-
Ragi tandeera
Composer : Shri Purandara dasaru ರಾಗಿ ತಂದಿರಾ – ಭಿಕ್ಷಕೆ – ರಾಗಿ ತಂದಿರಾ || ಪ.|| ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ||ಅ.ಪ|| ಅನ್ನದಾನವ ಮಾಡುವರಾಗಿ |ಅನ್ನ ಛತ್ರವನಿಟ್ಟವ ರಾಗಿ ||ಅನ್ಯವಾರ್ತೆಯ ಬಿಟ್ಟವರಾಗಿ |ಅನುದಿನ ಭಜನೆಯ ಮಾಡುವರಾಗಿ ||೧|| ಮಾತಾಪಿತರನು ಸೇವಿಪರಾಗಿ |ಪಾಪ ಕರ್ಮವ ಬಿಟ್ಟವರಾಗಿ |ರೀತಿಯ ಬಾಳನು ಬಾಲುವರಾಗಿ |ನೀತಿ ಮಾರ್ಗದಲಿ ಖ್ಯಾತರಾಗಿ ||೨|| ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪ್ರಾಣ ರಾಯರ ದಾಸರಾಗಿ ||೩|| ಕಾಮಕ್ರೋಧಗಳ-ನಳಿದವರಾಗಿ…
-
Enu heLali naanu
Composer : Shri Purandara dasaru ಏನು ಹೇಳಲಿ ನಾನು ಕೃಷ್ಣನ ಮಹಿಮೆ,ಯಾರಿಗೂ ತಿಳಿಯದಮ್ಮ [ಪ] ಹೊತ್ತಾರೆದ್ದು ಯಶೊದೆಮುತ್ತು ಪೋಣಿಸುತಿದ್ದಳುಹತ್ತಿಲಿದ್ದ ಕೃಷ್ಣ ಬಂದು ಒಂದುಮುತ್ತು ತೆಗೆದು ಕೊಂಡುಸುತ್ತಲಿದ್ದ ಹುಡುಗರ ಸಹಿತಹಿತ್ತಲೊಳಗೆ ದಿಟ್ಟ ಪೋದ (೧) ಪರಿ ಪರಿ ಚಿಂತೆಯಿಂದಯಶೋದೆ ನಾರಿಯರ ಕಳುಹಿದಳುಸಂದು ಸಂದಿಲಿ ಹುಡುಕಿ ಹುಡುಕಿಕಂದ ಕಾಣಾನೆಂದು ಬರಲುಒಂದು ಕ್ಷಣದಲಿ ಕೃಷ್ಣಬಂದು ಯೆದುರಾಗಿ ನಿಂತ (೨) ಕಂದಯ್ಯನ ಕರ ಪಿಡಿದುಯಶೋದೆ ಕರೆತಂದಳು ಅರಮನೆಗೆಕಂದ ಬಹಲ ಹಸಿದನೆಂದು,ತುತ್ತು ಮಾಡಿ ಉಣಿಸಿದಳುಮುತ್ತು ಏನು ಮಾಡಿದೆಯೆಂದುಸಿಟ್ಟಿನಿಂದ ಕೇಳಿದಳು (೩) ಹೆತ್ತ ತಾಯ…
-
Eddaru vanavasake – Akshaya patre haadu
Composer : Shri Vadirajaru ಎದ್ದಾರು ವನವಾಸಕ್ಕೆ ಬುದ್ದಿವಂತ ಪಾಂಡವರು |ಪ| ಅಲ್ಲಿದ್ದ ಜನರು ಅಲ್ಲಿ ಇರಲಾರರೆಂದುಸಿದ್ದರಾದರು ಏನು ಮಾಡಿದನು ಪಾಪಿ ಮೂಢಶಕುನಿಯ ಮಾತು ಕೇಳಿಆಡಿ ಪಗಡೆ ಸೋಲಿಸಿ ಅವರನುಅಡವಿಗಟ್ಟಿದ ದುಷ್ಟ ದುರ್ಯೋಧನನು |೧| ನಿಮಗೆ ಪಗಡೆಯಾಡಿ ಸೋಲಿಸಿದ ವಾರ್ತೆಯನೀವು ಕಳುಹಿಸುತಿರೆ ಹೀಗೆ ಧನವುದ್ರವ್ಯವು ಇದ್ದ ಇವನಿಗೆ ದಯಾಧರ್ಮಎಳ್ಳಷ್ಟು ಬೇಡವೆಲೋಭ ಮೋಹ ಪಾಶದಿಂದ ಬಿಗಿದುಕೊಂಡರು |೨| ವಿಪ್ರರ ಮಾತು ಕೇಳಿ ದೌಮ್ಯಚಾರ್ಯರಪಾದಕ್ಕೆರಗಿಅವರು ಹೇಳಿದಂತೆ ಮಾಡಿದ ಧರ್ಮಜಸೂರ್ಯೋಪಾಸನೆಯನ್ನುಕಂಡು ಸೂರ್ಯ ಪ್ರತ್ಯಕ್ಷನಾಗಿಏನು ಬೇಕು ಬೇಡು ಎಂದು ವರವ ಕೊಟ್ಟಾನು |೩|…
