Author: Daasa

  • Ane bantaane

    Composer : Shri Prasannavenkata dasaru ಆನೆ ಬಂತಾನೆ ಬಂತಾನೆ ಬಂತಮ್ಮದಾನವ ಕದಳಿಯ ಕಾನನ ಮುರಿಯುತ ||ಪ|| ಗುಂಗುರುಗುರುಳ ನೀಲಾಂಗ ಚೆಲ್ವಾನೆಕಂಗಳಿಗ್ ಹೊಳೆವ ವ್ಯಾಂಘ್ರಾಗುಳಿ ಆನೆಭಂಗಾರದಣುಗಂಟೆ ಶೃಂಗಾರದಾನೆಮಂಗಳ ತಿಲಕದ ರಂಗನೆಂಬಾನೆ ||೧|| ಕೆಳದಿ ಗೋಪಿಯರೊಳು ಗೆಳೆತನದಾನೆಸುಲಭದಿಂದೊಲಿಯುವ ಎಳೆಮರಿ ಆನೆಘಲಿಳು ಘಳಿಲುರವದಿ ನಲಿದಾಡೋ ಆನೆಮಲೆತವರೆದೆಮ್ಯಾಲೆ ತುಳಿದಾಡೋ ಆನೆ ||೨|| ನಳಿನಜ ಭವರಿಗೆ ಸಿಲುಕದ ಆನೆಒಲವಿಂದ ಭಕುತರ ಸಲಹುವ ಆನೆಹಲವು ಕವಿಗಳೀಗೆ ನಿಲುಕದ ಆನೆಬಲ ಪ್ರಸನ್ವೇಂಕಟ ನಿಲಯನೆಂಬಾನೆ ||೩|| Ane baMtAne baMtAne baMtammadAnava kadaLiya kAnana muriyuta ||pa||…

  • Elli mayavadane

    Composer : Shri Vyasarajaru ಎಲ್ಲಿ ಮಾಯವಾದನೆ ರಂಗಯ್ಯನು ||ಪ||ಎಲ್ಲಿ ಮಾಯವಾದ ಪುಲ್ಲನಾಭ ಕೃಷ್ಣಚೆಲ್ಲೆಗಂಗಳೆಯರು ಹುಡುಕ ಹೋಗುವ ಬನ್ನಿ ||ಅ.ಪ|| ಮಂದಗಮನೆಯರೆಲ್ಲ ಕೃಷ್ಣನಕೂಡೆ ಚಂದದಿ ಇದ್ದೆವಲ್ಲಕಂದರ್ಪನ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿಯು ನಮಗೆ ಬಂದು ಒದಗಿತಲ್ಲ ||೧|| ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆಸರಸವಾಡುತಲಿದ್ದೆವೆಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿಚರಣ ಸೇವಕರಾದ ತರಳೆಯರನು ಬಿಟ್ಟು ||೨|| ಭಕ್ತವತ್ಸಲ ದೇವನು ತನ್ನವರನ್ನುಅಕ್ಕರದಲಿ ಪೊರೆವನುಸಿಕ್ಕದೆ ಹೋಗನು ಹುಡುಕುತ್ತ ಹೋಗುವಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು ||೩|| elli mAyavAdane raMgayyanu ||pa||elli mAyavAda pullanABa kRuShNachellegaMgaLeyaru huDuka…

  • Yaake kiri kiri

    Composer : Shri Prasannavenkata dasaru ಯಾಕೆ ಕಿರಿಕಿರಿ ಮಾಡುತಿ ನೀ –ನ್ಯಾಕೆ ಕಿರಿಕಿರಿ ಮಾಡುತಿ || ಪ ||ಭಕ್ತವತ್ಸಲ ಭಯನಿವಾರಣ ಬಟ್ಟಲು ಬಾರಿಸಲೇನೋ || ಅ.ಪ || ನೀರೊಳು ಮುಳುಗಿದೆ ಏನೋ ನಿನಗೆ ನೆಗಡಿಯಾಯಿತೇನೋ |ಭಾರವ ಪೊತ್ತು ನಿನ್ನ ಬೆನ್ನು ನೊಂದದೇನೋ ||ಧಾರುಣಿ ಬಗೆದು ನಿನ್ನ ದಾಡಿ ನೊಂದದೇನೋ |ದುರುಳ ಹಿರಣ್ಯಕನ ಬಗೆದು ಬೆರಳು ನೊಂದಾವೇನೋ || ೧ || ಭೂಮಿಯ ಅಳೆದು ನಿನ್ನ ಪಾದ ನೊಂದಾವೇನೋ |ರಾಯರಾಯರ ಗೆದ್ದು ಬಾಹು ನೊಂದಾವೇನೋ ||ಸೇತುವೆ ಕಟ್ಟಿ…

error: Content is protected !!