Author: Daasa

  • Vadirajara suladi – Vijayadasaru

    ಶ್ರೀ ವಾದಿರಾಜರ ಸ್ತೋತ್ರ ಸುಳಾದಿರಾಗ : ಮಧುವಂತಿ ಧ್ರುವತಾಳಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪಸಾಧುಸನ್ಮುನಿವರ್ಯ ಸಮ್ಮೋದತೀರ್ಥರ ಪಾದಸಾದರದಿಂದ ಭಜಿಸಿ ಮೇದಿನಿಗೆ ಭಾರ –ವಾದ ಮಾಯಾವಾದಿಗಳ ಗೆದ್ದವಾದಿರಾಜರ ಮಹಿಮೆ ವರ್ಣಿಸಲಳವಲ್ಲಾಮಾಧವ ವೇದವೇದ್ಯ ವಿಜಯವಿಠ್ಠಲ ತಾನುಆದರದಿಂದವರ ಭುಜದಿ ಹಯವಕ್ತ್ರನಾಗಿಪಾದವನ್ನು ಇಟ್ಟು ಸ್ವಾದುವಾದಕಡಲಿ ಹೂರಣವನು ಉಂಡಶ್ರೀಧರನ ಮಹಿಮೆ ಸಾಧುಜನರು ಕೇಳಿ || ೧ || ಮಟ್ಟತಾಳಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿಮೃಡನುತ ಗೋವಿಂದ ಜಡಿಥದ್ಹರಿವಾಣದಲ್ಲಿಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದಸಡಗರದ ಭಕ್ಷ ಪಾಯಸ ಘೃತ ನೀಡೆಒಡೆಯನು ಬ್ರಹ್ಮಾದಿ ಪರಿವಾರಸಹಿತುಂಡುಕಡಗೋಲು ನೇಣು ಪಿಡಿದುಡುಪಿಲಿನಿಂದಉಡುರಾಜಮುಖ ನಮ್ಮ…

  • Vadiraja guru dayamado

    Composer : Shri Indiresha ankita ವಾದಿರಾಜ ಗುರು ದಯಮಾಡೊ ಎನ್ನಾ,ಪಾದಾ ನತನನ್ನಾ [ಪ] ವಾದಿ ಸಂಘವನುಭೇದಿಸಿದ್ಯೊ ಘನ್ನಾ ಹಯವದನನ್ನಾ,ಮೋದದಿಂದ ಹೃದಿ ನೋಡಿದೆಯೊ ರನ್ನಾ,ಸಾಧು ಸಂಗವನು ಪರಿಪಾಲಿಸಿನ್ನಾಋಜುಗಣ ಮೋಹನ್ನ [ಅ.ಪ] ಕೃಷ್ಣ ದರ್ಶನಕೆ ತುಷ್ಟಿಸಿನೀ ಬಂದು , ಮಾರ್ಗದಲಿ ನಿಂದುದುಷ್ಟ ದೈತ್ಯನುವಾದಕ ಬರಲಿಂದುಇಟ್ಟಿಯಾ ಆನಂದ ಭಟ್ಟರಲ್ಲಿ,ಭಾರರಸ ಕರುಣಾಪೂರ್ಣ [೧] ಶ್ರೇಷ್ಠ ನಿನ್ನಯ ದೃಷ್ಟಿಯರಸದಿಂದಾ ,ವಾದಿಯ ಕರದಿಂದಾ,ಕೊಟ್ಟ ಪತ್ರವನು ತಿರುಗಿಸಲಾನಂದಾ,ಭಟ್ಟರಿಗೆ ನೀ ಕೊಟ್ಟಿಯೊ ಪರಿರಂಭಾಮಾಡದಲೆ ವಿಲಂಬಾ [೨] ನೀಡಿದ ಪತ್ರದ ನೋಡುತ ಬಹು ಚರಿತಾ,ಆನಂದವ ಬಿಡುತಾ ಬೇಡಿರಿ ವರಗಳನೀಡುವೆ…

  • Yarayya ee munige samaru

    Composer : Shri Lakumeesha ankita ಯಾರಯ್ಯಾ ಈ ಮುನಿಗೆ ಸಮರು |ಶ್ರೀ ಸುಧೀಂದ್ರ ಯತಿಗೆ ಈ ಜಗದಲ್ಲಿ || ಪ || ಕೋರಿದ ವರವೀವ ಶ್ರೀ ರಾಘವೇಂದ್ರರ |ವೀರ ಕುಮಾರರಾಗಿ ಪಡೆದಂಥ ಮಹಿಮರಿಗೆ || ಅ. ಪ || ನೂರಾನಾಲ್ಕು ಗ್ರಂಥಕರ್ತ ವಿಜಯೀಂದ್ರತೀರ್ಥ |ಶ್ರೀ ರಾಮನಾಜ್ಞದಿ ಶಿರದಿ ಧರಿಸುತ್ತ |ಶೂರ ಪವನ ಶಾಸ್ತ್ರ ಸಾರವ ಬೋಧಿಸಿ |ಏರಿಸೆ ವೇದಾಂತ ರಾಜ್ಯವಾಳ್ವರಿಗೇ |೧| ಕ್ರೂರ ನವಾಬ ವಿಜಾಪುರದಲ್ಲಿ ಅವನ ದಿವಾನ |ಭಾರೀ ಅದ್ವೈತನಿದ್ದ ಅವನಲ್ಲಿ |ಧೀರ ಸುಧೀಂದ್ರರು…

error: Content is protected !!