-
Jaya devi jaya Bhagavad geete
Composer : Shri Kakhandaki Krishna dasaru ಜಯದೇವಿ ಜಯದೇವಿ ಜಯ ಭಗವದ್ಗೀತೆ |ಶ್ರಯ ಸುಖದಾಯಕ ಮಾತೇ ಶೃತಿ ಸ್ಮೃತಿ ವಿಖ್ಯಾತೇ (ಪ) ಮೋಹ ಕಡಲೋಳಗರ್ಜುನ ಮುಳುಗುತ ತೇಲುತಲಿ |ಸೋಹ್ಯವ ಕಾಣದೆ ತನ್ನೊಳು ತಾನೇ ಮರೆದಿರಲೀ |ಶ್ರೀಹರಿ ಮುಖದಿಂದುದಿಸಿ ಬೋಧ ಪ್ರತಾಪದಲೀ |ಮಹಾ ಸುಜ್ಞಾನದ ತೆಪ್ಪದಿ ದಾಟಿಸಿದವನಿಯಲಿ [೧] ಅಂದಿಗಿಂದಿಗೆ ಋಷಿ ಮುನಿ ಸಜ್ಜನ ಮೊದಲಾಗಿ |ಕುಂದದಿ ಪಂಡಿತರೆಲ್ಲರು ಮತಿ ಯುಕ್ತಿಯಲೊದಗಿ |ಸುಂದರ ಟೀಕೆಯ ಮಾಡುತ ಪಾಡುತ ಅನುವಾಗಿ |ಚಂದದಿ ನಿಂತರು ಅನುಭವದಲಿ ವಿಸ್ಮಿತರಾಗಿ [೨] ಆವನು…
-
Kantakava parihariso
Composer : Shri Uragadri vittala dasaru ಕಂಟಕವ ಪರಿಹರಿಸೊ ಶ್ರೀಕಂಠ ಮೂರುತಿಯೇ [ಪ]ಬಂಟನೆಂದೆನಿಸೆನ್ನ ವೈಕುಂಠ ಮೂರುತಿಗೇ [ಅ.ಪ] ತಂಟೆ ಸಂಸಾರದ ಲಂಪಟದಲೆನ್ನ ಮನಮರ್ಕಟದ ತೆರದಿ ಪರ್ಯಟನ ಮಾಡೆಅಂಟಿ ಕೊಂಡಿಹ ಈ ಭವಾಟವಿಯ ದಾಂಟಿಸುವೆನೆಂಟ ನೀನಹುದಯ್ಯ ಶಿತಿಕಂಠ ದೇವಾ (೧) ನಿರ್ಜರೇಶನ ಬಿಂಬ ಮೂರ್ಜಗದೊಳಗೆಲ್ಲಧೂರ್ಜಟಯೆ ನೀನೆ ಭವ ವರ್ಜಿತನ ಮಾಡೋದುರ್ಜಯವು ಎನ್ನ ಮನ ಆರ್ಜಿಸದೆ ಹರಿ ಭಕುತಿಮೂರ್ಜಗದ ಪತಿ ಜನಾರ್ದನನೊಳ್ ಮನ ನಿಲ್ಲಿಸೋ (೨) ತ್ರ್ಯಂಬಕನೆ ಎನ್ನ ಮನದಂಬರದೋಳ್ ಹರಿಪಾದಅಂಬುರುಹ ತೋರಯ್ಯ ಶಂಭೋ ಮಹಾದೇವಾಕುಂಭಿಣಿಯೊಳು ಒಂದೆ ಇಂಬು…
-
Ishte beduve naa
Composer : Shri Bagepalli Sheshadasaru ಇಷ್ಟೇ ಬೇಡುವೆ ನಾ ನಿನಗೆ ಕರವ ಮುಗಿದು ||ಪ|| ಅಷ್ಟು ಸೌಭಾಗ್ಯ ಕೊಟ್ಟು ನೀ ಎನ್ನಕಷ್ಟ ಬಿಡಿಸೆಂದು ಬೇಡೆನೋ ಕೃಷ್ಣರಾಯ ||೧|| ಸೃಷ್ಟಿಗೊಡೆಯ ನಿನ್ನಿಷ್ಟವಿದ್ದಂತಾಗಲಿಶಿಷ್ಟ ಜನರ ಸಂಗ ಕೊಟ್ಟು ರಕ್ಷಿಸು ಎಂದು ||೨|| ಜ್ಞಾನಿಗಳರಸ ಜಾಣ ಪ್ರಾಣನಾಥವಿಠಲರಾಯಸಾನುರಾಗದಿ ನಿನ್ನ ಧ್ಯಾನ ಕೊಟ್ಟು ಬಹುಮಾನಿಯೆಂದೆನಿಸೆಂದು ||೩|| iShTE bEDuve nA ninage karava mugidu ||pa|| aShTu sauBAgya koTTu nI ennakaShTa biDiseMdu bEDenO kRuShNarAya ||1|| sRuShTigoDeya ninniShTaviddaMtAgaliSiShTa…
