-
Panduranganalli prarthana suladi – Vijayadasaru
ಶ್ರೀವಿಜಯದಾಸಾರ್ಯ ವಿರಚಿತಶ್ರೀಪಾಂಡುರಂಗನಲ್ಲಿ ಆತ್ಮೋದ್ಧಾರ ಪ್ರಾರ್ಥನೆ ಸುಳಾದಿರಾಗ: ವಲಚಿಧ್ರುವತಾಳವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾಪಂಢರಿರಾಯಾಉಕ್ತಿಗಳೊಂದೊಂದು ಲಾಲಿಸಿದರೆಮುಕ್ತಾರು ಬೆರಗಾಗುತಿಪ್ಪಾರುಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತಮೌಕ್ತಿಕಹಾರಾ ನಾನಾಭರಣಾ ಧರಿಸೀಗೋವಳ ಒಡಗೂಡಿತ್ಯಕ್ತಾ ವೈದಿಕ ಮಿಕ್ಕಾದವರು ನೆರೆದುಜಯಜಯಾವೆನುತಿರೆಯುಕ್ತಿವಂತರು ಯುಗಯುಗದಲಿ ಇದೆ ಪರಿ ನೋಳ್ಪರುಭಕ್ತಿಗೊಲಿಪಾದು ಈ ಪರಿ ಭಕ್ತಿ ಪಾಡಿದಾಜನಕೆ ಮನಸಿನಲ್ಲಿ ಕನಸಿನಲ್ಲಿಭುಕ್ತಿ ಮೊದಲಾದಾ ಸಂಪತ್ತುನೀವಸುರಧೇನು ಇದ್ದಂತೇವೆಭಕ್ತಿಗೊಲಿದು ಈ ಪರಿರಿಕ್ತಾರಿಗತಿ ಪ್ರೀಯಾ ಪ್ರತೀಕಾದೊಳಗೆ ಇದ್ದಾವ್ಯಕ್ತನಾದಾ ಯೋಗೀಶ್ವರಾಶಕ್ತಿಪ್ರದಾ ಚಂದ್ರಭಾಗ ನಿವಾಸಾವಿಜಯವಿಟ್ಠಲ ಸಕಲ ಭಕ್ತಿಗೊಲಿವುದು ಈ ಪರಿ || ೧ || ಮಟ್ಟತಾಳ ಎಣೆಗಾಣೆನು…
-
Bheeshma dronadigaLa Prarthana Suladi
Composer : Shri Modalkal Sheshadasaru [ಕ್ಷಮಾಪನಪೂರ್ವಕ ತ್ರಿವಿಧ ಶಾಪಗಳಿಂದ ಪ್ರಶಮನ ಮಾಡಿಜಗದೀಶನಾದ ಶ್ರೀಹರಿಯನ್ನು ಹೃದ್ಗುಹದಲ್ಲಿ ತೋರಿಸಿರೆಂದುಭೀಷ್ಮ, ದ್ರೋಣಾದಿಗಳ ಪ್ರಾರ್ಥನೆ.] ಧ್ರುವತಾಳ:ಎಲೆ ಎಲೆ ಭೀಷ್ಮ ದ್ರೋಣ ಕೃಪ ಕರ್ಣಅಶ್ವತ್ಥಾಮ ಸಲೆ ಕರುಣಿಗಳ ಪಾದಸರಸಿರುಹಕೆತಲೆ ಬಾಗಿ ನಮಿಸಿ ಸತತ ಕೈ ಮುಗಿದುಪ್ರಾರ್ಥಿಸುವೆ ಒಲಿದು ಪಾಲಿಸಬೇಕುಅನ್ಯನೆನ್ನದೆ ಛಲದಿ ನೋಡುವದಕ್ಕೆ ದ್ವೇಷಿಆದವನಲ್ಲ ಕೆಲ ಕಾಲತಪ್ಪದನುಬಂಧ ಉಂಟುಇಳಿಯ ಜನರ ತೆರದಿ ಉದರಗೋಸುಗವಾಗಿಕುಲಗೇಡಿ ಕೃತ್ಯವನ್ನು ಚರಿಸಲಿಲ್ಲಖಳವೈರಿ ಪಾದಗಳ ಜ್ಞಾನ ಲಕ್ಷಣಮುಕುಟಾ ಭಕ್ತಾ-ವಳಿಯ ಮಸ್ತಕಭರಣವೆಂದು ತಿಳಿದು ಮಲರಹಿತವಾದನಮ್ಮಿಂದರ್ಚಿತವೆಂದು ತಿಳಿದಂಗೀಕರಿಸಿದಬಗೆ ಎಲ್ಲ ತಿಳಿವದು“ಮೈಯೈವೈತೇ ನಿಹತಾಃ ಪೂರ್ವಮೇವ ”ವೆಂಬಜಲಜನಾಭನ…
