Author: Daasa

  • Baranalle sakhi

    Composer : Shri Vijayaramachandra vittala ಬಾರನಲ್ಲೆ ಸಖಿ ಪರಿಪೂರ್ಣ ಕಾಮನು [ಪ]ತೋರನಲ್ಲೆ ಅವನ ಚರಣ ಕಮಲವನ್ನು [ಅ.ಪ] ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ (೧) ಸರಸಿಜಾಕ್ಷಿಯರ ಕೂಡ ಅವನೂ ಸರಸವಾಡುವತುರುಗಳಲ್ಲಿ ಗುಡುಗ್ಯಾಡಿ ಕರುಗಳನು ಬಿಚ್ಚುವ (೨) ಒರಳನೆಳೆದು ಮರವನ್ನು ಮುರಿದು ನಿಲ್ಲುವಅರಿಯದ ಬಲೆಯರ ಸೀರೆ ಮರಕೆ ಕಟ್ಟಿ ಪೋಗುವ (೩) ವ್ರಜದ ನಾರೇರ ಬಿಟ್ಟು ಕುಬುಜೆ ಗಂಧವ ಬೇಡುವಭುಜ ಬಲವನ್ನು ತೋರಿ ನಿಜ ವೈರಿಯರ ಕೊಲ್ಲುವ (೪) ಏಸು…

  • Bhutaraja Stotram 2

    ಪ್ರಸಾದಾರ್ಥಂ ಸದಾ ನಾರಾಯಣಭೂತಾಖ್ಯಮಾದರಾತ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೧ || ಸ್ಮರತಾಂ ನಿಯಮೇನೈವ ಭೂತಭೀತ್ಯಾದಿಭಂಜನಮ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೨ || ಗುರೋರ್ದಕ್ಷಿಣಭಾಗಸ್ಥಂ ಭಜತಾಂ ಭದ್ರದಂ ದ್ರುತಮ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೩ || ಭೃತೈಃ ಕರ್ಣವಿಕರ್ಣಾಖ್ಯೈರ್ಯುಕ್ತಂ ಭೂತಗಣೈಃ ಸದಾ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೪ || ಕ್ರೂರಂ ಘೋರಂ ತಥಾ ಶೂರಂ ಧನುಃಖಡ್ಗಾದಿ ಧಾರಿಣಮ್ |ವಾದಿರಾಜಗುರೋರ್ದೂತಂ ಭೂತರಾಜಂ ನತೋಽಸ್ಮ್ಯಹಮ್ || ೫ || ಪ್ರತಾಪವಂತಂ ವೀರಾಗ್ರ್ಯಂ ವೀರಭದ್ರೋಪಮಂ ಹೃದಿ |ವಾದಿರಾಜಗುರೋರ್ದೂತಂ…

  • Bhajisi badukiro – Bhutaraja

    Composer : Shri Tandevaradagopala vittala ಭಜಿಸಿ ಬದುಕಿರೋ ದಿವ್ಯ ಪಾದಕೆರಗಿರೋಭಕುತಿಯಿತ್ತು ಪೊರೆವೊ ಭೂತರಾಜರೆಂಬರಾ (ಪ) ಭಾವ ಶುದ್ಧದಿ ಓದಿ ಗ್ರಂಥ ಸಾರವಾವಾದಿರಾಜರ ಕೂಡಿ ತಾನು ವ್ಯಾಸ ಮುನಿಯಲಿ (೧) ಅಷ್ಟ ಮಂದಿಯಾ ಅಮೃತ ವೃಷ್ಟಿಗರೆವರೂಶ್ರೀ ಕೃಷ್ಣ ಮಹಿಮೆಯ ತಾವು ಕೂಡಿ ಪಾಡೊರೊ (೨) ತಂದೆ ಎಂಬೊದೂ ತಾನು ಒಂದನರಿಯದೆನಿಂದೆ ಮಾಡಿ ತಾನೆ ಬಲು ಕುಂದಿಗಳುಕುವಾ (೩) ಶಿಷ್ಟ ಜನರೊಳು ಇವನೇ ಶ್ರೇಷ್ಠವೇನಿದೂಸಿಟ್ಟಿನಿಂದ ಬೈದು ಬಹು ಕಷ್ಟ ಬಡುವನೊ (೪) ಛಂಡಿ ಮನುಜನೇ ಪ್ರಚಂಡ ತಪಶಿಯೋಕೆಂಡ ತುಳಿದು…

error: Content is protected !!