Vayu Devaru

  • Hanumana maneyavaru

    Composer: Shri Vidyaprasanna Teertharu ಹನುಮನ ಮನೆಯವರು ನಾವೆಲ್ಲರೂ |ಹನುಮನ ಮನೆಯವರು || ಪ || ಅನುಮಾನ ಪಡೆದೆಲೆ ಸ್ಥಳವಕೊಡಿರಿ ಎಮಗೆ ||ಅ .ಪ || ಊರ್ಧ್ವಪುಂಡ್ರವ ನೋಡಿ ಶ್ರದ್ಧೆ ಭಕುತಿ ನೋಡಿ |ಹೃದ್ಗಕ್ತವಾದೆಮ್ಮ ತತ್ತ್ವಗಳನೆ ನೋಡಿ ||ಇದ್ದುದನಿಲ್ಲೆಂಬ ಅಬದ್ಧ ನುಡಿವರಲ್ಲಾ |ಮಧ್ವಮುನಿಯು ನಮ್ಮ ತಿದ್ದಿರುವುದ ನೋಡಿ ||೧|| ಸತ್ಯ ಮಿಥ್ಯಗಳಿಗೆ ಅಂತರ ಬಲ್ಲೆವು |ಉತ್ತಮ ನೀಚರೆಂಬುವ ಭೇದ ಬಲ್ಲೆವು ||ಸುತ್ತಲು ಕಂಡು ಕಾಣದ ಇಹ ಎಲ್ಲಕ್ಕೂ |ಉತ್ತಮನೊಬ್ಬನೇ ಹರಿಯೆಂದು ಬಲ್ಲೆವು ||೨|| ಹಲವು ಲೋಕಗಳುಂಟೆಂಬುದ ಬಲ್ಲೆವು…

  • Hanuma Bheema Madhva

    Composer: Shri Purandara dasaru ಹನುಮ ಭೀಮ ಮಧ್ವ ಮುನಿಯ ನೆನೆದು ಬದುಕಿರೋ ||ಪ||ಅನುಮಾನಂಗಳಿಲ್ಲದಲೆ ಮನೋಭೀಷ್ಟಂಗಳನೀವ ||ಅ.ಪ|| ಪ್ರಾಣಿಗಳ ಪ್ರಾಣೋದ್ಧಾರ ಜೀವರೋತ್ತಮರು ಮತ್ತುಪ್ರಾಣಾಪಾನ ವ್ಯಾನೋದಾನ ಸಮಾನರೊಳುತ್ಕೃಷ್ಟಕಾಣಿರೇನೊ ಕಾಯ ಕರ್ಮ ಚಕ್ಷುರಿಂದ್ರಿಯಗಳಿಗೆತ್ರಾಣಗೊಟ್ಟು ಸಲಹುವ ಜಾಣ ಗುರು ಮುಖ್ಯ ಪ್ರಾಣ, ಹನುಮ |೧| ಕಾಮಧೇನು ಚಿಂತಾಮಣಿ ಕಲ್ಪ ವೃಕ್ಷನಾದ ಸ್ವಾಮಿಪ್ರೇಮದಿಂದಲಿ ನೆನೆಯುವವರ ಭಾಗ್ಯಕ್ಕೆಣೆಯುಂಟೆಸಾಮಾನ್ಯವಲ್ಲವೋ ಈತ ಮೋಕ್ಷ ಸಂಪದವಿಗಳ ದಾತಆ ಮಹಾ ಅಪರೋಕ್ಷ ಜ್ಞಾನ ದಾರ್ಢ್ಯ ಭಕ್ತಿಯ ಕೊಡುವ ಹನುಮ |೨| ಅವತಾರ ತ್ರಯಂಗಳಲ್ಲಿ ಹರಿಯ ಸೇವಿಸುತ್ತ ಮತ್ತುತವಕದಿಂದ ಪೂಜಿಪ ಮಹಾ…

  • Sevaka Tanada Ruchi

    Composer: Shri Purandara dasaru ರಾಗ: ಪೂರ್ವಿಕಲ್ಯಾಣಿ ಖಂಡಛಾಪುತಾಳ ಸೇವಕತನದ ರುಚಿಯ ಏನಳೆದ್ಯೋ ॥ ಪ ॥ದೇವ ಹನುಮರಾಯ ವೈರಾಗ್ಯಭಾಗ್ಯ ಬೇಡಿ ॥ ಅ ಪ ॥ ಉದಧಿ ಲಂಘಿಸಿ ಸೀತೆಯ ಕಂಡು ಬಂದಾಗ ।ಮದುವೆಯ ಮಾಡೆನ್ನಬಾರದಿತ್ತೆ , ರಾಮ॥ಪದದಿ ಪಾಷಾಣ ಪೆಣ್ಣ ಮಾಡಿದವನಿಗೆ ।ಇದು ಏನಾಶ್ಚರ್ಯವೋ ಹನುಮ ನೀನೊಲ್ಲದೆ ॥ 1 ॥ ಕ್ಷಣದೊಳು ಸಂಜೀವನಗಿರಿ ತಂದಾಗ ।ಹಣ ಹೊನ್ನು ಬೇಡಲು ಕೊಡದಿಹನೆ ರಾಮ ॥ವನಜಾಕ್ಷಿ ಸಿರಿದೇವಿ ಅರಸು ಉದಾರನಿಗೆ ।ಘನವಾಗಿಹುದು ಏನೋ ನೀ ಬಯಸಲೊಲ್ಲದೆ…

error: Content is protected !!