗ್ರಂಥಗಳೆಂಬ ಸರೋವರ ತುಂಬಿಹುದುಬುದ್ಧಿ ಜಲವ ವರಗುರುಗಳೆಂಬ ತೂಬಿನಲಿ ತರಲಿಬೇಕುಶುದ್ಧ ಧರ್ಮದಾಚರಣೆಗಳೆಂಬ ನೇಗಿಲ ಪಿಡಿಬೇಕುಮುದ್ದೆಯಾದ ನೆಲ ಮೃದುವಾಗುವ ಪರಿ ನೆಲವನುಳಲಿಬೇಕು [೧] ತತ್ವಜಲವು ಹರಿದೋಡದ ಪರಿಯಲಿ ತೆವರಿ ಹಾಕಬೇಕುಸುತ್ತಲು ದುರ್ಜನ ನರಿಗಳ ತಡಿಯಲು ಬೇಲಿ ಹಾಕಬೇಕುಉತ್ತಮ ರೀತಿಯ ಭಕುತಿ ಪೈರುಗಳ ನಾಟಿ ಮಾಡಬೇಕುಮತ್ತೆ ಪೈರುಗಳು ಒಣಗದಂತೆ ಜಲವನು ಹಾಯಿಸುತಿರಬೇಕು [೨] ಬೆಳೆಯುವ ವಿಷಯದ ಅನುಭವದಾಸೆಯ ಕಳೆಯು ಕೀಳಬೇಕುಕೊಳೆವೆಯ…

  • Bhiksham dehime swamin

    Composer : Shri Vidyaprasanna Tirtharu ಭಿಕ್ಷಾಂ ದೇಹಿಮೇ ಸ್ವಾಮಿನ್ಕುಕ್ಷಿಯು ತುಂಬುವ ತೆರದಲಿ ಭಕ್ತಿಯ [ಪ] ಭಿಕ್ಷೆಯ ಬೇಡಲು ಶಿಕ್ಷಿತನಲ್ಲವೊಕುಕ್ಷಿಯು ಬರಿದಾಗಿರುವುದು ಭಕ್ತಿಯ [ಅ.ಪ] ಆರುಮಂದಿ ಶತ್ರುಗಳಿರುವರು ಬಲುಕ್ರೂರರಿವರು ಎನ್ನನು ಬಿಡರೊದೂರ ಕಳುಹಲು ಆಹಾರವು ಸಾಲದುಚೂರು ಮಾಡುವೆನು ಕರುಣದಿ ಶಮ ದಮ [೧] ನಮ್ಮವರಿರುವರು ಹತ್ತುಮಂದಿಗಳುಸುಮ್ಮನಿರರು ಒಂದರಘಳಿಗೆಸಮ್ಮತಿಗೊಡದಿರೆ ಬಳಲಿಸುವರು ಇವರ್ಹಮ್ಮನು ಮುರಿಯುವೆ ವಿಷಯ ವಿರಕ್ತಿಯ [೨] ಕತ್ತಲೆಯಲಿ ಬಂದಿರುವೆನು ಹೊಟ್ಟೆಯುಹತ್ತಿ ಹೋಯಿತೊ ಹಸಿವಿನಲಿಎತ್ತ ಸುತ್ತಿದರೂ ತುತ್ತನು ಕಾಣೆನೊಭಕ್ತ ಪ್ರಸನ್ನ ದಯಾ ಜಲನಿಧೇ ಜ್ಞಾನ [೩] BikShAM dEhimE…

  • Keshava Keshava

    Composer : Shri Vidyaprasanna Tirtharu ಕೇಶವ ಕೇಶವನೆಂದು ನುಡಿಯಲುಈ ಸಂಸಾರದ ಕ್ಲೇಶ ತೊಲಗುವುದು [ಪ] ಮಾಧವ ಮಾಧವನೆಂದು ನುಡಿಯಲುಮಾದರಿಯಲ್ಲಿದ ಮೋದವ ಪೊಂದುವಿ [ಅ.ಪ] ಗೋವಿಂದ ಗೋವಿಂದನೆಂದು ನುಡಿಯಲುಎಂದಿಗೂ ತೋರದ ನಂದವ ಪೊಂದುವಿವಾಮನ ವಾಮನನೆಂದು ಪೊಗಳಲುತಾಮಸವಿಲ್ಲದೆ ಕಾಮಿತ ಪೊಂದುವಿ [೧] ಶ್ರೀಧರ ಶ್ರೀಧರನೆಂದು ನುಡಿಯಲುಈ ಧರೆಯೊಳು ನಿನಗೆ ಖೇದವೆಲ್ಲಿಯದುಅಚ್ಚುತ ಅಚ್ಚುತನೆಂದು ಪೊಗಳಲುಉಚ್ಚ ಕುಲದಿ ನೀ ಮೆಚ್ಚಿಗೆ ಪೊಂದುವೆ [೨] ನರಹರಿ ನರಹರಿಯೆಂದು ನುಡಿಯಲುಪರತರ ಸುಖವನು ನಿರುತವು ಪೊಂದುವಿಶ್ರೀ ಕೃಷ್ಣನೆಂದು ಪೊಗಳಲುಕಷ್ಟವಿಲ್ಲದೆ ನೀ ಇಷ್ಟವ ಪೊಂದುವಿ [೩] ರಾಘವ…

error: Content is protected !!