-
Parabomma hariyu taa – Rama Suladi
Composer : Shri Vijayeendra Tirtharu ಅಟ್ಟತಾಳಪರಬೊಮ್ಮ ಹರಿಯು ತಾ ನರರೂಪವ ತಾಳಿದನರನಾದ ದಶರಥನ ವರದೇಹದಲವತರಿಸಿಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮಪರಿತಂದು ವಿಘ್ನವನು ಪರಿಹರಿಸಿದ ಮುನಿವರನಹರುಷದಿಂದ ಪರಮಾನಂದ ಶರಧಿಯ ಲೋಲಾಡಿಸಿದಸಿರಿ ವಿಜಯೀಂದ್ರ ನಾಮ ಹೊರೆಯಲೆಮ್ಮ ಯಾವಾಗಲೂ (೧) ಮಠ್ಯಈತನೆಂತು ಯಜ್ಞದ ವಿಘ್ನವ ಪರಿಹರಿಸುವಪೋತ ಮಹಾದ್ಭುತರಂತಿಹ ರಕ್ಕಸರವೀತ ಭಯನಾಗಿ ಕೊಲ್ಲುವುದೆಂತೊಭೂತಳ ಕಚ್ಚರಿ ವಿಜಯೀಂದ್ರ ರಾಮನ ಚರಿತ (೨) ರೂಪಕಜನಕನೆಂಬ ಜನಪತಿಯ ಮನೆಗೆ ಹೋಗಿಜಾನಕಿಯ ಮನಕೆ ಹರುಷವಪ್ಪಂತೆಜನಪದ ಕೈವಾರಿಸುತ್ತಿರೆ ಮನಕೆಅಣಕವಾಡಿ ಶಿವನಧನುವ…
-
Bheeshma dronadigaLa Prarthana Suladi
Composer : Shri Modalkal Sheshadasaru [ಕ್ಷಮಾಪನಪೂರ್ವಕ ತ್ರಿವಿಧ ಶಾಪಗಳಿಂದ ಪ್ರಶಮನ ಮಾಡಿಜಗದೀಶನಾದ ಶ್ರೀಹರಿಯನ್ನು ಹೃದ್ಗುಹದಲ್ಲಿ ತೋರಿಸಿರೆಂದುಭೀಷ್ಮ, ದ್ರೋಣಾದಿಗಳ ಪ್ರಾರ್ಥನೆ.] ಧ್ರುವತಾಳ:ಎಲೆ ಎಲೆ ಭೀಷ್ಮ ದ್ರೋಣ ಕೃಪ ಕರ್ಣಅಶ್ವತ್ಥಾಮ ಸಲೆ ಕರುಣಿಗಳ ಪಾದಸರಸಿರುಹಕೆತಲೆ ಬಾಗಿ ನಮಿಸಿ ಸತತ ಕೈ ಮುಗಿದುಪ್ರಾರ್ಥಿಸುವೆ ಒಲಿದು ಪಾಲಿಸಬೇಕುಅನ್ಯನೆನ್ನದೆ ಛಲದಿ ನೋಡುವದಕ್ಕೆ ದ್ವೇಷಿಆದವನಲ್ಲ ಕೆಲ ಕಾಲತಪ್ಪದನುಬಂಧ ಉಂಟುಇಳಿಯ ಜನರ ತೆರದಿ ಉದರಗೋಸುಗವಾಗಿಕುಲಗೇಡಿ ಕೃತ್ಯವನ್ನು ಚರಿಸಲಿಲ್ಲಖಳವೈರಿ ಪಾದಗಳ ಜ್ಞಾನ ಲಕ್ಷಣಮುಕುಟಾ ಭಕ್ತಾ-ವಳಿಯ ಮಸ್ತಕಭರಣವೆಂದು ತಿಳಿದು ಮಲರಹಿತವಾದನಮ್ಮಿಂದರ್ಚಿತವೆಂದು ತಿಳಿದಂಗೀಕರಿಸಿದಬಗೆ ಎಲ್ಲ ತಿಳಿವದು“ಮೈಯೈವೈತೇ ನಿಹತಾಃ ಪೂರ್ವಮೇವ ”ವೆಂಬಜಲಜನಾಭನ…
