-
Paada kandu pavanadeno
Composer : Shri Rama dasaru [Bade Saheb] ಪಾದ ಕಂಡು ಪಾವನಾದೆನೋಶ್ರೀ ಗಿರಿಯ ನಿಲಯನ ||ಪ|| ಪಾದ ಕಂಡು ಪಾವನಾದೆನೋಮಾಧವನ ಪ್ರಸಾದ ಪಡೆದೆನೊಹಾದಿಕಾಣದೆ ಪರಮ ದುರ್ಭವಬಾಧೆಯೊಳು ಬಿದ್ದು ತೊಳಲಿ ಬಳಲುತಮೇಧಿನೀಯೊಳು ಜನುಮ ತಾಳಿಅಬೇಧ ಮತದ ಹಾದಿ ಬಿಟ್ಟು ||ಅ.ಪ|| ನೀಲ ಬಣ್ಣದೊಪ್ಪುವ ಸುಂದರ,ಶುಭಕಾಯ ಇಂದಿರೆ ಲೋಲ ತ್ರಿಜಗ ಮೋಹನಾಕರ,ಕೊರಳ ಪದಕ ಮಾಲ ಕೌಸ್ತುಭಮುಕುಟ ಮಣಿಹಾರ, ರತ್ನದುಂಗುರ |ಕಾಲಲ್-ಹೊಳೆಯುವ ಗೆಜ್ಜೆ ಸರಪಳಿ,ಶೀಲ ವೈಷ್ಣವ ನಾಮ ಪಣೆಯಲಿ,ಕಾಳ ರಕ್ಕಸ ಕುಲ ಸಂಹಾರನ,ಪಾಲಸಾಗರ ಕನ್ಯ ವರನ,ಪಾಲ ಮೂರ್ಲೋಕ ಸಾರ್ವಭೌಮನ,ಮೇಲು ಭೂ…
-
Hari ninna kruna
Composer : Shri Varadesha vittala ಹರಿ ನಿನ್ನ ಕರುಣವಿರಾಲಾವ ಭಯವುಸ್ಮರಣಿ ಮಾತ್ರದಿ ಸಕಲ ದುರಿತಗಳ ಪರಿಹರಿಪ [ಪ] ಸಣ್ಣ ವಯದಲಿ ಶ್ರೀ ಜಗನ್ನಾಥ ದಾಸಾರ್ಯಬನ್ನ ಬಡುತಿರೆ ವ್ಯಾಧಿ ಪೀಡೆಯಿಂದಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ –ಬಿನ್ನಪವನಾಲಿಸಿ ರೋಗ ಮೋಚನ ಗೈದ [೧] ದಾಸಕುಲ ರತ್ನ ಪ್ರಾಣೇಶ ದಾಸಾರ್ಯರಆಸುವಂಶದ ತರುಳ ರೋಗದಿಂದಾಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನುನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ [೨] ವರದೇಂದ್ರ ಗುರುವರರ ಸುರುಚಿರಾಲಯದಲ್ಲಿಇರಳ್-ಹಗಲು ನಿಮ್ಮ ನಾಮ ಸ್ಮರಿಸುವಂಥತರುಳ ನೀ ಪರಿ ಪೀಡಿಸುವದುಚಿತವೇನೊ ಶ್ರೀಹರಿ…
-
Tatva suvvali – Srinivasa stotra
Composer : Shri Jagannatha dasaru ಶ್ರೀ ಶ್ರೀನಿವಾಸ ಸ್ತೋತ್ರ ಶ್ರೀನಿವಾಸನ ಪೋಲ್ವ ದೀನವತ್ಸಲರುಂಟೆದಾನಿಗಳುಂಟೆ ಜಗದೊಳು | ಜಗದೊಳು ಇಹರೆಂಬಜ್ಞಾನಿಗಳುಂಟೆ ಅನುಗಾಲ || ೧ || || ೨೧೭ || ಏನು ಕರುಣಾನಿಧಿಯೊ ಶ್ರೀನಿತಂಬಿನಿರಮಣತಾ ನಮ್ಮನಗಲಿ ಸೈರಿ-ಸ | ಸೈರಿಸದ ಕರುಣಿಯನಾನೆಂತು ತುತಿಸಿ ಹಿಗ್ಗ-ಲಿ || ೨ || || ೨೧೮ || ಶ್ರೀನಾಥ ನಿನ್ನವರ ನಾನಾಪರಾಧಗಳನೀನೆಣಿಸದವರ ಸಲಹಿದಿ | ಸಲಹಿದಿ ಸರ್ವಜ್ಞಏನೆಂಬೆ ನಿನ್ನ ಕರುಣಕ್ಕೆ || ೩ || || ೨೧೯ || ಅಚ್ಯುತನೆ ನಿನ್ನಂಥ…
