-
Rathavanerida Rathikanyare
Composer : Shri Jagannatha dasaru ರಥವನೇರಿದ ರಥಿಕನ್ಯಾರೇ ಪೇಳಮ್ಮಯ್ಯ |ಕಥಿತ ಧ್ಯಾತ ಸಂಸ್ತುತ ವಿತತಾನತಹಿತಕರ ದಿವಿಷತ್ ಪತಿ ಕಾಣಮ್ಮ ||ಪ|| ಹಾಟಕ ರತ್ನ ಸುಪೀಠ ಮಧ್ಯಮಂಟಪದಿ ಪೇಳಮ್ಮಯ್ಯ,ಕೋಟಿ ಭಾಸ್ಕರ ಪ್ರಭಾಟೋಪದಿರಾಜಿಸುವ ಪೇಳಮ್ಮಯ್ಯ,ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ,ಆಟದೆ ಕುರುಜ ಮಹಾಟವಿ ಸವರಿ ಕಿರೀಟಯ ಸಲಹಿದ ಖೇಟ ವಾಹನನೇ,ಕೇಳಮ್ಮಯ್ಯ [೧] ಭುಜಗರಾಜ ಫಣಿಮಣಿ ಮಂಡಲಮಂಡಿತನೇ ನೋಡಮ್ಮಯ್ಯ,ವಿಜಯ ವರದ ಅರಿ ಗದಾಂಬುಜಧರಭುಜನೇ ನೋಡಮ್ಮಯ್ಯ,ಗಜ ಚರ್ಮಧರಾದ್ಯ ನಿಮಿಷಗಣಸೇವಿತನ ನೋಡಮ್ಮಯ್ಯ,ಅಜನ ನಾಭಿಯಲಿ ಪಡೆದು ಚರಾಚರಸೃಜಿಸಿ ಪೇಳ್ದ ನೀರಜ ಲೋಚನ, ಕಾಣಮ್ಮ [೨] ಏತಾ ದೃಶ…
-
Adityavaarada Suladi – Sheshadasaru
Raga:Bauli ಶ್ರೀ ಮೊದಲಕಲ್ಲು ಶೇಷದಾಸರ ರಚನೆ(ಗುರುವಿಜಯವಿಠ್ಠಲ ಅಂಕಿತ) ಆದಿತ್ಯವಾರದ ಸುಳಾದಿರಾಗ: ಭೌಳಿ ಧ್ರುವತಾಳಆಲಿಸಿ ಕೇಳುವದು ಆದರದಿಂದಲಿಶ್ರೀ ಲಕುಮೀಶನ ಭಕುತರೆಲ್ಲಾಕಾಲ ದೇಶ ವ್ಯಾಪ್ತಳೆನಿಪಳಿಗಾದರುಶೀಲ ಮೂರುತಿಯಿಂದ ಸುಖವೆಂಬೊದೊಕೇಳಿ ಬಲ್ಲದ್ದೆ ಸರಿ ಶ್ರುತಿ ಸ್ಮೃತಿ ಮುಖದಿಂದಆಲೋಚನೆ ಇದಕ್ಕಿಲ್ಲ ಎಣಿಸಿ ಗುಣಿಸೆಮೂಲ ಜೀವರ ಸುಖಕೆ ಶ್ರೀಪತಿ ಆದ ಬಳಿಕಹಲವು ಬಗೆಯಲಿ ಹರಿಯ ಸಂಪಾದಿಸುಇಳಿಯೊಳು ವಾಜಿಪೇಯ ಪೌಂಡರಿಕಾದಿ ಯಜ್ಞನಿರ್ಮಲವಾದ ಧ್ಯಾನ ಜಪ ನೇಮವೊಜಾಲ ನಕ್ಷತ್ರ ಸಂಖ್ಯ ಮೀರಿದ ಮಹಾದಾನಾಕಾಲೋಚಿತವಾದಕರ್ಮಧ್ಯಾನ ಮೌನಜ್ವಾಲವಾದ ಕ್ರೂರ ತಪ ಹೋಮ ಸುರರರ್ಚನಸ್ಥೂಲ ಕರ್ಮಾಭಿಜಾತ ಪುಣ್ಯದಿಂದತ್ರಿಲೋಕಾಧಿಪತಿ ಸ್ಥಾನವೈದಿದ ನಂತರಇಳಿಯಬೇಕೋ ಧರಿಗೆ ಭೂಯೊ…
-
Rathavogada munna Gokulake
Composer : Shri Shrida vittala ರಥವೋಗದಾ ಮುನ್ನ ಗೋಕುಲಕೆ ಮನ್ಮನೋ-ರಥ ಹೋಗಿರುವುದೇನೆಂಬೇ ||ಪ|| ಅತಿ ಕೌತುಕವದಾಯ್ತು ಖಳರಾಯನೊಲಿದು ಯದು-ಪತಿಯ ಕರೆತರುವುದೆಂದೆನಗೆ ಪೇಳಿರಲಿಕ್ಕೆ [ಅ.ಪ] ಪತಿತರ್ಗೆ ನಾಮ ದುರ್ಲಭವಲಾ ಎನಗೆ ಶ್ರೀ-ಪತಿ ಸೇವೆ ತಾನಾಗಿ ದೊರೆತೂಶತ ಸಹಸ್ರಾನಂತ ಜನುಮಗಳ ಸತ್-ಕೃತಕೆ ಫಲವಾಯಿತೆಂದರಿತೂಗತ ಕಿಲ್ಬಿಷನಾದೆನೆಂಬುದಕಿದೇ ಸಾಕ್ಷಿಪಥದೊಳಗೆ ತಾವೆ ಮುಂದುವರಿದೂಮಿತಿಯಿಲ್ಲದಲೆ ಮಹಾ ಶಕುನಂಗಳಾಗುತಿವೆಪ್ರತಿ ಇಲ್ಲವೀ ಶುಭೋದಯಕೆ ಸೂರ್ಯೋದಯಕೆ (೧) ಶ್ರೀ ಪದ್ಮಜಾದಿಗಳು ಸೇವಿಸುವ ಚರಣ ಯಮು-ನಾಪುಳಿನದಲಿ ಮೆರೆವ ಚರಣಾಗೋಪೀಯರ ಪೀನ ಕುಚ ಕುಂಕುಮಾಂಕಿತ ಚರಣಾತಾಪತ್ರಯಾವಳಿವ ಚರಣಾಗೋಪುರದ ಶಿಲತೃಣಾಂಕುರುಹ ತೋರುವ ಚರಣಾಆಪದ್ಬಾಂಧವನ…
