-
Kapila Suladi – Vijayadasaru
ಶ್ರೀ ಕಪಿಲದೇವರ ಸ್ತೋತ್ರ ಸುಳಾದಿರಾಗ: ತೋಡಿಧ್ರುವತಾಳಸಿದ್ದಿದಾಯಕ ಶಿಷ್ಯಜನ ಪರಿಪಾಲ ಪರಮ –ಶುದ್ಧಾತ್ಮ ಸುಗುಣಸಾಂದ್ರ ಸುಖವಾರಿಧಿನಿದ್ರಾರಹಿತ ನಿದ್ರಾರಮಣ ನಿರ್ವಿಕಾರಚಿದ್ದೇಹ ಸರ್ವಕಾಲ ಸುಂದರ ಸಾರ –ಪದ್ಮಸಂಭವ ಬಲಿಪ್ರಕ್ಷಾಲಿತ ಪಾದ , ಮಹ –ಹೃದ್ರೋಗನಾಶ , ವೈಕುಂಠವಾಸವಿದ್ಯಾತೀತ ವಿಶ್ವನಾಟಕ ನಾರಾಯಣವಿದ್ಯ ಉದ್ದಾರಕ ಉದಧಿ ಸದನಾಸಿದ್ಧಾದಿ ವಿನುತ ಸಂತತ ಪಾತಾಳವಾಸಿಬುದ್ಧಿವಿಶಾಲ ಮಹಿಮ ಪಾಪಹಾರಿಖದ್ಯೋತವರ್ಣ ಸಕಲವ್ಯಾಪ್ತ ಆಕಾಶ ಅಮಿತಬದ್ಧ ವಿಚ್ಛೇದ ನಾನಾ ರೂಪಾತ್ಮಕಅದ್ವೈತ ಕಾಯಾ ಮಾಯಾ ರಮಣ ರಾಜೀವನೇತ್ರಅದ್ವಯ ಅನಾದಿ ಪುರುಷ ಚಿತ್ರಕರ್ದಮ ಮುನಿಸೂನು ವಿಜಯವಿಟ್ಠಲ ಕಪಿಲನಿರ್ದೋಷ ಕರುಣಾಬ್ದಿ ಸರ್ವರಾಧಾರಿ || ೧ ||…
-
Haridasarodanadu Suladi – Vijayadasaru
ಶ್ರೀ ವಿಜಯದಾಸರ ಕೃತಿ ಸುಳಾದಿರಾಗ : ಚಂದ್ರಕೌನ್ಸ್ಧ್ರುವತಾಳಹರಿದಾಸರೊಡನಾಡು ಹರಿಯಂಘ್ರಿಯುಗ್ಮ ನೋಡುಹರಿಯೆಂದು ಕೊಂಡಾಡು ಹರಿನಾಮ ಹಾಡಿ ಪಾಡುಹರಿ ಪ್ರಸಾದವೆ ಬೇಡು ಹರಿಸೇವಿಯನ್ನು ಮಾಡುಹರಿಗೆ ಕರವನೀಡು ಹರಿಯ ಬಿಡದೆ ಕಾಡುಹರಿಯ ಪೊಗಳಿ ಪಾಡು ಹರಿಗೆ ಮನಸು ಕೊಡುಹರಿಗೊಪ್ಪಿಸು ಈ ಬೀಡು ಹರಿದ್ವೇಷಿಗಳ ಬಿಡುಹರಿ ಧ್ಯಾನದಲ್ಲಿ ಕೂಡು ಹರಿಕರುಣದ ಜೋಡುಹರಿಯದಂತೆ ತೊಡು ಹರಿ ನಗರಿಗೆ ಓಡುಹರಿಯಲ್ಲಿ ರತಿ ಇಡು ಹರಿಗೆ ಇಲ್ಲವೋ ಈಡುಹರಿ ವಿಜಯವಿಠ್ಠಲನ್ನ ಹರಿ ಎಂದರೆ ಈ ನಾಡುಹರುಷಬಡುವುದು ನೋಡು ಹರಿದು ಪೋಗದೆ ಕೇಡು ||೧|| ಮಟ್ಟತಾಳಹರಿಯ ಭಕುತಿ ಹರಿ…
-
Anandateertharige – Dwadasha anuvada
Composer : Shri Bannanje Govindacharya [Kannada anuvada of Anandamukunda] ಓ ಸಂತಸದ ಸೆಲೆಯೇ ಬಿಡುಗಡೆಯ-ನೀವವನೆಓ ಅರಳುದಾವರೆಯ ಕಣ್ಗಳವನೆಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ || ೧ || ಬಗೆಯ ಸುಂದರಿಯನ್ನು ಎದೆಯಲ್ಲಿ ಹೊತ್ತವನೇಓಹೋ ಗೋವಿಂದನೇ ನಿನಗೆ ನಮನಂಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ || ೨ || ಚಂದಿರನ ಹೊತ್ತಿರುವ ನವಿಲ ಸೋಗೆಯ ತೊಟ್ಟುಜಗಕೆ ಸಂತಸವೀವ ನಿನಗೆ ನಮನಂಆನಂದ ತೀರ್ಥರಿಗೆ ತುಂಬು ಸಂತಸವೆಂಬವರವಿತ್ತ ದೈವತವೇ ನಿನಗೆ ನಮನಂ ||…
