Author: Daasa

  • Hampi kshetra suladi – Vijayadasaru

    ಹಂಪಿಕ್ಷೇತ್ರ ಸುಳಾದಿರಾಗ: ಅಭೇರಿ ಧ್ರುವತಾಳದಕ್ಷಿಣ ವಾರಣಾಸಿ ಕ್ಷೇತ್ರವೆನಿಸುವದುಯಕ್ಷೇಶನಾಪ್ತ ಇಲ್ಲಿ ವಾಸವಯ್ಯಾಅಕ್ಷರ ಒಂದು ನುಡಿವ ಹೊತ್ತು ಮನುಜಾ ಬಂದುಈ ಕ್ಷೇತ್ರದಲ್ಲಿ ಇದ್ದ ಫಲಕೆ ಅಲ್ಲಿನೀಕ್ಷಿಸಿ ನೋಡಲು ಎಣಿಸಲಿನ್ನಾರಳವೆನಿಕ್ಷೇಪವೆನ್ನಿ ಸದಾ ವಂಶಾವಳಿಗೇನಕ್ಷತ್ರ ಮಳಲು ಮಳಿಯ ಹನಿ ಕಡಲ ಥೆರೆವೃಕ್ಷ ಜಾತಿಗಳೆಲೆ ಎಣಿಸಬಹುದುಲಕ್ಷಣವುಳ್ಳ ಪುಣ್ಯಗಣಣೆ ಮಾಡುವರಾರುಅಕ್ಷಯವಾಗುತಿಪ್ಪದು ದಿನದಿನಕೇಕುಕ್ಷಿಗೋಸುಗ ಇಲ್ಲಿ ಬಹು ಕಾಲವಿದ್ದರೂಮೋಕ್ಷಸಾಧನವಲ್ಲ ದುರುಳರಿಗೆದಕ್ಷಿಣಾಧೀಶ ಈ ಪರಿ ಇದ್ದವರ ವೈದುಶಿಕ್ಷಿಸುವನು ಜನುಮ ಜನುಮದಲ್ಲಿಚಕ್ಷುಶ್ರವಣಶಾಯಿ ವಿಜಯವಿಠ್ಠಲನಂಘ್ರಿರಕ್ಷೆಯಿಂದ ದಾಸನ್ನ ರಕ್ಷಿಸುವ ಉಮೇಶ || ೧ || ಮಟ್ಟತಾಳ ಒಂದು ದಿವಸ ಮುಕುಂದನು ತನ್ನಯಮಂದಗಮನೆ ಸಹಿತಾನಂದದಲ್ಲಿ ಖಗೇಂದ್ರವಾಹನನಾಗಿಬಂದನು…

  • Vamana Suladi – Vijayadasaru

    ಶ್ರೀ ವಿಜಯದಾಸಾರ್ಯ ಕೃತವಾಮನ ಸುಳಾದಿರಾಗ: ನಾಟ ಧ್ರುವತಾಳವಾಮನ ವಟು ಇಂದ್ರಾನುಜ ಉಪೇಂದ್ರನೆಭೂಮಿ ಸುರಾಗ್ರಣಿ ಬಾಲ ಬ್ರಹ್ಮಚಾರಿಹೇಮ ಯಜ್ಞೋಪವೀತಹೇಮಮೇಖಳ ಪೊಳೆವಹೇಮ ಕೌಪೀನಧರ ಕ್ಷೇತ್ರರಮಣಾವ್ಯೋಮಗಂಗಾ ಜನಕ ಹಸ್ತ ಛತ್ರ ಕಮಂಡಲಸೋಮ ಸನ್ನಿಭ ಪೂರ್ಣ ಗುಣಗಣ ನಿಲಯಾಕಾಮಿತ ಫಲವೀವ ಕರುಣಾನಿಧಿಸಾಮಗಾಯನ ಪ್ರೀತ ಸುಜನರ ಮನೋರಥಸಮಸ್ತ ಲೋಕನಾಥ ಗರುಡು ವರೂಥಭೀಮ ದೈತ್ಯಹರಣ ವಿಜಯವಿಠ್ಠಲ ನಿ –ಸ್ಸೀಮ ಮಹಿಮ ಸುರ ಸ್ತೋಮವಿನುತಪಾದ || ೧ || ಮಟ್ಟತಾಳಬಲಿರಾಯನು ಬಹಳ ಬಲವಂತನಾಗಿಬಲರಾತಿ ಮಿಕ್ಕ ಬಲಿಷ್ಠರಾದವರಕಲಹದೊಳೋಡಿಸಿ ಛಲದಲ್ಲಿ ಅವರಬಲು ಪದವಿಗಳನು ಶೆಳೆದು ತೆಗೆದುಕೊಂಡುಬಿಲ್ಲುಗಾರರಿಗೆ ವೆಗ್ಗಳನಾಗಿ ಚರಿಸಿಇಳಿಯೊಳಗಾರಿಗೆ ಅಳುಕದಲಿರುತಿರಲುಜಲಜ…

  • Taratamya Suladi – Vijayadasaru

    ಶ್ರೀ ವಿಜಯದಾಸರ ಕೃತ ತಾರತಮ್ಯ ಸುಳಾದಿರಾಗ: ಹಂಸಧ್ವನಿಧ್ರುವತಾಳತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು |ವನಚರ ಖಗ ಮೃಗ ನಾನಾ ಪರಿಯ |ಮನುಜ ಕ್ಷಿತಿಪ ಮನಜ ಗಂಧರ್ವ ಪರಿಯಂತ |ಎಣಿಕೆ ಮಾಡಿದರಾಗೆ ಅವಿಭಕ್ತರು |ಗುಣಿಸಿ ನೋಡಲು ಇದರ ಗಣಿತ ಅಪರಿಮಿತ |ಕೊನೆ ತಿಳಿದವನಿಲ್ಲ ಎಂದೆಂದಿಗೆ |ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು |ಜನನ ಪ್ರಭೇದದಿಂದ ಪ್ರಾಚುರ್ಯರು |ಗುಣದಿಂದ ಓರ್ವರೋರ್ವರಧಿಕವಾಗಿಪ್ಪರು |ಜನುಮ ಜನುಮದಲ್ಲಿ ವೃತ್ತಿ ಜ್ಞಾನಾ |ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ |ದಿನ ಪ್ರತಿದಿನ ಕರ್ಮ ವಶದಿಂದಲಿ |ತನು ಸಮೇತವಲ್ಲದೆ ಏಕಾಂಶದಲ್ಲಿ…

error: Content is protected !!