-
Kamala sambhava nasika
Composer : Shri Vijayadasaru ಕಮಲ ಸಂಭವ ನಾಸಿಕಾ | ಸಂಭವ ಕಾಯೋ |ನಮಿಸುವೆ ನಿನಗೆ ನಾನು || ಪ|| ಅಂದು ಧರಿಣಿ ಜಲ |ವಂದಾಗಿ ಕರಗಿರೇ |ನಂದನ ಚಿಂತಿಸೆ | ಬಂದ ವರಾಹಮೂರ್ತಿ || ೧ || ಮಧುಪಾನಾವನ | ಸಾ |ದುದು ಅವನ ಚರ್ಮ |ಹೊದಿಸಿ ಹೆಪ್ಪುಗೊಟ್ಟು | ಮೇದಿನಿ ಎಂದಿನಿಸಿದೆ ||೨ || ಕನಕಲೋಚನ ಭೂಮಿಯನು ಕದ್ದು ವೈಯ್ಯಲು |ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ ||೩|| ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ |ಸರಿಗಾಣೆ ನಿನಗೆ ಅಂತರ…
-
Swami pushkarateera nilaya
Composer : Shri Prasannavenkata dasaru ಸ್ವಾಮಿ ಪುಷ್ಕರ ತೀರ ನಿಲಯ ನಮೋಸ್ವಾಮಿ ವರಾಹ ವೆಂಕಟ ನಾಯಕಸ್ವಾಮಿ ಪಾಹಿ ಪಾಹಿ ತ್ರಾಹಿಸ್ವಾಮಿ ವರಾಹ ವೆಂಕಟನಾಯಕ [ಪ] ಯಜ್ಞಗಾತ್ರ ವಿಧಿನುತ ಪ್ರಭು ಶ್ರೀಯಜ್ಞ ವರಾಹ ವೆಂಕಟ ನಾಯಕಯಜ್ಞ ಭೋಕ್ತೃ ಹೇಮಾಂಬಕ ಹರಯಜ್ಞವರಾಹ ವೆಂಕಟನಾಯಕ (೧) ಭೂಭಯದೂರ ಧರಾ ಮನೋಹರಭೂವರಾಹ ವೆಂಕಟನಾಯಕಶೋಭಿತ ಬಾಲ ಚಂದ್ರೋಪಮ ಕ್ರೋಡಭೂವರಾಹ ವೆಂಕಟನಾಯಕ (೨) ಶ್ವೇತ ಹಯವದನ ಶ್ವೇತಾಂಬರಧರಶ್ವೇತವಾಹನ ಸಖ ಶ್ವೇತನಿಭಶ್ವೇತಾದ್ರೀಶಾರ್ಚಿತ ಪಾದಕಮಲಶ್ವೇತವರಾಹ ವೆಂಕಟ ನಾಯಕಪಾತಕ ಮೋಚಕ ಪ್ರಸನ್ವೆಂಕಟಶ್ವೇತವರಾಹ ವೆಂಕಟನಾಯಕ (೩) svAmi puShkara tIra…
-
Adi varahana
Composer : Shri Vadirajaru ಆದಿವರಾಹನ ಚೆಲುವ ಪಾದವ ಕಾಣದೆಕಣ್ಣು ವೇದನೆಯು ಆಗಿಬಲು ಬಾಧಿಸುತ್ತಲಿದೆ ಯೆನ್ನಈ ಧರೆಯೊಳಗೆ ಶುಕ್ಲನದಿಗೆದಕ್ಷಿಣದಲ್ಲಿದ್ದ ಮೇ-ಣ್ ದಾಡೆ ಅತ್ತಿತ್ತಂದ /ಪ./ ಅಷ್ಟಾ ಸ್ವಯಂ ವ್ಯಕ್ತಶ್ರೀಮುಷ್ಣ ಅಷ್ಟಾಕ್ಷರ ಮಂತ್ರವನ್ನುಇಷ್ಟುಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದಾರೊಸೃಷ್ಟಿಯೊಳಗೆ ಇವರು ಶ್ರೇಷ್ಠರೆಂದು ಅರಿತರೆಕಷ್ಟವು ಬಾರದು ಎಂದೆಂದುಅಷ್ಟದಾರಿದ್ರ್ಯ ಹೋಹುದುಅಷ್ಟೈಶ್ವರ್ಯವು ಬಾಹುದುಇಷ್ಟು ಮಾತ್ರವಲ್ಲ ಕೇಳೊಅಷ್ಟಪುತ್ರರು ಆಹೊರು ದೃಷ್ಟಿ ಬಾರದಂತೆಮನದಿಷ್ಟ್ಟಾರ್ಥವ ಕೊಟ್ಟು ಕಾವಅಷ್ಟದಿಕ್ಕಿನೊಡೆಯನೊಬ್ಬ [೧] ನಿತ್ಯ ಪುಷ್ಕರಿಣಿ ಸುತ್ತಮುತ್ತಹದಿನಾರು ತೀರ್ಥ ನಿತ್ಯ ನೆಲೆಯಾಗಿರಲುಪ್ರತ್ಯೇಕಶ್ವತ್ಥ ವಿರಾಜೀಅರ್ಥಿ ನೋಡ ಬಂದರೆಂದುಶ್ರುತ್ಯರ್ಥ ಕೊಂಡಾಡುತ್ತದೆಅತ್ಯಂತಾಹಂಕಾರದಿಂದಲಿಸತ್ಯಲೋಕದಿ ಬೊಮ್ಮನುಭೃತ್ಯರನೆ ಕೂಡಿ ಕೊಂಡುಇತ್ತೆರದಿ ನಿಂತು…
